ETV Bharat / state

ಸಹೋದರಿಯನ್ನ ರೇಗಿಸಿದ್ದಕ್ಕೆ ಕೊಲೆ: ಆರೋಪಿಗಳ ಬಂಧನ

ಸಹೋದರಿಯರನ್ನು ರೇಗಿಸಿದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Jun 7, 2019, 8:34 PM IST

ಸಹೋದರಿಯನ್ನ ರೇಗಿಸಿದ್ದಕ್ಕೆ ಮರ್ಡರ್

ಬೆಂಗಳೂರು : ಬಸವೇಶ್ವರನಗರದ ಕಮಲಾನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.

ಶಿವು, ಈಶ್ವರಿ, ಕರಿಯಾ ಬಂಧಿತ ಆರೋಪಿಗಳು.

ಈ ಆರೋಪಿಗಳು ನಿನ್ನೆ ನಿತೇಶ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಆರೊಪಿ ಶಿವು ಸಹೋದರಿಯಾಗಿದ್ದ ಈಶ್ವರಿಯನ್ನು ಮೃತ ನಿತೇಶ್ ರೇಗಿಸಿದ್ದನಂತೆ. ಸಹೋದರಿಯನ್ನ ರೇಗಿಸಿದ್ದ ಅನ್ನೋ ಕಾರಣಕ್ಕೆ ಕೋಪಗೊಂಡ ಆರೋಪಿ ಶಿವು ತನ್ನ ಸ್ನೇಹಿತನಾದ ಕರಿಯನ ಜೊತೆ ಸೇರಿ ಕಮಲಾನಗರದ ಶಂಕರ್​ನಾಗ್​ ಬಸ್ ಸ್ಟಾಪ್ ಬಳಿ ಇರುವ ಶೌಚಾಲಯದ ಬಳಿ‌ ಗಲಾಟೆ ಮಾಡಿದ್ದಾರೆ.

ಗಲಾಟೆ ತೀವ್ರಸ್ವರೂಪ ಪಡ್ಕೊಳ್ತಿದ್ದಂತೆ ಶಿವು ಹಾಗು ಕರಿಯಾ ಸೇರಿ ನಿತೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ನಿತೇಶ್ ಸಾವನ್ನಪ್ಪಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು : ಬಸವೇಶ್ವರನಗರದ ಕಮಲಾನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.

ಶಿವು, ಈಶ್ವರಿ, ಕರಿಯಾ ಬಂಧಿತ ಆರೋಪಿಗಳು.

ಈ ಆರೋಪಿಗಳು ನಿನ್ನೆ ನಿತೇಶ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಆರೊಪಿ ಶಿವು ಸಹೋದರಿಯಾಗಿದ್ದ ಈಶ್ವರಿಯನ್ನು ಮೃತ ನಿತೇಶ್ ರೇಗಿಸಿದ್ದನಂತೆ. ಸಹೋದರಿಯನ್ನ ರೇಗಿಸಿದ್ದ ಅನ್ನೋ ಕಾರಣಕ್ಕೆ ಕೋಪಗೊಂಡ ಆರೋಪಿ ಶಿವು ತನ್ನ ಸ್ನೇಹಿತನಾದ ಕರಿಯನ ಜೊತೆ ಸೇರಿ ಕಮಲಾನಗರದ ಶಂಕರ್​ನಾಗ್​ ಬಸ್ ಸ್ಟಾಪ್ ಬಳಿ ಇರುವ ಶೌಚಾಲಯದ ಬಳಿ‌ ಗಲಾಟೆ ಮಾಡಿದ್ದಾರೆ.

ಗಲಾಟೆ ತೀವ್ರಸ್ವರೂಪ ಪಡ್ಕೊಳ್ತಿದ್ದಂತೆ ಶಿವು ಹಾಗು ಕರಿಯಾ ಸೇರಿ ನಿತೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ನಿತೇಶ್ ಸಾವನ್ನಪ್ಪಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Intro:ಸಹೋದರಿಯನ್ನ ರೇಗಿಸಿದಕ್ಕೆ ಮರ್ಡರ್
ಇದೀಗ ಆರೋಪಿ ಗಳು ಅಂದರ್

ಭವ್ಯ

ನಿನ್ನೆ ಬಸವೇಶ್ವರ ನಗರದ ಕಮಲಾನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ. ಶಿವು, ಈಶ್ವರಿ, ಕರಿಯಾ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ನಿನ್ನೆ ನಿತೇಶ್ ಎಂಬಾತನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಆರೊಪಿ ಶಿವು ಸಹೋದರಿಯಾಗಿದ್ದ ಈಶ್ವರಿ ಯನ್ನ ಮೃತ ನಿತೇಶ್ ರೆಗಿಸಿದ್ದನಂತೆ. ಸಹೋದರಿಯನ್ನ ರೇಗಿಸಿದ್ದ ಅನ್ನೋ ಕಾರಣಕ್ಕೆ ಕೋಪಗೊಂಡ ಆರೋಪಿ ಶಿವು ತನ್ನ ಸ್ನೇಹಿತನಾದ ಕರಿಯ ಜೊತೆ ಸೇರಿ ಕಮಲಾನಗರದ ಶಂಕರ್ನಾಗ ಬಸ್ ಸ್ಟಾಪ್ ಬಳಿ ಇರುವ ಶೌಚಾಲಯದ ಬಳಿ‌ ಇರುವಾಗ ಗಲಾಟೆ ಮಾಡಿದ್ದಾರೆ. ಗಲಾಟೆ ತಾರಕ್ಕೇಳುತ್ತಿದಂತೆ ಆರೋಪಿ ಶಿವು ಹಾಗು ಕರಿಯಾ ಸೇರಿ ನಿತೇಶ್ ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇನ್ನು ತೀವ್ರ ರಕ್ತಸ್ರಾವದಿಂದ ನಿತೇಶ್ ಸಾವನಪ್ಪಿದ್ದು ಸದ್ಯ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿದ್ದಾರೆ..


Body:KN_BNG_08_7_MURDER_BHAVYA_7204498Conclusion:KN_BNG_08_7_MURDER_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.