ETV Bharat / state

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಖದೀಮರ ಬಂಧನ -

ಕಳೆದ ಏಪ್ರಿಲ್ 19ರಂದು ರಾತ್ರಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದ ತಂಡ, ಸೂರ್ಯನಗರ ಠಾಣೆಯ ಎಎಸ್ಐ ಶಿವಲಿಂಗ ನಾಯಕ್ ಅವರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಂಧಿತ ಆರೋಪಿಗಳು
author img

By

Published : Jun 22, 2019, 3:18 AM IST

Updated : Jun 22, 2019, 10:10 PM IST

ಆನೇಕಲ್​​: ಪೊಲೀಸರನ್ನೇ ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಏಪ್ರಿಲ್ 19ರಂದು ರಾತ್ರಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದ ತಂಡ, ಸೂರ್ಯನಗರ ಠಾಣೆಯ ಎಎಸ್ಐ ಶಿವಲಿಂಗ ನಾಯಕ್ ಅವರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಂಧಿತ ಆರೋಪಿಗಳು

ಬೈಕ್ ಕಳ್ಳತನಕ್ಕೆ ಯತ್ನ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಪತ್ತೆಗೆ ಎಸ್​​ಐ ವಿಕ್ಟರ್ ಸೈಮನ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಎರಡು ತಿಂಗಳ ಬಳಿಕ ಯಶಸ್ವಿಯಾಗಿದೆ. ಟ್ಯಾನಿರೋಡ್ ಮೂಲದ ಸಲ್ಮಾನ್, ಯಾಕುಬ್ ಹಾಗೂ ಹರಾಫತ್​ ಅಹಮ್ಮದ್ ಎಂಬ ಮೂವರು ಆರೋಪಿಗಳು ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್​ 19ರ ಸಂಜೆ ಕಳ್ಳರು ಬೈಕ್​ ಕದಿಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಠಾಣೆಯ ಎಎಸ್​ಐ ಶಿವಲಿಂಗ್​ ನಾಯಕ್​ ಸ್ಥಳಕ್ಕೆ ಧಾವಿಸಿದಾಗ ಬೈಕ್​ ಕದಿಯಲು ಯತ್ನಿಸುತ್ತಿದ್ದವರು ಪರಾರಿಯಾಗುತ್ತಾರೆ. ತಮ್ಮ ಕೃತ್ಯಕ್ಕೆ ಅಡ್ಡಿಯಾದ ಪೊಲೀಸ್​ ಅಧಿಕಾರಿ ನಾಯಕ್​ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ.

''ಚಂದಾಪುರ- ಬೆಂಗಳೂರು ಹೆದ್ದಾರಿ 7ರ ಪಕ್ಕದ ಕೀರ್ತನಾ ಹೊಟೇಲ್ ಬಳಿ ಬೈಕ್ ಕದಿಯುತ್ತಿದ್ದಾರೆ'' ಎಂದು ಇದೇ ಖದೀಮರು ಪೊಲೀಸ್​ ಠಾಣೆಗೆ ಕರೆ ಮಾಡಿ ಅವರನ್ನು ಕರೆಯಿಸಿಕೊಳ್ಳುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗುತ್ತಾರೆ. ಕಳ್ಳತನಕ್ಕೆ ಯತ್ನ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಂಡವನ್ನು ಎರಡು ತಿಂಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದ ಸುತ್ತಲಿನ ಮೊಬೈಲ್ ಟವರ್ ಒಳಬರುವ- ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಶಂಕಿತ ಆರೋಪಿಗಳ ಪತ್ತೆಹಚ್ಚಲಾಯಿತು. ಶಂಕಿತ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದ ಸೆಲ್ಫಿ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರನ್ನೇ ತೀವ್ರ ವಿಚಾರಣೆಗೊಳಪಡಿಸಿದಾಗ ನಡೆಸಿದ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್​​: ಪೊಲೀಸರನ್ನೇ ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಏಪ್ರಿಲ್ 19ರಂದು ರಾತ್ರಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದ ತಂಡ, ಸೂರ್ಯನಗರ ಠಾಣೆಯ ಎಎಸ್ಐ ಶಿವಲಿಂಗ ನಾಯಕ್ ಅವರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಂಧಿತ ಆರೋಪಿಗಳು

ಬೈಕ್ ಕಳ್ಳತನಕ್ಕೆ ಯತ್ನ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಪತ್ತೆಗೆ ಎಸ್​​ಐ ವಿಕ್ಟರ್ ಸೈಮನ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಎರಡು ತಿಂಗಳ ಬಳಿಕ ಯಶಸ್ವಿಯಾಗಿದೆ. ಟ್ಯಾನಿರೋಡ್ ಮೂಲದ ಸಲ್ಮಾನ್, ಯಾಕುಬ್ ಹಾಗೂ ಹರಾಫತ್​ ಅಹಮ್ಮದ್ ಎಂಬ ಮೂವರು ಆರೋಪಿಗಳು ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್​ 19ರ ಸಂಜೆ ಕಳ್ಳರು ಬೈಕ್​ ಕದಿಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಠಾಣೆಯ ಎಎಸ್​ಐ ಶಿವಲಿಂಗ್​ ನಾಯಕ್​ ಸ್ಥಳಕ್ಕೆ ಧಾವಿಸಿದಾಗ ಬೈಕ್​ ಕದಿಯಲು ಯತ್ನಿಸುತ್ತಿದ್ದವರು ಪರಾರಿಯಾಗುತ್ತಾರೆ. ತಮ್ಮ ಕೃತ್ಯಕ್ಕೆ ಅಡ್ಡಿಯಾದ ಪೊಲೀಸ್​ ಅಧಿಕಾರಿ ನಾಯಕ್​ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ.

''ಚಂದಾಪುರ- ಬೆಂಗಳೂರು ಹೆದ್ದಾರಿ 7ರ ಪಕ್ಕದ ಕೀರ್ತನಾ ಹೊಟೇಲ್ ಬಳಿ ಬೈಕ್ ಕದಿಯುತ್ತಿದ್ದಾರೆ'' ಎಂದು ಇದೇ ಖದೀಮರು ಪೊಲೀಸ್​ ಠಾಣೆಗೆ ಕರೆ ಮಾಡಿ ಅವರನ್ನು ಕರೆಯಿಸಿಕೊಳ್ಳುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗುತ್ತಾರೆ. ಕಳ್ಳತನಕ್ಕೆ ಯತ್ನ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಂಡವನ್ನು ಎರಡು ತಿಂಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದ ಸುತ್ತಲಿನ ಮೊಬೈಲ್ ಟವರ್ ಒಳಬರುವ- ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಶಂಕಿತ ಆರೋಪಿಗಳ ಪತ್ತೆಹಚ್ಚಲಾಯಿತು. ಶಂಕಿತ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದ ಸೆಲ್ಫಿ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರನ್ನೇ ತೀವ್ರ ವಿಚಾರಣೆಗೊಳಪಡಿಸಿದಾಗ ನಡೆಸಿದ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:KN_BNG_ANKL_02_21_ARREST_S_MUNIRAJU_KA10020
ಪೊಲೀಸ್ ನ್ನೇ ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧಿಸಿದ ಸೂರ್ಯನಗರ ಪೊಲೀಸರು.
ಆನೇಕಲ್,
ಕಳೆದ ಏಪ್ರಿಲ್ 19ರ ರಾತ್ರಿ ಬೈಕ್ ಕಳ್ಳರೇ ಸೂರ್ಯನಗರ ಎಎಸ್ಐ ಶಿವಲಿಂಗ ನಾಯಕ್ ರನ್ನ ಸ್ಥಳಕ್ಕೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಕಳ್ಳರಿಗೆ ಬಲೆ ಬೀಸಿದ ಸೂರ್ಯಸಿಟಿ ಸಿಐ ವಿಕ್ಟರ್ ಸೈಮನ್ ನೇತೃತ್ವದ ತಂಡ ಹೆಚ್ ಸಿ ನಾಗರಾಜ್, ಪಿಸಿ ಕೃಷ್ಣಮೂರ್ತಿ ಇನ್ನಿತರೆ ಪೋಲಿಸರು ಬೆಂಗಳೂರಿನ ಕೆಜಿ ಹಳ್ಳಿ ಟ್ಯಾನಿರೋಡ್ ಮೂಲದ ಸಲ್ಮಾನ್,ಯಾರಬ್,ಹಾಗು ಅರ್ಫತ್ ಅಹಮ್ಮದ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಇನ್ನು ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಟೂಲ್ಸ್ ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದು ನಡೆದಿದ್ದೇನು: ಅಂದು ಏಪ್ರಿಲ್ 19ರ ಸಂಜೆ ಕಳ್ಳರು ಬೈಕ್ ಕದಿಯಕು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಸೂರ್ಯ ಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಆಗ ಠಾಣೆಯಲ್ಲಿ ಇದ್ದ ಎಎಸ್ಐ ಶಿವಲಿಂಗ ನಾಯಕ್ ಸ್ಥಳಕ್ಕೆ ಹೋಗಿ ನೋಡಿದಾಗ ಬೈಕ್ ಕದಿಯಲು ಪ್ರಯತ್ನಿಸುತ್ತಿದ್ದದ್ದು ಕಂಡು ಬರುತ್ತದೆ. ಆಗಲೇ ಎಚ್ಚೆತ್ತುಕೊಂಡಿದ್ದ ಗ್ಯಾಂಗ್ ಪೊಲೀಸ್ರನ್ನ ನೋಡಿ ಪರಾರಿಯಾಗಿರುತ್ತಾರೆ. ಪೊಲೀಸರು ಬಂದ ದಾರಿಗೆ ಸುಂಕವಿಲ್ಲದಂತೆ ಠಾಣೆಗೆ ವಾಪಸ್ಸಾಗುತ್ತಾರೆ. ಅನಂತರ ಮತ್ತೊಂದು ಕರೆ ಠಾಣೆಗಕಳ್ಳರು ಚಂದಾಪುರ-ಬೆಂಗಳೂರು ಹೆದ್ದಾರಿ ಏಳರ ಪಕ್ಕದ ಕೀರ್ತನಾ ಹೊಟೆಲ್ ಬಳಿ ಬೈಕ್ ಕದಿಯುತ್ತಿದ್ದಾರೆಂದು ತಿಳಿದಾಗ ಮತ್ತೆ ಶಿವಲಿಂಗ ನಾಯ್ಕ ಸ್ಥಳಕದಾವಿಸುತ್ತಾರೆ. ಆಗಲೇ ರೋಸಿಹೋಗಿದ್ದ ನಾಲ್ವರು ಕಳ್ಳರು ಶಿವಲಿಂಗನಾಯಕ್ ಮೇಲೆ ಮುಗಿಬಿದ್ದು ಸಾರ್ವಜನಿಕರ ಎದುರೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲಗಲೆ ನಡೆಸಿ ತಲೆಗೆ ಗುರಿಯಾಗಿಸಿ ರಕ್ತಗಾಯ ಮಾಡುತ್ತಾರೆ. ಅನಂತರ ಕ್ಷಣಾರ್ದದಲ್ಲಿ ಮತ್ತೆ ಪರಾರಿಯಾಗುತ್ತಾರೆ. ದುರಂತವೆಂದರೆ ಪೊಲೀಸರ ರಕ್ಷಣೆಗೆ ನೆರೆದ ಸಾರ್ವಜನಿಕರು ಮುಂದೆ ಬಾರದಿದ್ದದ್ದು. ಇಲಾಖೆಗೆ ಬಾಧಿತವಾಗಿ ಕಂಡಿತ್ತು.
ಸ್ಥಳಕ್ಕೆ ಆಗಿನ ಖಡಕ್ ಎಸ್ಪಿ ರಾಮ್ ನಿವಾಸ್ ಸೆಪಟ್ ಆಗಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ಕೂಡಲೇ ಬಂಧಿಸುವ ಠರಾವು ಹೊರಡಿಸುತ್ತಾರೆ.
ಎರೆಡು ತಿಂಗಳಾದರೂ ಪೊಲೀಸರ ಮೇಕೆ ಹಕ್ಕೆ ಮಾಡಿದವರನ್ನೇ ಬಂಧಿಸಿಲ್ಲ ಇನ್ನು ಸಾಮಾನ್ಯರ ಗತಿಯೇನು?!!
ಹೌದು ಪೊಲೀಸರನ್ನೇ ಸಾರ್ವಜನಿಕವಾಗಿ ಹಲ್ಕೆ ಮಾಡಿದವರನ್ನೇ ಎರೆಡು ತಿಂಗಳಾದರೂ ಬಂಧಿಸದ ಸೂರ್ಯಸಿಟಿ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳನ್ನೇ ಹುಟ್ಟಿ ಹಾಕಿತ್ತು. ಅವರ ಮೇಲೆ ಕೈ ಮಾಡಿದವರನ್ನ ಬಂಧಿಸಿಲ್ಲ ನಮ್ಮ ಪಾಡೇನು ಎಂದು ಮೂಗು ಮುರಿದಿದ್ದರು.
ಆರೋಪಿಗಳನ್ನು ಬಂಧಿಸಲು ಕೊನೇ ಘಳಿಗೆಯಲ್ಲಿ ಬೀಸಿದ ಬಲೆಗೆ ಆರೋಪಿಗಳು ಸುಲಭವಾಗಿಯೇ ಸಿಕ್ಕಿಬಿದ್ದರು. ಘಟನಾ ಸ್ಥಳದ ಸುತ್ತಲಿನ ಆ ನಿಗಧಿತ ವೇಳೆಯ ಮೊಬೈಲ್ ಟವರ್ ಒಳಬರುವ ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಸಿಕ್ಕಿದ್ದು ಲಕ್ಷಾಂತರ ಮೊಬೈಲ್ ಸಂಖ್ಯೆಗಳು ಗಮನಕ್ಕೆ ಬಂದವು. ಆಗ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೊದಲು ನಡೆದ ಘಟನಾ ಸ್ಥಳದಿಂದ ಎರಡನೇ ಘಟನಾ ಸ್ಥಳಕ್ಕೆ ಬಂದ ಜೋಡಿ ಸಂಖ್ಯೆಗಳ ಗ್ರಹಿಕೆಯಿಂದ ಆರೋಪಿಗಳ ವಿವರ ಸಿಕ್ಕಿಬಿದ್ದು. ಪೊಲೀಸರು ಭಾಗಶಃ ಯಶಸ್ವಿಯಾಗಿದ್ದರು.
ಅಪರಾಧದ ಸಿನಿಮಾ ಶೈಲಿಗಳೇ ಪ್ರೋತ್ಸಾಹ:

ಆರೋಪಿಗಳ ಮೊಬೈಲ್ ಸೆಲ್ಫಿಗಳನ್ನ ಹಾಗು ಜಾಲತಾಣದಲ್ಲಿ ಹರಿಬಿಟ್ಟ ಫೋಟೋಗಳನ್ನ ಗಮನಿಸಿದರೆ ಲಾಂಗ್ ನೊಂದಿಗೆ ತೆಗೆದುಕೊಂಡ ಫೋಟೋಗಳು ಅಪರಾಧದ ಸೆಳೆತ ಕಂಡುಬಂದಿತ್ತು. ಪೊಲೀಸರಿಗೆ ಸಿಕ್ಕ ಈ ಮಾಹಿತಿಯಿಂದ ತೀರ್ವ ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ಬಾಯಿಬಿಟ್ಟಿದ್ದರು.



Body:KN_BNG_ANKL_02_21_ARREST_S_MUNIRAJU_KA10020
ಪೊಲೀಸ್ ನ್ನೇ ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧಿಸಿದ ಸೂರ್ಯನಗರ ಪೊಲೀಸರು.
ಆನೇಕಲ್,
ಕಳೆದ ಏಪ್ರಿಲ್ 19ರ ರಾತ್ರಿ ಬೈಕ್ ಕಳ್ಳರೇ ಸೂರ್ಯನಗರ ಎಎಸ್ಐ ಶಿವಲಿಂಗ ನಾಯಕ್ ರನ್ನ ಸ್ಥಳಕ್ಕೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಕಳ್ಳರಿಗೆ ಬಲೆ ಬೀಸಿದ ಸೂರ್ಯಸಿಟಿ ಸಿಐ ವಿಕ್ಟರ್ ಸೈಮನ್ ನೇತೃತ್ವದ ತಂಡ ಹೆಚ್ ಸಿ ನಾಗರಾಜ್, ಪಿಸಿ ಕೃಷ್ಣಮೂರ್ತಿ ಇನ್ನಿತರೆ ಪೋಲಿಸರು ಬೆಂಗಳೂರಿನ ಕೆಜಿ ಹಳ್ಳಿ ಟ್ಯಾನಿರೋಡ್ ಮೂಲದ ಸಲ್ಮಾನ್,ಯಾರಬ್,ಹಾಗು ಅರ್ಫತ್ ಅಹಮ್ಮದ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಇನ್ನು ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಟೂಲ್ಸ್ ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದು ನಡೆದಿದ್ದೇನು: ಅಂದು ಏಪ್ರಿಲ್ 19ರ ಸಂಜೆ ಕಳ್ಳರು ಬೈಕ್ ಕದಿಯಕು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಸೂರ್ಯ ಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಆಗ ಠಾಣೆಯಲ್ಲಿ ಇದ್ದ ಎಎಸ್ಐ ಶಿವಲಿಂಗ ನಾಯಕ್ ಸ್ಥಳಕ್ಕೆ ಹೋಗಿ ನೋಡಿದಾಗ ಬೈಕ್ ಕದಿಯಲು ಪ್ರಯತ್ನಿಸುತ್ತಿದ್ದದ್ದು ಕಂಡು ಬರುತ್ತದೆ. ಆಗಲೇ ಎಚ್ಚೆತ್ತುಕೊಂಡಿದ್ದ ಗ್ಯಾಂಗ್ ಪೊಲೀಸ್ರನ್ನ ನೋಡಿ ಪರಾರಿಯಾಗಿರುತ್ತಾರೆ. ಪೊಲೀಸರು ಬಂದ ದಾರಿಗೆ ಸುಂಕವಿಲ್ಲದಂತೆ ಠಾಣೆಗೆ ವಾಪಸ್ಸಾಗುತ್ತಾರೆ. ಅನಂತರ ಮತ್ತೊಂದು ಕರೆ ಠಾಣೆಗಕಳ್ಳರು ಚಂದಾಪುರ-ಬೆಂಗಳೂರು ಹೆದ್ದಾರಿ ಏಳರ ಪಕ್ಕದ ಕೀರ್ತನಾ ಹೊಟೆಲ್ ಬಳಿ ಬೈಕ್ ಕದಿಯುತ್ತಿದ್ದಾರೆಂದು ತಿಳಿದಾಗ ಮತ್ತೆ ಶಿವಲಿಂಗ ನಾಯ್ಕ ಸ್ಥಳಕದಾವಿಸುತ್ತಾರೆ. ಆಗಲೇ ರೋಸಿಹೋಗಿದ್ದ ನಾಲ್ವರು ಕಳ್ಳರು ಶಿವಲಿಂಗನಾಯಕ್ ಮೇಲೆ ಮುಗಿಬಿದ್ದು ಸಾರ್ವಜನಿಕರ ಎದುರೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲಗಲೆ ನಡೆಸಿ ತಲೆಗೆ ಗುರಿಯಾಗಿಸಿ ರಕ್ತಗಾಯ ಮಾಡುತ್ತಾರೆ. ಅನಂತರ ಕ್ಷಣಾರ್ದದಲ್ಲಿ ಮತ್ತೆ ಪರಾರಿಯಾಗುತ್ತಾರೆ. ದುರಂತವೆಂದರೆ ಪೊಲೀಸರ ರಕ್ಷಣೆಗೆ ನೆರೆದ ಸಾರ್ವಜನಿಕರು ಮುಂದೆ ಬಾರದಿದ್ದದ್ದು. ಇಲಾಖೆಗೆ ಬಾಧಿತವಾಗಿ ಕಂಡಿತ್ತು.
ಸ್ಥಳಕ್ಕೆ ಆಗಿನ ಖಡಕ್ ಎಸ್ಪಿ ರಾಮ್ ನಿವಾಸ್ ಸೆಪಟ್ ಆಗಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ಕೂಡಲೇ ಬಂಧಿಸುವ ಠರಾವು ಹೊರಡಿಸುತ್ತಾರೆ.
ಎರೆಡು ತಿಂಗಳಾದರೂ ಪೊಲೀಸರ ಮೇಕೆ ಹಕ್ಕೆ ಮಾಡಿದವರನ್ನೇ ಬಂಧಿಸಿಲ್ಲ ಇನ್ನು ಸಾಮಾನ್ಯರ ಗತಿಯೇನು?!!
ಹೌದು ಪೊಲೀಸರನ್ನೇ ಸಾರ್ವಜನಿಕವಾಗಿ ಹಲ್ಕೆ ಮಾಡಿದವರನ್ನೇ ಎರೆಡು ತಿಂಗಳಾದರೂ ಬಂಧಿಸದ ಸೂರ್ಯಸಿಟಿ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳನ್ನೇ ಹುಟ್ಟಿ ಹಾಕಿತ್ತು. ಅವರ ಮೇಲೆ ಕೈ ಮಾಡಿದವರನ್ನ ಬಂಧಿಸಿಲ್ಲ ನಮ್ಮ ಪಾಡೇನು ಎಂದು ಮೂಗು ಮುರಿದಿದ್ದರು.
ಆರೋಪಿಗಳನ್ನು ಬಂಧಿಸಲು ಕೊನೇ ಘಳಿಗೆಯಲ್ಲಿ ಬೀಸಿದ ಬಲೆಗೆ ಆರೋಪಿಗಳು ಸುಲಭವಾಗಿಯೇ ಸಿಕ್ಕಿಬಿದ್ದರು. ಘಟನಾ ಸ್ಥಳದ ಸುತ್ತಲಿನ ಆ ನಿಗಧಿತ ವೇಳೆಯ ಮೊಬೈಲ್ ಟವರ್ ಒಳಬರುವ ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಸಿಕ್ಕಿದ್ದು ಲಕ್ಷಾಂತರ ಮೊಬೈಲ್ ಸಂಖ್ಯೆಗಳು ಗಮನಕ್ಕೆ ಬಂದವು. ಆಗ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೊದಲು ನಡೆದ ಘಟನಾ ಸ್ಥಳದಿಂದ ಎರಡನೇ ಘಟನಾ ಸ್ಥಳಕ್ಕೆ ಬಂದ ಜೋಡಿ ಸಂಖ್ಯೆಗಳ ಗ್ರಹಿಕೆಯಿಂದ ಆರೋಪಿಗಳ ವಿವರ ಸಿಕ್ಕಿಬಿದ್ದು. ಪೊಲೀಸರು ಭಾಗಶಃ ಯಶಸ್ವಿಯಾಗಿದ್ದರು.
ಅಪರಾಧದ ಸಿನಿಮಾ ಶೈಲಿಗಳೇ ಪ್ರೋತ್ಸಾಹ:

ಆರೋಪಿಗಳ ಮೊಬೈಲ್ ಸೆಲ್ಫಿಗಳನ್ನ ಹಾಗು ಜಾಲತಾಣದಲ್ಲಿ ಹರಿಬಿಟ್ಟ ಫೋಟೋಗಳನ್ನ ಗಮನಿಸಿದರೆ ಲಾಂಗ್ ನೊಂದಿಗೆ ತೆಗೆದುಕೊಂಡ ಫೋಟೋಗಳು ಅಪರಾಧದ ಸೆಳೆತ ಕಂಡುಬಂದಿತ್ತು. ಪೊಲೀಸರಿಗೆ ಸಿಕ್ಕ ಈ ಮಾಹಿತಿಯಿಂದ ತೀರ್ವ ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ಬಾಯಿಬಿಟ್ಟಿದ್ದರು.



Conclusion:KN_BNG_ANKL_02_21_ARREST_S_MUNIRAJU_KA10020
ಪೊಲೀಸ್ ನ್ನೇ ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧಿಸಿದ ಸೂರ್ಯನಗರ ಪೊಲೀಸರು.
ಆನೇಕಲ್,
ಕಳೆದ ಏಪ್ರಿಲ್ 19ರ ರಾತ್ರಿ ಬೈಕ್ ಕಳ್ಳರೇ ಸೂರ್ಯನಗರ ಎಎಸ್ಐ ಶಿವಲಿಂಗ ನಾಯಕ್ ರನ್ನ ಸ್ಥಳಕ್ಕೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಕಳ್ಳರಿಗೆ ಬಲೆ ಬೀಸಿದ ಸೂರ್ಯಸಿಟಿ ಸಿಐ ವಿಕ್ಟರ್ ಸೈಮನ್ ನೇತೃತ್ವದ ತಂಡ ಹೆಚ್ ಸಿ ನಾಗರಾಜ್, ಪಿಸಿ ಕೃಷ್ಣಮೂರ್ತಿ ಇನ್ನಿತರೆ ಪೋಲಿಸರು ಬೆಂಗಳೂರಿನ ಕೆಜಿ ಹಳ್ಳಿ ಟ್ಯಾನಿರೋಡ್ ಮೂಲದ ಸಲ್ಮಾನ್,ಯಾರಬ್,ಹಾಗು ಅರ್ಫತ್ ಅಹಮ್ಮದ್ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಇನ್ನು ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಟೂಲ್ಸ್ ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದು ನಡೆದಿದ್ದೇನು: ಅಂದು ಏಪ್ರಿಲ್ 19ರ ಸಂಜೆ ಕಳ್ಳರು ಬೈಕ್ ಕದಿಯಕು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಸೂರ್ಯ ಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಆಗ ಠಾಣೆಯಲ್ಲಿ ಇದ್ದ ಎಎಸ್ಐ ಶಿವಲಿಂಗ ನಾಯಕ್ ಸ್ಥಳಕ್ಕೆ ಹೋಗಿ ನೋಡಿದಾಗ ಬೈಕ್ ಕದಿಯಲು ಪ್ರಯತ್ನಿಸುತ್ತಿದ್ದದ್ದು ಕಂಡು ಬರುತ್ತದೆ. ಆಗಲೇ ಎಚ್ಚೆತ್ತುಕೊಂಡಿದ್ದ ಗ್ಯಾಂಗ್ ಪೊಲೀಸ್ರನ್ನ ನೋಡಿ ಪರಾರಿಯಾಗಿರುತ್ತಾರೆ. ಪೊಲೀಸರು ಬಂದ ದಾರಿಗೆ ಸುಂಕವಿಲ್ಲದಂತೆ ಠಾಣೆಗೆ ವಾಪಸ್ಸಾಗುತ್ತಾರೆ. ಅನಂತರ ಮತ್ತೊಂದು ಕರೆ ಠಾಣೆಗಕಳ್ಳರು ಚಂದಾಪುರ-ಬೆಂಗಳೂರು ಹೆದ್ದಾರಿ ಏಳರ ಪಕ್ಕದ ಕೀರ್ತನಾ ಹೊಟೆಲ್ ಬಳಿ ಬೈಕ್ ಕದಿಯುತ್ತಿದ್ದಾರೆಂದು ತಿಳಿದಾಗ ಮತ್ತೆ ಶಿವಲಿಂಗ ನಾಯ್ಕ ಸ್ಥಳಕದಾವಿಸುತ್ತಾರೆ. ಆಗಲೇ ರೋಸಿಹೋಗಿದ್ದ ನಾಲ್ವರು ಕಳ್ಳರು ಶಿವಲಿಂಗನಾಯಕ್ ಮೇಲೆ ಮುಗಿಬಿದ್ದು ಸಾರ್ವಜನಿಕರ ಎದುರೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲಗಲೆ ನಡೆಸಿ ತಲೆಗೆ ಗುರಿಯಾಗಿಸಿ ರಕ್ತಗಾಯ ಮಾಡುತ್ತಾರೆ. ಅನಂತರ ಕ್ಷಣಾರ್ದದಲ್ಲಿ ಮತ್ತೆ ಪರಾರಿಯಾಗುತ್ತಾರೆ. ದುರಂತವೆಂದರೆ ಪೊಲೀಸರ ರಕ್ಷಣೆಗೆ ನೆರೆದ ಸಾರ್ವಜನಿಕರು ಮುಂದೆ ಬಾರದಿದ್ದದ್ದು. ಇಲಾಖೆಗೆ ಬಾಧಿತವಾಗಿ ಕಂಡಿತ್ತು.
ಸ್ಥಳಕ್ಕೆ ಆಗಿನ ಖಡಕ್ ಎಸ್ಪಿ ರಾಮ್ ನಿವಾಸ್ ಸೆಪಟ್ ಆಗಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ಕೂಡಲೇ ಬಂಧಿಸುವ ಠರಾವು ಹೊರಡಿಸುತ್ತಾರೆ.
ಎರೆಡು ತಿಂಗಳಾದರೂ ಪೊಲೀಸರ ಮೇಕೆ ಹಕ್ಕೆ ಮಾಡಿದವರನ್ನೇ ಬಂಧಿಸಿಲ್ಲ ಇನ್ನು ಸಾಮಾನ್ಯರ ಗತಿಯೇನು?!!
ಹೌದು ಪೊಲೀಸರನ್ನೇ ಸಾರ್ವಜನಿಕವಾಗಿ ಹಲ್ಕೆ ಮಾಡಿದವರನ್ನೇ ಎರೆಡು ತಿಂಗಳಾದರೂ ಬಂಧಿಸದ ಸೂರ್ಯಸಿಟಿ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳನ್ನೇ ಹುಟ್ಟಿ ಹಾಕಿತ್ತು. ಅವರ ಮೇಲೆ ಕೈ ಮಾಡಿದವರನ್ನ ಬಂಧಿಸಿಲ್ಲ ನಮ್ಮ ಪಾಡೇನು ಎಂದು ಮೂಗು ಮುರಿದಿದ್ದರು.
ಆರೋಪಿಗಳನ್ನು ಬಂಧಿಸಲು ಕೊನೇ ಘಳಿಗೆಯಲ್ಲಿ ಬೀಸಿದ ಬಲೆಗೆ ಆರೋಪಿಗಳು ಸುಲಭವಾಗಿಯೇ ಸಿಕ್ಕಿಬಿದ್ದರು. ಘಟನಾ ಸ್ಥಳದ ಸುತ್ತಲಿನ ಆ ನಿಗಧಿತ ವೇಳೆಯ ಮೊಬೈಲ್ ಟವರ್ ಒಳಬರುವ ಹೊರಹೋಗುವ ಕರೆಗಳ ವಿವರ ಕಲೆ ಹಾಕಿದಾಗ ಸಿಕ್ಕಿದ್ದು ಲಕ್ಷಾಂತರ ಮೊಬೈಲ್ ಸಂಖ್ಯೆಗಳು ಗಮನಕ್ಕೆ ಬಂದವು. ಆಗ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೊದಲು ನಡೆದ ಘಟನಾ ಸ್ಥಳದಿಂದ ಎರಡನೇ ಘಟನಾ ಸ್ಥಳಕ್ಕೆ ಬಂದ ಜೋಡಿ ಸಂಖ್ಯೆಗಳ ಗ್ರಹಿಕೆಯಿಂದ ಆರೋಪಿಗಳ ವಿವರ ಸಿಕ್ಕಿಬಿದ್ದು. ಪೊಲೀಸರು ಭಾಗಶಃ ಯಶಸ್ವಿಯಾಗಿದ್ದರು.
ಅಪರಾಧದ ಸಿನಿಮಾ ಶೈಲಿಗಳೇ ಪ್ರೋತ್ಸಾಹ:

ಆರೋಪಿಗಳ ಮೊಬೈಲ್ ಸೆಲ್ಫಿಗಳನ್ನ ಹಾಗು ಜಾಲತಾಣದಲ್ಲಿ ಹರಿಬಿಟ್ಟ ಫೋಟೋಗಳನ್ನ ಗಮನಿಸಿದರೆ ಲಾಂಗ್ ನೊಂದಿಗೆ ತೆಗೆದುಕೊಂಡ ಫೋಟೋಗಳು ಅಪರಾಧದ ಸೆಳೆತ ಕಂಡುಬಂದಿತ್ತು. ಪೊಲೀಸರಿಗೆ ಸಿಕ್ಕ ಈ ಮಾಹಿತಿಯಿಂದ ತೀರ್ವ ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯನ್ನು ಬಾಯಿಬಿಟ್ಟಿದ್ದರು.



Last Updated : Jun 22, 2019, 10:10 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.