ETV Bharat / state

ಈ ತೀರ್ಪಿನಿಂದ ಯಡಿಯೂರಪ್ಪಗೆ ಏನೂ ಆತಂಕ ಇಲ್ಲ: ದೇವೇಗೌಡ - Former Prime Minister Deve Gowda press meet

ಸಿದ್ದರಾಮಯ್ಯಗೂ ವಿಪಕ್ಷ ಸ್ಥಾನ ಗಟ್ಟಿಯಾಗಿ ಇರುತ್ತದೆ. ನಾವು, ಕಾಂಗ್ರೆಸ್​ನವರು ಮತ್ತೆ ನೆಂಟಸ್ಥನ ಮಾಡುವುದಿಲ್ಲ. ಹೀಗಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇಫ್. ಇರೋ ಮೂರೂವರೆ ವರ್ಷ ನಾನು ಪಕ್ಷ ಕಟ್ಟುತ್ತೇನೆ ಎಂದು ಅನರ್ಹ ಶಾಸಕರ ಸುಪ್ರೀಂ ತೀರ್ಪಿನ ಕುರಿತು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ಹೆಚ್​.ಡಿ ದೇವೇಗೌಡ, ಮಾಜಿ ಪ್ರಧಾನಿ
author img

By

Published : Nov 13, 2019, 3:35 PM IST

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಈ ತೀರ್ಪುನಿಂದ ಎರಡು ರಾಜಕೀಯ ವಿಚಾರ ನನ್ನ ಗಮನಕ್ಕೆ ಬಂದಿದೆ. ತೀರ್ಪಿನಿಂದ ಯಡಿಯೂರಪ್ಪನವರಿಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಹೇಳಿದರು.

ಹೆಚ್​.ಡಿ.ದೇವೇಗೌಡ, ಮಾಜಿ ಪ್ರಧಾನಿ

ಜೆಪಿ ಭವನದಲ್ಲಿ ಮಾತನಾಡಿದ ಅವರು, 17 ಜನ ಗೆದ್ದರೂ ಯಾರು ಮಂತ್ರಿ ಆಗುವುದಿಲ್ಲ. ನಿಗಮ-ಮಂಡಳಿ ಸಿಗಲ್ಲ. ಕೇವಲ ಶಾಸಕರಾಗಿ ಇರಬಹುದು ಅಷ್ಟೆ. ಚುನಾವಣೆ ಗೆಲ್ಲಲು ಅವರ ಪಕ್ಷದ ಸಚಿವರನ್ನು ನೇಮಕ ಮಾಡಿಕೊಳ್ಳಬಹುದು. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿ ಇರುತ್ತಾರೆ‌ ಎಂದರು.

ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ 17 ಸ್ಥಾನ ಗೆದ್ದರು ಬಹುಮತ ಬರಲ್ಲ. ಅವರಿಗೂ ಬಹುಮತ ಇಲ್ಲ. ನಾವು, ಕಾಂಗ್ರೆಸ್ ಮತ್ತೆ ದೋಸ್ತಿ ಮಾಡುವುದಿಲ್ಲ. ಉಳಿದ ಮೂರೂವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಮಾಜಿ ಸ್ಪೀಕರ್, ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರ ಅರ್ಥ ಏನು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನು ಮಾತಾಡುವುದಿಲ್ಲ. ಸಿದ್ದರಾಮಯ್ಯಗೂ ವಿಪಕ್ಷ ಸ್ಥಾನ ಗಟ್ಟಿಯಾಗಿ ಇರುತ್ತದೆ. ನಾವು, ಕಾಂಗ್ರೆಸ್​ನವರು ಮತ್ತೆ ನೆಂಟಸ್ಥನ ಮಾಡುವುದಿಲ್ಲ. ಹೀಗಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇಫ್. ಇರೋ ಮೂರೂವರೆ ವರ್ಷ ನಾನು ಪಕ್ಷ ಕಟ್ಟುತ್ತೇನೆ ಎಂದರು.

ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅದರ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ಎಂದರು.

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಈ ತೀರ್ಪುನಿಂದ ಎರಡು ರಾಜಕೀಯ ವಿಚಾರ ನನ್ನ ಗಮನಕ್ಕೆ ಬಂದಿದೆ. ತೀರ್ಪಿನಿಂದ ಯಡಿಯೂರಪ್ಪನವರಿಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಹೇಳಿದರು.

ಹೆಚ್​.ಡಿ.ದೇವೇಗೌಡ, ಮಾಜಿ ಪ್ರಧಾನಿ

ಜೆಪಿ ಭವನದಲ್ಲಿ ಮಾತನಾಡಿದ ಅವರು, 17 ಜನ ಗೆದ್ದರೂ ಯಾರು ಮಂತ್ರಿ ಆಗುವುದಿಲ್ಲ. ನಿಗಮ-ಮಂಡಳಿ ಸಿಗಲ್ಲ. ಕೇವಲ ಶಾಸಕರಾಗಿ ಇರಬಹುದು ಅಷ್ಟೆ. ಚುನಾವಣೆ ಗೆಲ್ಲಲು ಅವರ ಪಕ್ಷದ ಸಚಿವರನ್ನು ನೇಮಕ ಮಾಡಿಕೊಳ್ಳಬಹುದು. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿ ಇರುತ್ತಾರೆ‌ ಎಂದರು.

ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ 17 ಸ್ಥಾನ ಗೆದ್ದರು ಬಹುಮತ ಬರಲ್ಲ. ಅವರಿಗೂ ಬಹುಮತ ಇಲ್ಲ. ನಾವು, ಕಾಂಗ್ರೆಸ್ ಮತ್ತೆ ದೋಸ್ತಿ ಮಾಡುವುದಿಲ್ಲ. ಉಳಿದ ಮೂರೂವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಮಾಜಿ ಸ್ಪೀಕರ್, ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರ ಅರ್ಥ ಏನು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನು ಮಾತಾಡುವುದಿಲ್ಲ. ಸಿದ್ದರಾಮಯ್ಯಗೂ ವಿಪಕ್ಷ ಸ್ಥಾನ ಗಟ್ಟಿಯಾಗಿ ಇರುತ್ತದೆ. ನಾವು, ಕಾಂಗ್ರೆಸ್​ನವರು ಮತ್ತೆ ನೆಂಟಸ್ಥನ ಮಾಡುವುದಿಲ್ಲ. ಹೀಗಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇಫ್. ಇರೋ ಮೂರೂವರೆ ವರ್ಷ ನಾನು ಪಕ್ಷ ಕಟ್ಟುತ್ತೇನೆ ಎಂದರು.

ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅದರ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ಎಂದರು.

Intro:Body:KN_BNG_03_DEVEGOWDA_PRESSMEET_SCRIPT_7201951

ಈ ತೀರ್ಪಿನಿಂದ ಯಡಿಯೂರಪ್ಪಗೆ ಏನೂ ಆತಂಕ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಈ ತೀರ್ಪುನಿಂದ ಎರಡು ರಾಜಕೀಯ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ತೀರ್ಪಿನಿಂದ ಯಡಿಯೂರಪ್ಪನವರಿಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಸ್ಪಷ್ಟಪಡಿಸಿದರು.

ಜೆಪಿಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 17 ಜನ ಗೆದ್ದರು ಯಾರು ಮಂತ್ರಿ ಆಗುವುದಿಲ್ಲ, ನಿಗಮ-ಮಂಡಳಿ ಸಿಗೊಲ್ಲ. ಕೇವಲ ಶಾಸಕರಾಗಿ ಇರಬಹುದು ಅಷ್ಟೆ. ಚುನಾವಣೆ ಗೆಲ್ಲಲು ಅವ್ರ ಪಕ್ಷದ ಸಚಿವರನ್ನು ನೇಮಕ ಮಾಡಿಕೊಳ್ಳಬಹುದು. ಯಡಿಯೂರಪ್ಪ ಮೂರುವರೆ ವರ್ಷ ಸೇಫ್ ಆಗಿ ಇರುತ್ತಾರೆ‌ ಎಂದು ತಿಳಿಸಿದರು.

ಉಒ ಚುನಾವಣೆಯಲ್ಲಿ ಸಿದ್ದರಾಮಯ್ಯ 17 ಸ್ಥಾನ ಗೆದ್ದರು ಬಹುಮತ ಬರೋಲ್ಲ. ಅವರಿಗೂ ಬಹುಮತ ಇಲ್ಲ. ನಾವು ಕಾಂಗ್ರೆಸ್ ಮತ್ತೆ ದೋಸ್ತಿ ಮಾಡುವುದಿಲ್ಲ. ಉಳಿದ ಮೂರುವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಹಳೆ ಸ್ಪೀಕರ್ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರ ಅರ್ಥ ಏನು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನು ಮಾತಾಡುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಸಿದ್ದರಾಮಯ್ಯಗೂ ವಿಪಕ್ಷ ಸ್ಥಾನ ಗಟ್ಟಿಯಾಗಿ ಇರುತ್ತದೆ. ನಾವು ಕಾಂಗ್ರೆಸ್ ಅವರು ಮತ್ತೆ ನೆಂಟಸ್ಥನ ಮಾಡುವುದಿಲ್ಲ. ಹೀಗಾಗಿ ಸಿದ್ದರಾಮಯ್ಯನೂ ಸೇಫ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರು ಸೇಫ್. ಇರೋ ಮೂರುವರೆ ವರ್ಷ ನಾನು ಪಕ್ಷ ಕಟ್ಟುತ್ತೇನೆ ಎಂದು ಟಾಂಗ್ ನೀಡಿದರು.

ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅದರ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.