ETV Bharat / state

ಧವಳಗಿರಿಯಲ್ಲಿ ಇಡೀ ದಿನ ವಿಶ್ರಾಂತಿ ಪಡೆದ ಸಿಎಂ

author img

By

Published : Jun 25, 2020, 1:03 AM IST

ಯಾವುದೇ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಸಿಎಂ ಯಡಿಯೂರಪ್ಪ ನಿನ್ನೆ ಬೆಳಗ್ಗೆಯೇ ಡಾಲರ್ಸ್ ಕಾಲೋನಿಗೆ ತೆರಳಿದ್ದರು. ನಂತರ ಧವಳಗಿರಿಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.

CM who rested all day in Dhavaligari
ಧವಳಗಿರಿಯಲ್ಲಿ ಇಡೀ ದಿನ ವಿಶ್ರಾಂತಿ ಪಡೆದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ದಿನಗಳ ನಂತರ ಖಾಸಗಿ ನಿವಾಸ ಧವಳಗಿರಿಗೆ ತೆರಳಿ ಇಡೀ ದಿನ ಅಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ.

ಯಾವುದೇ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಸಿಎಂ ಯಡಿಯೂರಪ್ಪ ನಿನ್ನೆ ಬೆಳಗ್ಗೆಯೇ ಡಾಲರ್ಸ್ ಕಾಲೋನಿಗೆ ತೆರಳಿದ್ದರು. ನಂತರ ಧವಳಗಿರಿಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.

ಕೊರೊನಾ ಮುಂಜಾಗ್ರತಾ ಕ್ರಮಗಳ ಸಂಬಂಧ ಸತತವಾಗಿ ಸಭೆಗಳು, ಬಿಡುವಿಲ್ಲದ ಕೆಲಸದಲ್ಲಿಯೇ ತೊಡಗಿದ್ದ ಸಿಎಂ, ಅತಿಥಿಗಳ ಭೇಟಿಯನ್ನು ನಿರ್ಬಂಧಿಸಿ ಧವಳಗಿರಿ ನಿವಾಸದಲ್ಲಿ ಸಮಯ ಕಳೆದಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ದಿನಗಳ ನಂತರ ಖಾಸಗಿ ನಿವಾಸ ಧವಳಗಿರಿಗೆ ತೆರಳಿ ಇಡೀ ದಿನ ಅಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ.

ಯಾವುದೇ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಸಿಎಂ ಯಡಿಯೂರಪ್ಪ ನಿನ್ನೆ ಬೆಳಗ್ಗೆಯೇ ಡಾಲರ್ಸ್ ಕಾಲೋನಿಗೆ ತೆರಳಿದ್ದರು. ನಂತರ ಧವಳಗಿರಿಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.

ಕೊರೊನಾ ಮುಂಜಾಗ್ರತಾ ಕ್ರಮಗಳ ಸಂಬಂಧ ಸತತವಾಗಿ ಸಭೆಗಳು, ಬಿಡುವಿಲ್ಲದ ಕೆಲಸದಲ್ಲಿಯೇ ತೊಡಗಿದ್ದ ಸಿಎಂ, ಅತಿಥಿಗಳ ಭೇಟಿಯನ್ನು ನಿರ್ಬಂಧಿಸಿ ಧವಳಗಿರಿ ನಿವಾಸದಲ್ಲಿ ಸಮಯ ಕಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.