ETV Bharat / state

ಸುಪ್ರೀಂ ತೀರ್ಪಿನಿಂದ ಲಾಭ-ನಷ್ಟ ಎರಡೂ ಇದೆ: ಶ್ರೀಮಂತ್ ಪಾಟೀಲ್

author img

By

Published : Nov 13, 2019, 2:02 PM IST

ಅನರ್ಹ ಶಾಸಕರ ಬಗ್ಗೆ ಇಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅನರ್ಹ ಶಾಸಕ ಶ್ರೀಮಂತಪಾಟೀಲ್ ಇದರಿಂದ ನಮಗೆ ಲಾಭ ನಷ್ಟ ಎರಡು ಇದೆ ಎಂದಿದ್ದಾರೆ.

ಶ್ರೀಮಂತ್ ಪಾಟೀಲ್

ಬೆಂಗಳೂರು: ಸುಪ್ರೀಂಕೋರ್ಟ್​ ತೀರ್ಪಿನ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ತೀರ್ಪಿನಿಂದ ನಮಗೆ ಲಾಭ, ನಷ್ಟ ಎರಡೂ ಇದೆ ಎಂದರು.

ಸುಪ್ರೀಂಕೋರ್ಟ್,​ ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ. ಇದರಿಂದ ನಮಗೆ ಸಂತೋಷ ಆಗಿದೆ. ಆದರೆ ಅನರ್ಹತೆ ಎತ್ತಿ ಹಿಡಿದಿದ್ದು ಸ್ವಲ್ಪ ತ್ರಾಸ್ ಆಗಿದೆ. ಬೇರೆಯವರಂತೆ ನನಗಿದು ಅನ್ವಯವಾಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿದ್ದರಿಂದ ರಾಜೀನಾಮೆ ನೀಡಿದ್ದೆ ಎಂದರು.

ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನು ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ಇನ್ನ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ. ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇವೆ. ಗೆಲ್ಲುವ ವಿಚಾರದಲ್ಲಿ ನಮಗೆ ಸಮಸ್ಯೆಯಿಲ್ಲ. ರಾಜು ಕಾಗೆ ಕಾಂಗ್ರೆಸ್​ಗೆ ಹೋದ್ರೆ ಸಮಸ್ಯೆಯೇನಿಲ್ಲ. ನಾನು ನಿರಾಯಾಸವಾಗಿ ಗೆಲ್ಲುತ್ತೇನೆ ಎಂದರು.

ಬೆಂಗಳೂರು: ಸುಪ್ರೀಂಕೋರ್ಟ್​ ತೀರ್ಪಿನ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ತೀರ್ಪಿನಿಂದ ನಮಗೆ ಲಾಭ, ನಷ್ಟ ಎರಡೂ ಇದೆ ಎಂದರು.

ಸುಪ್ರೀಂಕೋರ್ಟ್,​ ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ. ಇದರಿಂದ ನಮಗೆ ಸಂತೋಷ ಆಗಿದೆ. ಆದರೆ ಅನರ್ಹತೆ ಎತ್ತಿ ಹಿಡಿದಿದ್ದು ಸ್ವಲ್ಪ ತ್ರಾಸ್ ಆಗಿದೆ. ಬೇರೆಯವರಂತೆ ನನಗಿದು ಅನ್ವಯವಾಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿದ್ದರಿಂದ ರಾಜೀನಾಮೆ ನೀಡಿದ್ದೆ ಎಂದರು.

ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನು ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ಇನ್ನ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ. ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇವೆ. ಗೆಲ್ಲುವ ವಿಚಾರದಲ್ಲಿ ನಮಗೆ ಸಮಸ್ಯೆಯಿಲ್ಲ. ರಾಜು ಕಾಗೆ ಕಾಂಗ್ರೆಸ್​ಗೆ ಹೋದ್ರೆ ಸಮಸ್ಯೆಯೇನಿಲ್ಲ. ನಾನು ನಿರಾಯಾಸವಾಗಿ ಗೆಲ್ಲುತ್ತೇನೆ ಎಂದರು.

Intro:newsBody:ತೀರ್ಪಿನಿಂದ ನಮಗೆ ಲಾಭ,ನಷ್ಟ ಎರಡೂ ಇದೆ: ಶ್ರೀಮಂತ್ ಪಾಟೀಲ್

ಬೆಂಗಳೂರು: ತೀರ್ಪಿನಿಂದ ನಮಗೆ ಲಾಭ,ನಷ್ಟ ಎರಡೂ ಇದೆ ಎಂದು ಅನರ್ಹ ಶಾಸಕ ಶ್ರೀಮಂತಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂನಿಂದ ಅನರ್ಹರ ತೀರ್ಪು ಪ್ರಕಟ ಹಿನ್ನೆಲೆ ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ. ಇದು ನಮಗೆ ಸಂತೋಷ ತಂದಿದೆ. ಅನರ್ಹತೆ ಎತ್ತಿಹಿಡಿದಿದ್ದು ಸ್ವಲ್ಪ ತ್ರಾಸ್ ಆಗಿದೆ. ಬೇರೆಯವರಂತೆ ನನಗೆ ಅಫ್ಲೈ ಆಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿದ್ದರಿಂದ ರಿಸೈನ್ ಮಾಡಿದ್ದೆ ಎಂದಿದ್ದಾರೆ.
ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನ ಭೇಟಿ ಮಾಡ್ತೇನೆ. ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ತೇವೆ. ಇನ್ನೂ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ. ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇವೆ. ಗೆಲ್ಲುವ ವಿಚಾರದಲ್ಲಿ ನಮಗೆ ಸಮಸ್ಯೆಯಿಲ್ಲ. ರಾಜುಕಾಗೆ ಕಾಂಗ್ರೆಸ್ ಗೆ ಹೋದ್ರೆ ಸಮಸ್ಯೆಯೇನಿಲ್ಲ. ನಾನು ನಿರಾಯಾಸವಾಗಿ ಗೆಲ್ಲುತ್ತೇನೆ. ಅಧಿಕಾರ ಸ್ಥಾನಮಾನಕ್ಕಾಗಿ ನಾನು ಆಸೆ ಪಟ್ಟವನಲ್ಲ ಬಿಜೆಪಿ ಸೇರ್ಪಡೆ ಬಗ್ಗೆ ಕುತೂಹಲ ಹುಟ್ಟಿಸಿದರು. Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.