ETV Bharat / state

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

author img

By

Published : Sep 9, 2019, 5:12 AM IST

ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ ೧ ಘಂಟೆಯಿಂದ ತೆರವು ಕಾರ್ಯಚರಣೆ ಆರಂಭವಾಗಿದೆ.

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಆನೇಕಲ್: ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಒಟ್ಟು 6 ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು, ಕಟ್ಟಡ ವಾಲಿದ ಅನುಭವವಾದ ಕೂಡಲೇ ಎಲ್ಲರೂ ಆಚೆಗೆ ಧಾವಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ.

ಬಿಬಿಎಂಪಿಯಿಂದ ಪರಿಶೀಲನೆ;

ಸದ್ಯ ಸ್ಥಳಕ್ಕೆ ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬಂದು ಪರಿಶೀಲನೆ ನಡೆಸುತ್ತಿದ್ದು,ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೇ ಇದೀಗ ಮಧ್ಯರಾತ್ರಿ 1ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.


ಆನೇಕಲ್: ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಒಟ್ಟು 6 ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು, ಕಟ್ಟಡ ವಾಲಿದ ಅನುಭವವಾದ ಕೂಡಲೇ ಎಲ್ಲರೂ ಆಚೆಗೆ ಧಾವಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ.

ಬಿಬಿಎಂಪಿಯಿಂದ ಪರಿಶೀಲನೆ;

ಸದ್ಯ ಸ್ಥಳಕ್ಕೆ ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬಂದು ಪರಿಶೀಲನೆ ನಡೆಸುತ್ತಿದ್ದು,ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೇ ಇದೀಗ ಮಧ್ಯರಾತ್ರಿ 1ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.


Intro:ಪುಟ್ಟೇನಹಳ್ಳಿ,ವಿವೇಕಾನಂದ ಕಾಲೋನಿ ಕಟ್ಟಡ ಕುಸಿತ.

ಆನೇಕಲ್,

ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದೆ. ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಭಾಗಶಃ ವಾಲಿದ್ದು ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟು 6ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು ಕಟ್ಟಡ ವಾಲಿದ ಅನುಭವವಾಗಿ ಕೂಡಲೇ ಆಚೆಗೆ ಧಾವಿಸಿದ್ದಾರೆ.

ಕೆಳಮಹಡಿಯಲ್ಲಿ ಅಂಗಡಿಗಳಿದ್ದು ಒಂದು ಅಂಗಡಿ ಇಂದು ಖಾಲಿ ಮಾಡಿದ್ದಾರೆ

ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಖಾಲಿ ಮಾಡಿಕೊಂಡು ಹೋಗಿದ್ದಾರೆ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ
ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ

ಬಿಬಿಎಂಪಿಯವರು ಸ್ಥಳಕ್ಕಾಗಮಿಸಿದ್ದಾರೆ

ಸದ್ಯ ಬಿಬಿಎಂಪಿ ದೂರು ನೀಡಿದ ನಂತರ ಕ್ರಮ ಕೈಗೊಳ್ಳುತ್ತೇವೆ ಸ್ಥಳಕ್ಕೆ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬೊಮ್ಮನಹಳ್ಳಿ ವಿಭಾಗದವರು ಬಂದು ಪತಿಶೀಲನೆ ನಡೆಸುತ್ತಿದ್ದಾರೆ.

ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮನ, ಪರಿಶೀಲನೆ

ಮಧ್ಯರಾತ್ರಿ ೧ಘಂಟೆಗೆ ತೆರವು ಕಾರ್ಯಚರಣೆ ಆರಂಭBody:ಪುಟ್ಟೇನಹಳ್ಳಿ,ವಿವೇಕಾನಂದ ಕಾಲೋನಿ ಕಟ್ಟಡ ಕುಸಿತ.

ಆನೇಕಲ್,

ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದೆ. ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಭಾಗಶಃ ವಾಲಿದ್ದು ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟು 6ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು ಕಟ್ಟಡ ವಾಲಿದ ಅನುಭವವಾಗಿ ಕೂಡಲೇ ಆಚೆಗೆ ಧಾವಿಸಿದ್ದಾರೆ.

ಕೆಳಮಹಡಿಯಲ್ಲಿ ಅಂಗಡಿಗಳಿದ್ದು ಒಂದು ಅಂಗಡಿ ಇಂದು ಖಾಲಿ ಮಾಡಿದ್ದಾರೆ

ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಖಾಲಿ ಮಾಡಿಕೊಂಡು ಹೋಗಿದ್ದಾರೆ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ
ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ

ಬಿಬಿಎಂಪಿಯವರು ಸ್ಥಳಕ್ಕಾಗಮಿಸಿದ್ದಾರೆ

ಸದ್ಯ ಬಿಬಿಎಂಪಿ ದೂರು ನೀಡಿದ ನಂತರ ಕ್ರಮ ಕೈಗೊಳ್ಳುತ್ತೇವೆ ಸ್ಥಳಕ್ಕೆ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬೊಮ್ಮನಹಳ್ಳಿ ವಿಭಾಗದವರು ಬಂದು ಪತಿಶೀಲನೆ ನಡೆಸುತ್ತಿದ್ದಾರೆ.

ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮನ, ಪರಿಶೀಲನೆ

ಮಧ್ಯರಾತ್ರಿ ೧ಘಂಟೆಗೆ ತೆರವು ಕಾರ್ಯಚರಣೆ ಆರಂಭConclusion:ಪುಟ್ಟೇನಹಳ್ಳಿ,ವಿವೇಕಾನಂದ ಕಾಲೋನಿ ಕಟ್ಟಡ ಕುಸಿತ.

ಆನೇಕಲ್,

ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದೆ. ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಭಾಗಶಃ ವಾಲಿದ್ದು ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟು 6ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು ಕಟ್ಟಡ ವಾಲಿದ ಅನುಭವವಾಗಿ ಕೂಡಲೇ ಆಚೆಗೆ ಧಾವಿಸಿದ್ದಾರೆ.

ಕೆಳಮಹಡಿಯಲ್ಲಿ ಅಂಗಡಿಗಳಿದ್ದು ಒಂದು ಅಂಗಡಿ ಇಂದು ಖಾಲಿ ಮಾಡಿದ್ದಾರೆ

ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಖಾಲಿ ಮಾಡಿಕೊಂಡು ಹೋಗಿದ್ದಾರೆ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ
ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ

ಬಿಬಿಎಂಪಿಯವರು ಸ್ಥಳಕ್ಕಾಗಮಿಸಿದ್ದಾರೆ

ಸದ್ಯ ಬಿಬಿಎಂಪಿ ದೂರು ನೀಡಿದ ನಂತರ ಕ್ರಮ ಕೈಗೊಳ್ಳುತ್ತೇವೆ ಸ್ಥಳಕ್ಕೆ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬೊಮ್ಮನಹಳ್ಳಿ ವಿಭಾಗದವರು ಬಂದು ಪತಿಶೀಲನೆ ನಡೆಸುತ್ತಿದ್ದಾರೆ.

ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮನ, ಪರಿಶೀಲನೆ

ಮಧ್ಯರಾತ್ರಿ ೧ಘಂಟೆಗೆ ತೆರವು ಕಾರ್ಯಚರಣೆ ಆರಂಭ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.