ETV Bharat / state

ಬೆಂಗಳೂರಿಗರ ಗಮನಕ್ಕೆ: ನಾಳೆ ಆಟೋ - ಟ್ಯಾಕ್ಸಿ ರಸ್ತೆಗಿಳಿಯೋಲ್ಲ- ಮುಷ್ಕರಕ್ಕೆ ಕರೆ ನೀಡಿದ ಚಾಲಕರು

author img

By

Published : Nov 25, 2020, 2:00 PM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಆಟೋ - ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಕರೆ ನೀಡಿದ್ದು, ಬೆಂಗಳೂರಿನಲ್ಲಿ ನಾಳೆ ಯಾವುದೇ ಆಟೋ, ಟ್ಯಾಕ್ಸಿಗಳು ಪ್ರಯಾಣಕ್ಕೆ ಲಭ್ಯವಿಲ್ಲ.

bengaluru auto and taxi drivers calls protest
ಮುಷ್ಕರಕ್ಕೆ ಕರೆ ನೀಡಿದ ಚಾಲಕರು

ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರಿನ ಜನರಿಗೆ ನಾಳೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆಯೇ ಗತಿ. ಯಾಕೆ ಎಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ-ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮುಷ್ಕರಕ್ಕೆ ಕರೆ ನೀಡಿದ ಚಾಲಕರು

ನಾಳೆ ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್​ವರೆಗೆ ಚಾಲಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.‌ 20ಕ್ಕೂ ಹೆಚ್ಚು ಒಕ್ಕೂಟಗಳು ಸೇರಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಸಂಬಂಧ ನಮ್ಮ ಪ್ರತಿನಿಧಿಯೊಂದಿಗೆ ಚಾಲಕರ ಸಂಘಟನೆಯ ಸದಸ್ಯರು ಮಾತನಾಡಿ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಾಲಕರ ಬೇಡಿಕೆಗಳು ಏನು?

  • ಕೊರೊನಾ ಟೈಂನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕು.
  • ಖಾಸಗಿ ಫೈನಾನ್ಸಿಯರ್​ಗಳಿಂದ ದುಬಾರಿ ಬಡ್ಡಿ, ಚಕ್ರ ಬಡ್ಡಿ, ಸಾಲ ಮನ್ನಾ ಮಾಡಬೇಕು.
  • ದುಬಾರಿ ದಂಡ ವಿಧಿಸುವ ಐಎಂವಿ ಕಾಯ್ದೆ ವಾಪಸಾತಿಗೆ ಒತ್ತಾಯ
  • ಕಲ್ಯಾಣ ಮಂಡಳಿ ರಚಿಸಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು.

ಬೆಂಗಳೂರು: ಸಿಲಿಕಾನ್​​ ಸಿಟಿ ಬೆಂಗಳೂರಿನ ಜನರಿಗೆ ನಾಳೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆಯೇ ಗತಿ. ಯಾಕೆ ಎಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ-ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮುಷ್ಕರಕ್ಕೆ ಕರೆ ನೀಡಿದ ಚಾಲಕರು

ನಾಳೆ ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್​ವರೆಗೆ ಚಾಲಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.‌ 20ಕ್ಕೂ ಹೆಚ್ಚು ಒಕ್ಕೂಟಗಳು ಸೇರಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಸಂಬಂಧ ನಮ್ಮ ಪ್ರತಿನಿಧಿಯೊಂದಿಗೆ ಚಾಲಕರ ಸಂಘಟನೆಯ ಸದಸ್ಯರು ಮಾತನಾಡಿ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಾಲಕರ ಬೇಡಿಕೆಗಳು ಏನು?

  • ಕೊರೊನಾ ಟೈಂನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕು.
  • ಖಾಸಗಿ ಫೈನಾನ್ಸಿಯರ್​ಗಳಿಂದ ದುಬಾರಿ ಬಡ್ಡಿ, ಚಕ್ರ ಬಡ್ಡಿ, ಸಾಲ ಮನ್ನಾ ಮಾಡಬೇಕು.
  • ದುಬಾರಿ ದಂಡ ವಿಧಿಸುವ ಐಎಂವಿ ಕಾಯ್ದೆ ವಾಪಸಾತಿಗೆ ಒತ್ತಾಯ
  • ಕಲ್ಯಾಣ ಮಂಡಳಿ ರಚಿಸಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.