ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ "ಸಂವಿಧಾನ ದಿನ"ದ ಅಂಗವಾಗಿ ಆಡಳಿತಗಾರರು, ಆಯುಕ್ತರು ಇಂದು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
![constitution-day-celebration-at-bbmp-headquarters](https://etvbharatimages.akamaized.net/etvbharat/prod-images/kn-bng-04-bbmp-constution-day-celebration-ka10032_26112020205449_2611f_1606404289_817.jpg)
![constitution-day-celebration-at-bbmp-headquarters](https://etvbharatimages.akamaized.net/etvbharat/prod-images/kn-bng-04-bbmp-constution-day-celebration-ka10032_26112020205449_2611f_1606404289_760.jpg)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ "ಸಂವಿಧಾನ ದಿನ"ದ ಅಂಗವಾಗಿ ಆಡಳಿತಗಾರರು, ಆಯುಕ್ತರು ಇಂದು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ "ಸಂವಿಧಾನ ದಿನ"ದ ಅಂಗವಾಗಿ ಆಡಳಿತಗಾರರು, ಆಯುಕ್ತರು ಇಂದು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.