ETV Bharat / state

ಹವಾ ಕ್ರಿಯೇಟ್​ ಮಾಡಲು ಇಂತಹ ಕೆಲಸ ಮಾಡಿದ್ರಂತೆ ಈ ಭೂಪರು!

author img

By

Published : Nov 8, 2019, 1:28 PM IST

ಬೆ.ಗಳೂರಿನಲ್ಲಿ ನಡೆದ ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ

20 ಕ್ಕೂ ಹೆಚ್ಚು ಕಾರುಗಳ ಗ್ಲಾಸ್​ ಜಖಂ

ಬೆಂಗಳೂರು: ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ , ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ನೀತಿನ್ ,ಯಶವಂತ, ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ , ಮುತ್ತು, ಚರಣ್ ರಾಜ್ ಬಂಧಿತರು. ಬಂಧಿತರ ಪೈಕಿ ಕಿರಣ್ ರೆಡ್ಡಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇವನು ತನ್ನ ಸಹಚರರ ಜೊತೆ ಗೂಡಿ ಕಾರಿನ ಗ್ಲಾಸ್ ಪುಡಿ ಮಾಡಿದ್ದಾನೆ ಎನ್ನಲಾಗಿದೆ.

20 ಕ್ಕೂ ಹೆಚ್ಚು ಕಾರುಗಳ ಗ್ಲಾಸ್​ ಜಖಂ

ಇದಲ್ಲದೆ, ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ತಲೆಮರೆಸಿಕೊಂಡಿದ್ದು, ಅವರಿಗೆ ಹುಡುಕಾಟ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 20ಕ್ಕೂ ಅಧಿಕ ಕಾರುಗಳ ಗ್ಲಾಸ್​​ಗಳನ್ನು ನಿನ್ನೆ ತಡರಾತ್ರಿ ಜಖಂ ಮಾಡಿದ್ದರು.

ಬೆಂಗಳೂರು: ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ , ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ನೀತಿನ್ ,ಯಶವಂತ, ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ , ಮುತ್ತು, ಚರಣ್ ರಾಜ್ ಬಂಧಿತರು. ಬಂಧಿತರ ಪೈಕಿ ಕಿರಣ್ ರೆಡ್ಡಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇವನು ತನ್ನ ಸಹಚರರ ಜೊತೆ ಗೂಡಿ ಕಾರಿನ ಗ್ಲಾಸ್ ಪುಡಿ ಮಾಡಿದ್ದಾನೆ ಎನ್ನಲಾಗಿದೆ.

20 ಕ್ಕೂ ಹೆಚ್ಚು ಕಾರುಗಳ ಗ್ಲಾಸ್​ ಜಖಂ

ಇದಲ್ಲದೆ, ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ತಲೆಮರೆಸಿಕೊಂಡಿದ್ದು, ಅವರಿಗೆ ಹುಡುಕಾಟ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 20ಕ್ಕೂ ಅಧಿಕ ಕಾರುಗಳ ಗ್ಲಾಸ್​​ಗಳನ್ನು ನಿನ್ನೆ ತಡರಾತ್ರಿ ಜಖಂ ಮಾಡಿದ್ದರು.

Intro:ಕಾರು ಗ್ಲಾಸ್ ಒಡೆದು ಪುಂಡಾಟ ಮೆರೆದೆ ಪ್ರಕರಣ
ಏಳು ಜನ ಆರೋಪಿಗಳನ್ನ ಬಂಧಿಸಿದ ಪೊಲೀಸರು

ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ , ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಸಿಸಿಟಿವಿ ಆಧಾರದ ಮೇಲೆ ಬಂಧನ ಮಾಡುವಲ್ಲಿ ಪೊಲಿಸರುಯಶಸ್ವಿಯಾಗಿದ್ದಾರೆ.ನೀತಿನ್ ,ಯಶವಂತ, ಆಶ್ರಯ್,ಬಾಲಾಜಿ, ಕಿರಣ್ ರೆಡ್ಡಿ , ಮುತ್ತು, ಚರಣ್ ರಾಜ್ ಬಂಧಿತರು

ಬಂಧಿತರ ಪೈಕಿ ಕಿರಣ್ ರೆಡ್ಡಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ .ಹೀಗಾಗಿ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು
ಇವನು ತನ್ನ ಸಹಚರರಿಗೆ ಗೈಡ್ ಮಾಡಿ ಕಾರು ಗ್ಲಾಸ್ ಪುಡಿ ಮಾಡಿ
ಎದುರಾಳಿಗಳಿಗೆ ಭಯ ಹುಟ್ಟಿಸುವ ಹಾಗೆ ಕೃತ್ಯ ಮಾಡಲು ಹೇಳ್ತಿದ್ದ. ಹೀಗಾಗಿ ಕಿರಣ್ ರೆಡ್ಡಿ ಜೊತೆ ಇದ್ದ ಇತರೆ ಆರೋಪಿಗಳು ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈಗಾಗಲೇ ಮನೆಯನ್ನ ಬಿಟ್ಟು ಹೊರ ಬಂದು ಕಿರಣ್ ಜೊತೆನೆ ಸುತ್ತಿ ಈ ರೀತಿ ಕೃತ್ಯ ಮಾಡ್ತಿದ್ರು. ಸದ್ಯ ಇನ್ನು ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ತಲೆಮರೆಸಿಕೊಂಡಿದ್ದು ಪೊಲಿಸರು ಅವರಿಗೆ ಹುಡುಕಾಟ ನಡೆಸ್ತಿದ್ದಾರೆ.

ಮತ್ತೊಂದೆಡೆ ಕೆಲ ಆರೋಪಿಗಳ ಪೋಷಕರು ಮಕ್ಕಳ ಈ ಕೃತ್ಯದಿಂದ ಕಿರಿಕಿರಿ ಆಗ್ತಾ ಇದೆ ಇವರಿಂದ ಮುಕ್ತಿಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಹಿನ್ನೆಲೆ

ವಿಜಯನಗರದಲ್ಲಿ ನಿನ್ನೆ ತಡರಾತ್ರಿ ಮನೆಯ ಮುಂದೆ ನಿಲ್ಲಿಸಿದ 20ಕ್ಕೂ ಅಧಿಕ ಕಾರುಗಳ ಗ್ಲಾಸನ್ನ ನೀತಿನ್ , ಯಶವಂತ ,ಆಶ್ರಯ್,ಈ ಮೂವರು ಬೈಕಿನಲ್ಲಿ ಬಂದು ಸಿಕ್ಕ ಸಿಕ್ಕ ಕಾರುಗಳ ಗ್ಲಾಸ್ ಒಡೆದಿದ್ದರು. ಹೀಗಾಗಿ ಪೊಲೀಸರು ಈ ಮೂರು ಆರೋಪಿಗಳನ್ನ ಮೊದಲು ಬಂಧಿಸಿ ವಿಚಾರಣೆ ನಡೆಸಿದಾಗ ಹವಾ ಮೈಟೆಂನ್ ಮಾಡಲು ಈ ರೀತಿ ಮಾಡಿರುವುದಾಗಿ ತಿಳಿಸಿ ಉಳಿದ ಆರೋಪಿಗಳ ಮಾಹಿತಿ ನೀಡಿದ್ರು. ಸದ್ಯ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆBody:KN_BNG_04_KARAVE_7204498Conclusion:KN_BNG_04_KARAVE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.