ETV Bharat / state

ಜೆಡಿಎಸ್​ನಿಂದ ಆಹಾರ ಧಾನ್ಯಗಳ ಕಿಟ್​ ವಿತರಣೆ: ಸಾಮಾಜಿಕ ಅಂತರ ಉಲ್ಲಂಘನೆ - Distribution of food grains kit from JDS

ಕೊರೊನಾ ಹಾಟ್​ಸ್ಪಾಟ್​ ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರು ಆಹಾರ ಧಾನ್ಯಗಳ ಕಿಟ್​ ಪಡೆದಕೊಂಡು, ಲಾಕ್​ಡೌನ್​ ಉಲ್ಲಂಘಿಸಿದ್ದಾರೆ.

dfeddf
ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ
author img

By

Published : Apr 26, 2020, 1:56 PM IST

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್​ ಆಗಿರುವ ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲದೆ ಆಹಾರ ಧಾನ್ಯಗಳ ಕಿಟ್​ ಪಡೆದುಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ

ನಗರದ ಓಕಳಿಪುರಂ ಬಳಿ ಇರುವ ಆರ್. ಆರ್​ ಕಲ್ಯಾಣ ಮಂಟಪದಲ್ಲಿ ಜೆಡಿಎಸ್​ ವತಿಯಿಂದ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಸಾರ್ವಜನಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಈ ವೇಳೆ ಜನ ಮಾಸ್ಕ್ ಧರಿಸದೆ ಸಾಲುಗಟ್ಟಿ ನಿಂತು ಆಹಾರ ಧಾನ್ಯಗಳ ಕಿಟ್ ಪಡೆಯುತ್ತಿದ್ದರು.‌

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್​ ಆಗಿರುವ ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲದೆ ಆಹಾರ ಧಾನ್ಯಗಳ ಕಿಟ್​ ಪಡೆದುಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ

ನಗರದ ಓಕಳಿಪುರಂ ಬಳಿ ಇರುವ ಆರ್. ಆರ್​ ಕಲ್ಯಾಣ ಮಂಟಪದಲ್ಲಿ ಜೆಡಿಎಸ್​ ವತಿಯಿಂದ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಸಾರ್ವಜನಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಈ ವೇಳೆ ಜನ ಮಾಸ್ಕ್ ಧರಿಸದೆ ಸಾಲುಗಟ್ಟಿ ನಿಂತು ಆಹಾರ ಧಾನ್ಯಗಳ ಕಿಟ್ ಪಡೆಯುತ್ತಿದ್ದರು.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.