ETV Bharat / state

ಇಂಡಿಯಾ v/s ಇಂಗ್ಲೆಂಡ್​​​ ಸೇರಿ ಈ ವಾರ 5 ಕನ್ನಡ ಸಿನಿಮಾಗಳು ತೆರೆಗೆ - ಈ ವಾರ 5 ಕನ್ನಡ ಸಿನಿಮಾಗಳು ತೆರೆಗೆ

ಕಳೆದ ವಾರ ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ವರ್ಷದ ಮೊದಲ ತಿಂಗಳು ಕನ್ನಡ ಸಿನಿಮಾಗಳ ಬಿಡುಗಡೆ ಕಡಿಮೆ ಆಯಿತು ಎಂದುಕೊಳ್ಳುವಷ್ಟರಲ್ಲಿ ಈ ವಾರ 5 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಅದರಲ್ಲೂ ಈ ವಾರ ಹೊಸಬರು ಹಾಗೂ ಚಂದನವನದಲ್ಲಿ ಸಾಕಷ್ಟು ಅನುಭವ ಹೊಂದಿರುವ ಚಿತ್ರತಯಾರಕರ ಸಂಗಮ ಎನ್ನಬಹುದು.

5 Kannada movies will release
5 ಕನ್ನಡ ಸಿನಿಮಾಗಳು ರಿಲೀಸ್
author img

By

Published : Jan 23, 2020, 2:59 PM IST

ಇಂಡಿಯಾ v/s ಇಂಗ್ಲೆಂಡ್​​​

ಇದು ಸ್ಯಾಂಡಲ್​​ವುಡ್​ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ವೈ.ಎನ್​. ಶಂಕರೇಗೌಡ ಹಾಗೂ ಸ್ನೇಹಿತರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಮ್ಮ ಸಿನಿಮಾಗಳನ್ನು ಹೆಚ್ಚಾಗಿ ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೇಷ್ಟ್ರು, ಈ ಬಾರಿ ಕೂಡಾ ಬಹುತೇಕ ಚಿತ್ರೀಕರಣವನ್ನು ಇಂಗ್ಲೆಂಡ್​​ನಲ್ಲಿ ಮಾಡಿದ್ದಾರೆ. ಈ ಬಾರಿ ತಮ್ಮ ಪುತ್ರಿ ಕನಸು ಬರೆದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸುಮಾರು 20 ಮಂದಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

India vs England
ಇಂಡಿಯಾ v/s ಇಂಗ್ಲೆಂಡ್​​​

ಇನ್ನು ವಷಿಷ್ಠ ಸಿಂಹ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಮಾನ್ವಿತಾ ಕಾಮತ್ ವಸಿಷ್ಠಗೆ ಜೊತೆಯಾಗಿದ್ದಾರೆ. ಸತ್ಯ ಹೆಗ್ಡೆ ಹಾಗೂ ಎ.ವಿ. ಕೃಷ್ಣಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ. ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ವಿತರಣೆ ಮಾಡುತ್ತಿರುವುದು ವಿಶೇಷ. ಸುಮಲತಾ ಅಂಬರೀಶ್, ಅನಂತ್ ನಾಗ್, ಪ್ರಕಾಶ್​​ ಬೆಳವಾಡಿ, ಸಾಧು ಕೋಕಿಲ, ಗೋಪಾಲ ಕುಲಕರ್ಣಿ, ಶಿವಮಣಿ, ಸಿರಿ ಹಂಪಾಪುರ, ಮಿಚಿಲ್ ಆಸ್ಟಿನ್, ಲೇಕ್ಸ್ ಲಮ್ಪ್ರೆ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಖಾಕಿ

ಇದೊಂದು ಸಾಹಸಭರಿತ ಸಿನಿಮಾ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ತರುಣ್ ಟಾಕೀಸ್ ಅಡಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಹೊಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಋತ್ವಿಕ್ ಮುರಳೀಧರ್ ಸಂಗೀತ, ಬಾಲ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​​​​​​​​​​​​​​​​​​​​ ಸಂಕಲನ, ವಿನೋದ್ ಸಾಹಸ, ಭೂಷಣ್, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

Khaki
ಖಾಕಿ

ನಾವೆಲ್ರೂ ಹಾಫ್ ಬಾಯಿಲ್ಡ್

ಅನುಗ್ರಹ ಸಿನಿಮಾಸ್ ಬ್ಯಾನರ್ ಅಡಿ ಕೆ. ಅಮೀರ್ ಅಹ್ಮದ್​​​​​​​​​​​​​​​​​​​​​​​​​​​​​​​​ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯುವಕರು ದಾರಿ ತಪ್ಪಿ ಮಾಡಿಕೊಳ್ಳುವ ಎಡವಟ್ಟನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ಹಳ್ಳಿ ಸೊಗಡಿನ ನಾಲ್ವರು ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ. ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ಕುಶೇಂದ್ರ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜಣಿ, ಶ್ರೀಧರ್ ವೈ.ಎಸ್​. ಸಂಕಲನ, ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನವಿದೆ.

Half boiled
ನಾವೆಲ್ರೂ ಹಾಫ್ ಬಾಯಿಲ್ಡ್

ಸುನಿಲ್ ಕುಮಾರ್, ದೀಪಕ್, ಮಂಜು ಬದ್ರಿ, ಹಂಪೇಶ್ ಅರಸೂರ್, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ, ತಬಲಾ ನಾಣಿ, ದೇವೇಂದ್ರ ಕಾಪಿಕಡ್, ಪವನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಗಡಿನಾಡು

ಬೆಳಗಾವಿ ಹುಡುಗ ಹಾಗೂ ಮರಾಠಿ ಹುಡುಗಿಯ ನಡುವೆ ನಡೆಯುವ ಪ್ರೇಮಕಥೆ ಇದು. ನಾಗ್ ಹುಣಸೋಡ್ ನಿರ್ದೇಶನದ ಈ ಸಿನಿಮಾವನ್ನು ವಸಂತ್ ಮುರಾರಿ ದಳವಾಯಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಥಣಿ, ಗೋಕಾಕ್​, ಬೆಳಗಾವಿ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಪ್ರಭು ಸೂರ್ಯ ಹಾಗೂ ಸಂಚಿತಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳಿವೆ. ಚಿತ್ರದ ಹಾಡುಗಳಿಗೆ ಎಲ್ವಿನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕನ್ನಡದ ಬಗ್ಗೆ ಇರುವ ಹಾಡೊಂದನ್ನು ರಘು ದೀಕ್ಷಿತ್ ಹಾಡಿದ್ದಾರೆ.

Gadinadu
ಗಡಿನಾಡು

ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ, ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅಕ್ಷಯ್ ಫಿಲ್ಮ್ಸ್​ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗಿದೆ. ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾನು ಮತ್ತು ಗುಂಡ

​​ಮನುಷ್ಯ ಹಾಗೂ ನಾಯಿಯ ಬಾಂಧವ್ಯದ ಕಥೆ ಹೊಂದಿರುವ 'ನಾನು ಮತ್ತು ಗುಂಡ' ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ನಿಯತ್ತಿನ ನಾಯಿಯ ಬಗ್ಗೆ ತಿಳಿಯಬೇಕೆಂದರೆ ನೀವು ಈ ಚಿತ್ರವನ್ನು ನೋಡಲೇಬೇಕು. ಪೊಯಮ್ ಪ್ರೊಡಕ್ಷನ್ ಬ್ಯಾನರ್ ಅಡಿ ರಘು ಹಾಸನ್ ಚಿತ್ರವನ್ನು ನಿರ್ಮಿಸಿದ್ದರೆ, ಶ್ರೀನಿವಾಸ್ ತಿಮ್ಮಯ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಾಸನ, ಚನ್ನರಾಯಪಟ್ಟಣ, ಹಿರಿಸಾವೆ, ಶ್ರವಣಬೆಳಗೊಳ, ಕಾಂತರಾಜಪುರ, ಶೆಟ್ಟರಹಳ್ಳಿ ಚರ್ಚ್, ಆದಿ ಚುಂಚನಗಿರಿ, ಯಡಿಯೂರು, ಅಕ್ಕನಹಳ್ಳಿ, ಸಕಲೇಶಪುರ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

Nanu mattu Gunda
ನಾನು ಮತ್ತು ಗುಂಡ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್​​​​ ಕೆ.ಆರ್​​​. ಪೇಟೆ, ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿದ್ದಾರೆ. ಗೋವಿಂದೇ ಗೌಡ, ರಾಕ್​ಲೈನ್ ಸುಧಾಕರ್​​​​​​​​​​​​​​​​​​​​​​​​​​​​​, ಸಿಂಬ ಎಂಬ ನಾಯಿ, ವಿದ್ಯಾಧರ,ಮಮತ, ಪ್ರಶ್ವಿತ, ಅಡ್ಡ ರಮೇಶ್, ಜ್ಯೋತಿ ಮರೂರ್, ಚಂದ್ರಿಕ ತಾರಾಗಣದಲ್ಲಿ ಇದ್ದಾರೆ. ವಿವೇಕಾನಂದ ಅವರ ಕಥೆಗೆ ರಘು ಹಾಸನ್, ಶ್ರೀನಿವಾಸ್ ತಿಮ್ಮಯ್ಯ, ವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆ, ಶರತ್ ಚಕ್ರವರ್ತಿ ಸಂಭಾಷಣೆ, ಕೆ.ಎಂ. ಪ್ರಕಾಶ್​​ ಸಂಕಲನ, ಕೃಷ್ಣಮೂರ್ತಿ ಮೇಕಪ್ , ಕೆ . ಗಣೇಶ್​ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

ಇಂಡಿಯಾ v/s ಇಂಗ್ಲೆಂಡ್​​​

ಇದು ಸ್ಯಾಂಡಲ್​​ವುಡ್​ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ವೈ.ಎನ್​. ಶಂಕರೇಗೌಡ ಹಾಗೂ ಸ್ನೇಹಿತರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಮ್ಮ ಸಿನಿಮಾಗಳನ್ನು ಹೆಚ್ಚಾಗಿ ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೇಷ್ಟ್ರು, ಈ ಬಾರಿ ಕೂಡಾ ಬಹುತೇಕ ಚಿತ್ರೀಕರಣವನ್ನು ಇಂಗ್ಲೆಂಡ್​​ನಲ್ಲಿ ಮಾಡಿದ್ದಾರೆ. ಈ ಬಾರಿ ತಮ್ಮ ಪುತ್ರಿ ಕನಸು ಬರೆದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸುಮಾರು 20 ಮಂದಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

India vs England
ಇಂಡಿಯಾ v/s ಇಂಗ್ಲೆಂಡ್​​​

ಇನ್ನು ವಷಿಷ್ಠ ಸಿಂಹ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಮಾನ್ವಿತಾ ಕಾಮತ್ ವಸಿಷ್ಠಗೆ ಜೊತೆಯಾಗಿದ್ದಾರೆ. ಸತ್ಯ ಹೆಗ್ಡೆ ಹಾಗೂ ಎ.ವಿ. ಕೃಷ್ಣಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ. ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ವಿತರಣೆ ಮಾಡುತ್ತಿರುವುದು ವಿಶೇಷ. ಸುಮಲತಾ ಅಂಬರೀಶ್, ಅನಂತ್ ನಾಗ್, ಪ್ರಕಾಶ್​​ ಬೆಳವಾಡಿ, ಸಾಧು ಕೋಕಿಲ, ಗೋಪಾಲ ಕುಲಕರ್ಣಿ, ಶಿವಮಣಿ, ಸಿರಿ ಹಂಪಾಪುರ, ಮಿಚಿಲ್ ಆಸ್ಟಿನ್, ಲೇಕ್ಸ್ ಲಮ್ಪ್ರೆ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಖಾಕಿ

ಇದೊಂದು ಸಾಹಸಭರಿತ ಸಿನಿಮಾ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ತರುಣ್ ಟಾಕೀಸ್ ಅಡಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಹೊಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಋತ್ವಿಕ್ ಮುರಳೀಧರ್ ಸಂಗೀತ, ಬಾಲ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​​​​​​​​​​​​​​​​​​​​ ಸಂಕಲನ, ವಿನೋದ್ ಸಾಹಸ, ಭೂಷಣ್, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

Khaki
ಖಾಕಿ

ನಾವೆಲ್ರೂ ಹಾಫ್ ಬಾಯಿಲ್ಡ್

ಅನುಗ್ರಹ ಸಿನಿಮಾಸ್ ಬ್ಯಾನರ್ ಅಡಿ ಕೆ. ಅಮೀರ್ ಅಹ್ಮದ್​​​​​​​​​​​​​​​​​​​​​​​​​​​​​​​​ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯುವಕರು ದಾರಿ ತಪ್ಪಿ ಮಾಡಿಕೊಳ್ಳುವ ಎಡವಟ್ಟನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ಹಳ್ಳಿ ಸೊಗಡಿನ ನಾಲ್ವರು ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ. ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ಕುಶೇಂದ್ರ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜಣಿ, ಶ್ರೀಧರ್ ವೈ.ಎಸ್​. ಸಂಕಲನ, ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನವಿದೆ.

Half boiled
ನಾವೆಲ್ರೂ ಹಾಫ್ ಬಾಯಿಲ್ಡ್

ಸುನಿಲ್ ಕುಮಾರ್, ದೀಪಕ್, ಮಂಜು ಬದ್ರಿ, ಹಂಪೇಶ್ ಅರಸೂರ್, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ, ತಬಲಾ ನಾಣಿ, ದೇವೇಂದ್ರ ಕಾಪಿಕಡ್, ಪವನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಗಡಿನಾಡು

ಬೆಳಗಾವಿ ಹುಡುಗ ಹಾಗೂ ಮರಾಠಿ ಹುಡುಗಿಯ ನಡುವೆ ನಡೆಯುವ ಪ್ರೇಮಕಥೆ ಇದು. ನಾಗ್ ಹುಣಸೋಡ್ ನಿರ್ದೇಶನದ ಈ ಸಿನಿಮಾವನ್ನು ವಸಂತ್ ಮುರಾರಿ ದಳವಾಯಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಥಣಿ, ಗೋಕಾಕ್​, ಬೆಳಗಾವಿ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಪ್ರಭು ಸೂರ್ಯ ಹಾಗೂ ಸಂಚಿತಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳಿವೆ. ಚಿತ್ರದ ಹಾಡುಗಳಿಗೆ ಎಲ್ವಿನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕನ್ನಡದ ಬಗ್ಗೆ ಇರುವ ಹಾಡೊಂದನ್ನು ರಘು ದೀಕ್ಷಿತ್ ಹಾಡಿದ್ದಾರೆ.

Gadinadu
ಗಡಿನಾಡು

ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ, ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅಕ್ಷಯ್ ಫಿಲ್ಮ್ಸ್​ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗಿದೆ. ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾನು ಮತ್ತು ಗುಂಡ

​​ಮನುಷ್ಯ ಹಾಗೂ ನಾಯಿಯ ಬಾಂಧವ್ಯದ ಕಥೆ ಹೊಂದಿರುವ 'ನಾನು ಮತ್ತು ಗುಂಡ' ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ನಿಯತ್ತಿನ ನಾಯಿಯ ಬಗ್ಗೆ ತಿಳಿಯಬೇಕೆಂದರೆ ನೀವು ಈ ಚಿತ್ರವನ್ನು ನೋಡಲೇಬೇಕು. ಪೊಯಮ್ ಪ್ರೊಡಕ್ಷನ್ ಬ್ಯಾನರ್ ಅಡಿ ರಘು ಹಾಸನ್ ಚಿತ್ರವನ್ನು ನಿರ್ಮಿಸಿದ್ದರೆ, ಶ್ರೀನಿವಾಸ್ ತಿಮ್ಮಯ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಾಸನ, ಚನ್ನರಾಯಪಟ್ಟಣ, ಹಿರಿಸಾವೆ, ಶ್ರವಣಬೆಳಗೊಳ, ಕಾಂತರಾಜಪುರ, ಶೆಟ್ಟರಹಳ್ಳಿ ಚರ್ಚ್, ಆದಿ ಚುಂಚನಗಿರಿ, ಯಡಿಯೂರು, ಅಕ್ಕನಹಳ್ಳಿ, ಸಕಲೇಶಪುರ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

Nanu mattu Gunda
ನಾನು ಮತ್ತು ಗುಂಡ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್​​​​ ಕೆ.ಆರ್​​​. ಪೇಟೆ, ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿದ್ದಾರೆ. ಗೋವಿಂದೇ ಗೌಡ, ರಾಕ್​ಲೈನ್ ಸುಧಾಕರ್​​​​​​​​​​​​​​​​​​​​​​​​​​​​​, ಸಿಂಬ ಎಂಬ ನಾಯಿ, ವಿದ್ಯಾಧರ,ಮಮತ, ಪ್ರಶ್ವಿತ, ಅಡ್ಡ ರಮೇಶ್, ಜ್ಯೋತಿ ಮರೂರ್, ಚಂದ್ರಿಕ ತಾರಾಗಣದಲ್ಲಿ ಇದ್ದಾರೆ. ವಿವೇಕಾನಂದ ಅವರ ಕಥೆಗೆ ರಘು ಹಾಸನ್, ಶ್ರೀನಿವಾಸ್ ತಿಮ್ಮಯ್ಯ, ವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆ, ಶರತ್ ಚಕ್ರವರ್ತಿ ಸಂಭಾಷಣೆ, ಕೆ.ಎಂ. ಪ್ರಕಾಶ್​​ ಸಂಕಲನ, ಕೃಷ್ಣಮೂರ್ತಿ ಮೇಕಪ್ , ಕೆ . ಗಣೇಶ್​ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

 

ನಾಳೆ ಐದು ಕನ್ನಡ ಸಿನಿಮಾಗಳ ಬಿಡುಗಡೆ

 

ಈ ವರ್ಷದ ಜನವರಿ ತಿಂಗಳಿನಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆ ಮೂರು ವಾರದಲ್ಲಿ ಇಳಿಕೆ ಆಯಿತು ಅನ್ನುವಷ್ಟರಲ್ಲಿ ಈ ವಾರ ಐದು ಕನ್ನಡ ಸಿನಿಮಗಳು ಬಿಡುಗಡೆ ಎಂಬ ಸುದ್ದಿ ಹೊರಬಂದಿದೆ.

 

ಹೊಸಬರು ಹಾಗೂ ಹಳಬರ ಸಂಗಮ ಈ ವಾರದ ಬಿಡುಗಡೆ ವಿಶೇಷ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಂಡಿಯ ವರ್ಸಸ್ ಇಂಗ್ಲಾಂಡ್ ಮೂಲಕ ಖಳ ನಟ ಆದ ವಸಿಷ್ಠ ಎನ್ ಸಿಂಹ ನಾಯಕ ನಟ ಆಗಿ ಬದಲಾವಣೆ ಕಂಡಿದ್ದಾರೆ. ಈ ವಾರದ ಆಕ್ಷನ್ ಚಿತ್ರಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಖಾಕಿ ಜೊತೆಗೆ ನಾವೆಲ್ಲರೂ’...ಹಾಫ್ ಬಾಯಿಲ್ಡ್, ಗಡಿ ನಾಡು ಮತ್ತು ನಾನು ಮತ್ತು ಗುಂಡ ಸಿನಿಮಗಳು ಬಾಕ್ಸ್ ಆಫೀಸು ಪೈಪೋಟಿಯಲ್ಲಿ ಎದುರಾಗುತ್ತಿದೆ.

 

ಇಂಡಿಯ ವರ್ಸಸ್ ಇಂಗ್ಲಾಂಡ್ – ನಾಗತಿಹಳ್ಳಿ ಸಿನಿ ಕ್ರಿಯೇಷನ್ ಅಡಿಯಲ್ಲಿ ವೈ ಎನ್ ಶಂಕರೆ ಗೌಡ ಹಾಗೂ 20 ಸ್ನೇಹಿತರು ಸೇರಿ ಈ ಚಿತ್ರವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

 

ಅಮೆರಿಕದಲ್ಲಿ ಚಿತ್ರೀಕರಣ ಮಾಡಿದ ಅನುಭವ ಇರುವ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ಅವರ ಮಗಳು ಕನಸು ಬರೆದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವರು. ಈ ಬಾರಿ ಇಂಗ್ಲಾಂಡ್ ದೇಶದಲ್ಲಿ ಅವರು ಬಹುತೇಕ ಚಿತ್ರೀಕರಣ ಮಾಡಿದ್ದಾರೆ.

 

ವಸಿಷ್ಠ ಎನ್ ಸಿಂಹ ಈ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕ ನಟ. ಮನ್ವಿತ ಹರೀಶ್ ಕಥಾ ನಾಯಕಿ. ವಿಲ್ ಪ್ರಿನ್ಸ್, ಸತ್ಯ ಹೆಗ್ಡೆ ಹಾಗೂ ಎ ವಿ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ, ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ, ರವಿ ವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ.

 

ಲೋಕ ಸಭಾ ಸದಸ್ಯೆ ಸುಮಲತಾ ಅಂಬರೀಶ್, ಅನಂತ್ ನಾಗ್, ಪ್ರಕಾಷ್ ಬೆಳವಾಡಿ, ಸಾಧು ಕೋಕಿಲ, ಗೋಪಾಲ ಕುಲಕರ್ಣಿ, ಶಿವಮಣಿ, ಸಿರಿ ಹಂಪಪುರ, ಮಿಚಿಲ್ ಆಸ್ಟಿನ್, ಲೇಕ್ಸ್ ಲಮ್ಪ್ರೆ ಹಾಗೂ ಇತರರು ತಾರಗಣದಲ್ಲಿದ್ದಾರೆ.

 

ಖಾಕಿ – ಇದೊಂದು ಸಾಹಸ ಭರಿತ ಸಿನಿಮಾ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಲಿಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ತರುಣ್ ಟಾಕೀಸ್ ಅಡಿಯಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಚಿರಂಜೀವಿ ಸರ್ಜಾ ಹಾಗೂ ತಾನ್ಯ ಹೊಪ್ ಮುಖ್ಯ ತಾರಗಣದಲ್ಲಿದ್ದಾರೆ.

 

ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಋತ್ವಿಕ್ ಮುರಳಿದರ್ ಸಂಗೀತ, ಬಾಲ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಸಂಕಲನ, ವಿನೋದ್ ಸಾಹಸ, ಭೂಷಣ್, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ.

 

ದೇವ್ ಗಿಲ್, ಶಿವಮಣಿ, ಶಶಿ, ಸುಧ ಬೆಳವಾಡಿ, ನವ್ಯಾ ಹಾಗೂ ಇತರರು ತಾರಗಣದಲ್ಲಿದ್ದಾರೆ.

 

ನಾವೆಲ್ರೂ ...ಹಾಫ್ ಬಾಯಿಲ್ಡ್ – ಅನುಗ್ರಹ ಸಿನಿಮಾಸ್ ಅಡಿಯಲಿ ಕೆ ಅಮೀರ್ ಅಹಮದ್ ನಿರ್ಮಾಣ ಮಾಡಿರುವ ಈ ಚಿತ್ರ ಯುವಕರು ದಾರಿ ತಪ್ಪಿ ಮಾಡಿಕೊಳ್ಳುವ ಎಡವಟ್ಟನ್ನು ತಿಳಿಸುತ್ತದೆ. ನಾಲ್ವರು ಯುವಕರು...ಈ  ನಾವೆಲ್ರೂ...ಹಾಫ್ ಬಾಯಿಲ್ಡ್ ಚಿತ್ರದ ಪ್ರಮುಖ ಪಾತ್ರದರಿಗಳು. ಇವರು ಸಂಚರಿಸುತ್ತಿರುವ ಕಾರಿನಲ್ಲಿ 50 ಲಕ್ಷ ರೂಪಾಯಿ ಇರುವುದನ್ನು ತಿಳಿದು ಅದನ್ನು ಲಪಟಾಯಿಸಲು ನೋಡುತ್ತಾರೆ ಆದರೆ ಇವರ ಕಾರಿನಲ್ಲಿರುವ ಸ್ಟೆಪ್ನೀ ಚಕ್ರದಲ್ಲಿ ಕೋಟ್ಯಂತರ ಬೆಳಬಾಳುವ ಮಾಲು ಇದೆ. ನಾಲ್ವರು ಯುವಕರಲ್ಲಿ ಒಬ್ಬ ಮಿಸ್ ಆಗ್ತಾನೆ ಮತ್ತು ಇವರ ಕಾರಿನ ಸ್ಟೇಪ್ನಿ ಸಹ ಕಾಣೆಯಾಗುತ್ತದೆ. ಮುಂದೇನು ಎಂಬುದನ್ನೂ ನಿರ್ದೇಶಕ ಬಿ ಶಿವರಾಜ್ ವೆಂಕಟಾಚ್ಚ ಎರಡನೇ ಭಾಗದಲ್ಲಿ ತಿಳಿಸಲಿದ್ದಾರೆ.

ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ಕುಶೇಂದ್ರ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜಣಿ, ಶ್ರೀಧರ್ ವೈ ಎಸ್ ಸಂಕಲನ, ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನವಿದೆ.

ಸುನಿಲ್ ಕುಮಾರ್, ದೀಪಕ್, ಮಂಜು ಬದ್ರಿ, ಹಂಪೆಶ್ ಅರಸೂರ್, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ, ತಬಲಾ ನಾಣಿ, ದೇವೇಂದ್ರ ಕಾಪಿಕಡ್, ಪವನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.


ಗಡಿನಾಡು ಶುಕ್ರವಾರ ಬಿಡುಗಡೆ


ಗಡಿ ಸಮಸ್ಯೆ ಉದ್ಭವಸಿರುವ ಸಮಯದಲ್ಲಿ ಕನ್ನಡದಲ್ಲಿ ಗಡಿನಾಡು ಸಿನಿಮ ತಯಾರಾಗಿ ಬಿಡುಗಡೆ ಆಗುತ್ತಿದೆ. ನಾಗ್ ಹುಣಸೋಡ್ ನಿರ್ದೇಶನದ ಈ ಗಡಿನಾಡು ಚಿತ್ರ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಗಡಿನಾಡಿನಲ್ಲಿ ಗಮನಿಸಿದ ವಿಚಾರಗಳನ್ನು ಒಳಗೊಂಡಿದೆ. ಅಥಣಿ, ಗೋಕಾಕ್, ಬೆಳಗಾವಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದ ನಾಯಕ ಪ್ರಭು ಸೂರ್ಯ, ಚಿತ್ರದ ಕಥಾ ನಾಯಕಿ ಸಂಚಿತ ಪಡುಕೋಣೆ.

ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳನ್ನು ಈ ಸಿನಿಮಾ ಒಳಗೊಂಡಿದೆ. ಎಲ್ವಿನ್ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ ಕನ್ನಡದ ಬಗೆ ಒಂದು ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ.

ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಮಾಡಿದ್ದಾರೆ.

ಅಕ್ಷಯ್ ಫಿಲ್ಮ್ಸ್ ನಿರ್ಮಾಣದ ಗಡಿನಾಡು ಸಿನಿಮಾದಲ್ಲಿ ಬೆಳಗಾವಿಯವರಾದ ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

 

ಇದೆ ಶುಕ್ರವಾರ ನಾನು ಮತ್ತು ಗುಂಡ ಬಿಡುಗಡೆ

 

ವಿಶೇಷ ಕಥಾ ವಸ್ತು ಒಳಗೊಂಡ ಸಿನೆಮಾ. ಮನುಷ್ಯ ಹಾಗೂ ನಾಯಿಯ ಸುತ್ತ ಹಣೆದಿರುವ ಕಥೆ. ನಿಯತ್ತಿನ ನಾಯಿಯ ಬಗ್ಗೆ ನೀವು ತಿಳಿಯಬೇಕಾದರೆ ಈ ಚಿತ್ರವನ್ನ ನೋಡಬೇಕು. ಮನುಷ್ಯನ ಜೊತೆ ಒಂದು ಶ್ವಾನದ ಅನೇಕ ಪ್ರಸಂಗಗಳು ನೋಡುಗರಿಗೆ ಕಣ್ಣು ತೆರೆಸುವ ರೀತಿಯಲ್ಲಿ ಚಿತ್ರೀಕರಣ ಪೊಯಮ್ ಪ್ರೊಡಕ್ಷನ್ ನಿರ್ಮಾಪಕ ರಘು ಹಾಸನ್ ಹಾಗೂ ನಿರ್ದೇಶಕ ಶ್ರೀನಿವಾಸ ತಿಮ್ಮಯ್ಯ ಮಾಡಿದ್ದಾರೆ.

 

ಹಾಸನಚನ್ನರಾಯಪಟ್ಟಣಹಿರಿಸಾವೆಶ್ರವಣಬೆಳಗೊಳಕಾಂತರಾಜಪುರಶೆಟ್ಟರ ಹಳ್ಳಿ ಚರ್ಚ್ಆದಿ ಚುಂಚನಗಿರಿಯೆಡಿಯೂರುಅಕ್ಕನಹಳ್ಳಿಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

 

ಕಾಮಿಡಿ ಕಿಲಾಡಿಗಳು ಇಂದ ಖ್ಯಾತಿ ಪಡೆದ ಶಿವರಾಜ ಕೆ ಆರ್ ಪೇಟೆಸಂಯುಕ್ತ ಹೊರನಾಡು ಮುಖ್ಯ ತಾರಾಗಣ ಅಲ್ಲದೆ ಗೋವಿಂದೆ ಗೌಡರಾಕ್ಲೈನ್ ಸುಧಾಕರಸಿಂಬ ಎಂಬ ನಾಯಿಗುಂಡವಿಧ್ಯಾಧರ,ಮಮತಪ್ರಶ್ವಿತಅಡ್ಡ ರಮೇಶ್ಜ್ಯೋತಿ ಮರೂರ್ಚಂದ್ರಿಕ ತಾರಾಗಣದಲ್ಲಿ ಇದ್ದಾರೆ.

 

ವಿವೇಕಾನಂದ ಅವರ ಕಥೆಗೆ ರಘು ಹಾಸನ್ಶ್ರೀನಿವಾಸ್ ತಿಮ್ಮಯ್ಯವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆಶರತ್ ಚಕ್ರವರ್ತಿ ಅವರ ಸಂಭಾಷಣೆಕೆ ಎಂ ಪ್ರಾಕಾಶ್ ಅವರ ಸಂಕಲನವಸ್ತ್ರ ವಿನ್ಯಾಸ ಕೆ ಗಣೇಶ್ಮೇಕ್ ಅಪ್ ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.