ETV Bharat / state

ನಾಲ್ವರ ಮೇಲೆ ಹೆಜ್ಜೇನು ದಾಳಿ... ಇಬ್ಬರ ಸ್ಥಿತಿ ಚಿಂತಾಜನಕ -

ಕಾರ್ಖಾನೆ ಮೇಲಿದ್ದ ನೀರಿನ ಟ್ಯಾಂಕ್​ಗೆ ಇಳಿಯುವ ಸಂದರ್ಭ ಹೆಜ್ಜೇನು ದಾಳಿ ನಡೆಸಿದೆ.

ಹೆಜ್ಜೇನು ದಾಳಿ.
author img

By

Published : Apr 24, 2019, 1:49 AM IST

ಬೆಂಗಳೂರು: ನೀರಿನ ತೊಟ್ಟಿ ಶುಚಿಗೊಳಿಸುವ ಸಂದರ್ಭದಲ್ಲಿ ಹತ್ತಿರವೇ ಇದ್ದ ಹೆಜ್ಜೇನು ದಾಳಿ ಮಾಡಿದ್ದು, ನಾಲ್ವರು ಗಂಭಿರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡು-ಆನೇಕಲ್ ಗಡಿ ಭಾಗದ ಬಿನ್ನಮಂಗಲದಲ್ಕಿ ಸಂಭವಿಸಿದೆ.

ಹೆಜ್ಜೇನು ದಾಳಿ

ಮನು, ನಂದೀಶ್, ಮನೋಜ್ ಮತ್ತು ಲೋಕೇಶ್ ಮೇಲೆ ಹೆಜ್ಜೇನು ದಾಳಿಗೆ ಒಳಗಾದವರು. ಬಿನ್ನಮಂಗಲ ಬಳಿಯಿರುವ ಖಾಸಗಿ ಉಪ್ಪಿನಕಾಯಿ ಕಾರ್ಖಾನೆಯೊಂದರ ನೀರಿನ ಟ್ಯಾಂಕ್ ಶುದ್ಧಗೊಳಿಸಲು ಬೆಂಗಳೂರಿನ ಟ್ಯಾಂಕ್ ಕ್ಲೀನಿಂಗ್ ತಂಡವನ್ನು ಕರೆಸಲಾಗಿತ್ತು. ಕಾರ್ಖಾನೆ ಮೇಲಿದ್ದ ನೀರಿನ ಟ್ಯಾಂಕ್​ಗೆ ಇಳಿಯುವ ಸಂದರ್ಭ ಹೆಜ್ಜೇನು ದಾಳಿ ನಡೆಸಿದೆ.

ನಾಲ್ವರು ಯುವಕರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸದ್ಯಕ್ಕೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ನೀರಿನ ತೊಟ್ಟಿ ಶುಚಿಗೊಳಿಸುವ ಸಂದರ್ಭದಲ್ಲಿ ಹತ್ತಿರವೇ ಇದ್ದ ಹೆಜ್ಜೇನು ದಾಳಿ ಮಾಡಿದ್ದು, ನಾಲ್ವರು ಗಂಭಿರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡು-ಆನೇಕಲ್ ಗಡಿ ಭಾಗದ ಬಿನ್ನಮಂಗಲದಲ್ಕಿ ಸಂಭವಿಸಿದೆ.

ಹೆಜ್ಜೇನು ದಾಳಿ

ಮನು, ನಂದೀಶ್, ಮನೋಜ್ ಮತ್ತು ಲೋಕೇಶ್ ಮೇಲೆ ಹೆಜ್ಜೇನು ದಾಳಿಗೆ ಒಳಗಾದವರು. ಬಿನ್ನಮಂಗಲ ಬಳಿಯಿರುವ ಖಾಸಗಿ ಉಪ್ಪಿನಕಾಯಿ ಕಾರ್ಖಾನೆಯೊಂದರ ನೀರಿನ ಟ್ಯಾಂಕ್ ಶುದ್ಧಗೊಳಿಸಲು ಬೆಂಗಳೂರಿನ ಟ್ಯಾಂಕ್ ಕ್ಲೀನಿಂಗ್ ತಂಡವನ್ನು ಕರೆಸಲಾಗಿತ್ತು. ಕಾರ್ಖಾನೆ ಮೇಲಿದ್ದ ನೀರಿನ ಟ್ಯಾಂಕ್​ಗೆ ಇಳಿಯುವ ಸಂದರ್ಭ ಹೆಜ್ಜೇನು ದಾಳಿ ನಡೆಸಿದೆ.

ನಾಲ್ವರು ಯುವಕರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸದ್ಯಕ್ಕೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Intro:ಹೆಜ್ಜೇನು ಕಡಿದು ನಾಲ್ವರ ಸ್ಥಿತಿ ಗಂಭೀರಗೊಂಡ ಘಟನೆ ನಡೆದಿದೆ. ನೀರಿನ
ತೊಟ್ಟಿ ಶುಚಿಗೊಳಿಸುವ ಸಂದರ್ಭದಲ್ಲಿ ಹತ್ತಿರವೇ ಇದ್ದ ಹೆಜ್ಜೇನು ದಾಳಿ ಮಾಡಿದೆ. ತಮಿಳುನಾಡು-ಆನೇಕಲ್ ಗಡಿ ಭಾಗದ ಬಿನ್ನಮಂಗಲದಲ್ಕಿ ಅವಘಡ ಸಂಭವಿಸಿದೆ.
ಮನು, ನಂದೀಶ್, ಮನೋಜ್ ಮತ್ತು ಲೋಕೇಶ್ ಮೇಲೆ ಹೆಜ್ಜೇನು ದಾಳಿ ನಡೆದಿದೆ
Body:ಬಿನ್ನಮಂಗಲ ಬಳಿಯಿರುವ ಖಾಸಗೀ ಉಪ್ಪಿನಕಾಯಿ ಕಾರ್ಖಾನೆಯೊಂದರ ನೀರಿನ ಟ್ಯಾಂಕ್ ಶುದ್ದಗೊಳಿಸಲು ಬೆಂಗಳೂರಿನ ಟ್ಯಾಂಕ್ ಕ್ಲೀನಿಂಗ್ ತಂಡವನ್ನು ಕರೆಸಲಾಗಿತ್ತು. ಕಾರ್ಖಾನೆ ಮೇಲಿದ್ದ ನೀರಿನ ಟ್ಯಾಂಕ್ಗೆ ಇಳಿಯುವ ಸಂದರ್ಭ ಜೇನುಗೂಡಿಂದ ಹೆಜ್ಜೇನು ಹುಳಗಳ ದಾಳಿಗೆ ನಾಲ್ವರೂ ಕಿರುಚಲಾರಂಬಿಸಿದ್ದಾರೆ. ಕಾರ್ಖಾನೆಯ ಸಿಬ್ಬಂದಿ ದಿಕ್ಕು ತೋಚದೇ ಕಾಪಾಡಲು ಮುಂದಾಗುವಷ್ಟರಲ್ಲಿ ದಾಳಿ ತೀವ್ರತೆ ಹೆಚ್ಚಾಗಿ ಇಬ್ಬರ ಸ್ಥಿತಿ ಗಂಭೀರಗೊಂಡಿತ್ತು.
ನಾಲ್ವರು ಯುವಕರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ.
Conclusion:ಉಳಿದ ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸಧ್ಯಕ್ಕೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆಂದು ವರದಿಯಾಗಿದೆ. ಉಪ್ಪಿನಕಾಯಿ ಕಾರ್ಖೆನೆಯ ಮಾಲೀಕರು ಆಗಮಿಸಿ ನಾಲ್ವರ ಚಿಕಿತ್ಸಾ ವೆಚ್ಚ ಭರಿಸಿ ಅವರ ಆರೋಗ್ಯ ಕಾಪಾಡುವಲ್ಲಿ ನಿಘಾ ವಹಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.