ETV Bharat / state

ಪರ-ವಿರೋಧಗಳ ನಡುವೆ ಮೆಟ್ರೋಗಾಗಿ ಭಜರಂಗಿ ದೇವಾಲಯ ನೆಲಸಮ

author img

By

Published : Jan 27, 2020, 7:28 PM IST

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೆಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡಿದೆ. ಈ ಹಿನ್ನೆಲೆ ಮೆಟ್ರೋಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಾಲಯವನ್ನು ಬಿಎಂಆರ್​ಸಿಎಲ್​​ ತೆರವುಗೊಳಿಸಿದೆ.

bajrangi-temple-demolished-for-metro
bajrangi-temple-demolished-for-metro

ಬೆಂಗಳೂರು(ಬೊಮ್ಮನಹಳ್ಳಿ) : ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ಮೆಟ್ರೋ ವಿಸ್ತರಣೆಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಾಲಯ ತೆರವಿಗೆ ಮೆಟ್ರೋ ಸಂಸ್ಥೆ ಗುರುತಿಸಿದಾಗಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಇದೀಗ ದೇಗುಲವನ್ನು ತೆರವುಗೊಳಿಸಲಾಗಿದೆ.

ಪರ-ವಿರೋಧಗಳ ನಡುವೆಯೇ ಮೆಟ್ರೋಗಾಗಿ ಭಜರಂಗಿ ದೇವಾಲಯ ನೆಲಸಮ!

ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿ ಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೆಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು, ಮೆಟ್ರೋ ಪಿಲ್ಲರ್​ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ಕಾಮಗಾರಿಗೆ ತೊಡಕಾದ ಹಿನ್ನೆಲೆ ಇಂದು ತೆರವುಗೊಳಿಸಲಾಗಿದೆ.

ಇದಕ್ಕೆ ಪರಿಹಾರಾರ್ಥವಾಗಿ ಒಂದೂವರೆ ಕೋಟಿ ರೂ. ಗಳನ್ನು ದೇಗುಲದ ಟ್ರಸ್ಟ್​ಗೆ ನೀಡಲಾಗಿದೆ. ಇತ್ತ ದೇವಾಲಯವನ್ನು ಮೆಟ್ರೋ ತೆರವುಗೊಳಿಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕಾಳಿ ಸ್ವಾಮಿ ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡುಕಾದರೆ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸ್​ ಸರ್ಪಗಾವಲಿದ್ದು, ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

ಬೆಂಗಳೂರು(ಬೊಮ್ಮನಹಳ್ಳಿ) : ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ಮೆಟ್ರೋ ವಿಸ್ತರಣೆಗಾಗಿ ಗಾರ್ವೆಬಾವಿ ಪಾಳ್ಯದಲ್ಲಿರುವ ಆಂಜನೇಯ ದೇವಾಲಯ ತೆರವಿಗೆ ಮೆಟ್ರೋ ಸಂಸ್ಥೆ ಗುರುತಿಸಿದಾಗಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಇದೀಗ ದೇಗುಲವನ್ನು ತೆರವುಗೊಳಿಸಲಾಗಿದೆ.

ಪರ-ವಿರೋಧಗಳ ನಡುವೆಯೇ ಮೆಟ್ರೋಗಾಗಿ ಭಜರಂಗಿ ದೇವಾಲಯ ನೆಲಸಮ!

ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿ ಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೆಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು, ಮೆಟ್ರೋ ಪಿಲ್ಲರ್​ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ಕಾಮಗಾರಿಗೆ ತೊಡಕಾದ ಹಿನ್ನೆಲೆ ಇಂದು ತೆರವುಗೊಳಿಸಲಾಗಿದೆ.

ಇದಕ್ಕೆ ಪರಿಹಾರಾರ್ಥವಾಗಿ ಒಂದೂವರೆ ಕೋಟಿ ರೂ. ಗಳನ್ನು ದೇಗುಲದ ಟ್ರಸ್ಟ್​ಗೆ ನೀಡಲಾಗಿದೆ. ಇತ್ತ ದೇವಾಲಯವನ್ನು ಮೆಟ್ರೋ ತೆರವುಗೊಳಿಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕಾಳಿ ಸ್ವಾಮಿ ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡುಕಾದರೆ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸ್​ ಸರ್ಪಗಾವಲಿದ್ದು, ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

Intro:kn_bng_01_27_devalaya_teravu_ka10020

ಮೇಟ್ರೋಗಾಗಿ ಪುರಾತನ ದೇವಾಲಯ ತೆರೆವು.ಪರ-ವಿರೋಧ.

ಬೊಮ್ಮನಹಳ್ಳಿ;

ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಯಿತು.


ಗಾರ್ವೆಬಾವಿಪಾಳ್ಯದಲ್ಲಿರುವ ಆಂಜನೇಯ ದೇವಾಲಯದ ತೆರವಿಗೆ ಮೆಟ್ರೋ ಸಂಸ್ಥೆ ಗುರ್ತಿಸಿದಾಗಲಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೇಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡು ನಿಲ್ಲಿಸಿರುವ ಕಡೆ ತ್ವರಿತವಾಗಿ ಆರಂಭಗೊಂಡ ಹಿನ್ನಲೆ ದೇವಾಲಯದ ತೆರವು ತೊಡಕಾಗಿ ಕಾಡಿತ್ತು. ಮೇಟ್ರೋ‌ ಪಿಲ್ಲರ್ ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ತೆರವು ಕಾರ್ಯ ಶೀಘ್ರಗೊಳಿಸಲಾಗಿತ್ತು. ಪರಿಹಾರಾರ್ಥ ದೂವರೆ ಕೋಟಿರೂಗಳ ಟ್ರಸ್ಟ್ ಗೆ ನೀಡಿ ತೆರವುಗೊಳಿಸುತ್ತಿರುವ ಮೇಟ್ರೋ. ತೆರವು ಸ್ಥಳಕ್ಕೆ ಆಗಮಿಸಿ ವಿರೋದ ವ್ಯಕ್ತಪಡಿಸಿದ ಕಾಳಿ ಸ್ವಾಮಿ.ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡಕಾದರೇ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾಳಿ ಸ್ವಾಮಿ.

ಬೊಮ್ಮನಹಳ್ಳಿ ಭದ್ರತೆ ನಡುವೆ ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸರ ಸರ್ಪಗಾವಲಿದ್ದು ಜೋರಾದ ಮಾರುಕತೆ ನಿಂತಿದೆ..
ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

ಬೈಟ್; ಕಾಳೀ ಸ್ವಾಮಿ, Body:kn_bng_01_27_devalaya_teravu_ka10020

ಮೇಟ್ರೋಗಾಗಿ ಪುರಾತನ ದೇವಾಲಯ ತೆರೆವು.ಪರ-ವಿರೋಧ.

ಬೊಮ್ಮನಹಳ್ಳಿ;

ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಯಿತು.


ಗಾರ್ವೆಬಾವಿಪಾಳ್ಯದಲ್ಲಿರುವ ಆಂಜನೇಯ ದೇವಾಲಯದ ತೆರವಿಗೆ ಮೆಟ್ರೋ ಸಂಸ್ಥೆ ಗುರ್ತಿಸಿದಾಗಲಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೇಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡು ನಿಲ್ಲಿಸಿರುವ ಕಡೆ ತ್ವರಿತವಾಗಿ ಆರಂಭಗೊಂಡ ಹಿನ್ನಲೆ ದೇವಾಲಯದ ತೆರವು ತೊಡಕಾಗಿ ಕಾಡಿತ್ತು. ಮೇಟ್ರೋ‌ ಪಿಲ್ಲರ್ ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ತೆರವು ಕಾರ್ಯ ಶೀಘ್ರಗೊಳಿಸಲಾಗಿತ್ತು. ಪರಿಹಾರಾರ್ಥ ದೂವರೆ ಕೋಟಿರೂಗಳ ಟ್ರಸ್ಟ್ ಗೆ ನೀಡಿ ತೆರವುಗೊಳಿಸುತ್ತಿರುವ ಮೇಟ್ರೋ. ತೆರವು ಸ್ಥಳಕ್ಕೆ ಆಗಮಿಸಿ ವಿರೋದ ವ್ಯಕ್ತಪಡಿಸಿದ ಕಾಳಿ ಸ್ವಾಮಿ.ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡಕಾದರೇ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾಳಿ ಸ್ವಾಮಿ.

ಬೊಮ್ಮನಹಳ್ಳಿ ಭದ್ರತೆ ನಡುವೆ ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸರ ಸರ್ಪಗಾವಲಿದ್ದು ಜೋರಾದ ಮಾರುಕತೆ ನಿಂತಿದೆ..
ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

ಬೈಟ್; ಕಾಳೀ ಸ್ವಾಮಿ, Conclusion:kn_bng_01_27_devalaya_teravu_ka10020

ಮೇಟ್ರೋಗಾಗಿ ಪುರಾತನ ದೇವಾಲಯ ತೆರೆವು.ಪರ-ವಿರೋಧ.

ಬೊಮ್ಮನಹಳ್ಳಿ;

ಪುರಾತನ ದೇವಾಲಯ ತೆರೆವಿಗೆ ಬೊಮ್ಮನಹಳ್ಳಿಯಲ್ಲಿ ಪರ-ವಿರೋಧ ವ್ಯಕ್ತವಾಯಿತು.


ಗಾರ್ವೆಬಾವಿಪಾಳ್ಯದಲ್ಲಿರುವ ಆಂಜನೇಯ ದೇವಾಲಯದ ತೆರವಿಗೆ ಮೆಟ್ರೋ ಸಂಸ್ಥೆ ಗುರ್ತಿಸಿದಾಗಲಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಈ ನಡುವೆ ದೇವಾಲಯದ ಮುಂಭಾಗ ಮಾತ್ರ ತೆರವುಗೊಳಿಸಿ ಗರ್ಭಗುಡಿ ಉಳಿಸಿಕೊಳ್ಳುವ ಮಾತೂ ಕೇಳಿಬಂದಿತ್ತು. ದೇವಾಲಯ ತೆರವಿನ ಮಾತು ಕೇಳಿಬಂದಾಗಲಂತೂ ಭಕ್ತ ಸಮೂಹ ಬೀದಿಗಿಳಿದು ಹೋರಾಟ ಮಾಡಿತ್ತು. ಈ ನಡುವೆ ದೇವಾಲಯ ಹೋರಾಟ ಸಮಿತಿಯ ಬಾಯಿ ಮಾತಿಗೆ ತುಸು ಬೆಂಬಲ ವ್ಯಕ್ತಪಡಿಸಿದ ಮೆಟ್ರೋ ಇಂದು ದೇವಾಲಯ ಕೆಡವಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರಕ್ಕೆ‌ ಸಂಪರ್ಕ ಕಲ್ಪಿಸುತ್ತಿರುವ ಮೇಟ್ರೋ ಯೋಜನೆಯ ಕಾಮಗಾರಿ ಚುರುಕುಗೊಂಡು ನಿಲ್ಲಿಸಿರುವ ಕಡೆ ತ್ವರಿತವಾಗಿ ಆರಂಭಗೊಂಡ ಹಿನ್ನಲೆ ದೇವಾಲಯದ ತೆರವು ತೊಡಕಾಗಿ ಕಾಡಿತ್ತು. ಮೇಟ್ರೋ‌ ಪಿಲ್ಲರ್ ಗಳ‌ ಸಮೀಪದಲ್ಲೆ ದೇವಾಲಯವಿರುವುದರಿಂದ ತೆರವು ಕಾರ್ಯ ಶೀಘ್ರಗೊಳಿಸಲಾಗಿತ್ತು. ಪರಿಹಾರಾರ್ಥ ದೂವರೆ ಕೋಟಿರೂಗಳ ಟ್ರಸ್ಟ್ ಗೆ ನೀಡಿ ತೆರವುಗೊಳಿಸುತ್ತಿರುವ ಮೇಟ್ರೋ. ತೆರವು ಸ್ಥಳಕ್ಕೆ ಆಗಮಿಸಿ ವಿರೋದ ವ್ಯಕ್ತಪಡಿಸಿದ ಕಾಳಿ ಸ್ವಾಮಿ.ಪುರಾತನ ದೇವಾಲಯ ತೆರವಿನಿಂದ ಗ್ರಾಮಕ್ಕೆ ಕೆಡಕಾದರೇ ಹೊಣೆ ಯಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾಳಿ ಸ್ವಾಮಿ.

ಬೊಮ್ಮನಹಳ್ಳಿ ಭದ್ರತೆ ನಡುವೆ ತೆರವುಗೊಳ್ಳುತ್ತಿರುವ ದೇವಾಲಯದ ಸುತ್ತ ಪೊಲೀಸರ ಸರ್ಪಗಾವಲಿದ್ದು ಜೋರಾದ ಮಾರುಕತೆ ನಿಂತಿದೆ..
ಮೂಲ ದೇವರ ಮೂರ್ತಿಗಳನ್ನ ಆಡಳಿತ ಮಂಡಳಿಯೇ ಸ್ಥಳಾಂತರಿಸಿದೆ.

ಬೈಟ್; ಕಾಳೀ ಸ್ವಾಮಿ,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.