ETV Bharat / state

ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ದತೆ

ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಮಾತೆ ಮಹಾದೇವಿ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆದಿದೆ.

author img

By

Published : Mar 16, 2019, 11:10 AM IST

ಮಾತೆ ಮಹಾದೇವಿ

ಬಾಗಲಕೋಟೆ: ಗುರುವಾರ ಲಿಂಗೈಕ್ಯರಾದಮಾತೆ ಮಹಾದೇವಿ ಅವರ ಅಂತಿಮ ಸಂಸ್ಕಾರಜಿಲ್ಲೆಯ ಕೂಡಲಸಂಗಮದಲ್ಲಿನಡೆಯಲಿದ್ದು, ಸಕಲ ಸಿದ್ದತೆ ನಡೆಸಲಾಗಿದೆ.

ಪ್ರತಿ ವರ್ಷ ಶರಣ ಮೇಳ ನಡೆಯುವ ಸ್ಥಳದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಮಾತಾಜಿ ಅವರ ಅಂತಿಮ ದರ್ಶನ ನಡೆಯುತ್ತಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಮಾತಾಜೀ ಅವರ ಅಂತಿಮ ದರ್ಶನ ಪಡೆಯಲಿಕ್ಕೆ ಭಕ್ತರು ಆಗಮಿಸಿದ್ದಾರೆ.

ಮಾತೆ ಮಹಾದೇವಿ

ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ಸಜ್ಜು ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ, ವಚನ ಗಾಯನ ಸೇರಿದಂತೆ ಶಿವನಾಮ ಸ್ಮರಣೆ ನಡೆಸಲಾಗಿದೆ.

ಬಾಗಲಕೋಟೆ: ಗುರುವಾರ ಲಿಂಗೈಕ್ಯರಾದಮಾತೆ ಮಹಾದೇವಿ ಅವರ ಅಂತಿಮ ಸಂಸ್ಕಾರಜಿಲ್ಲೆಯ ಕೂಡಲಸಂಗಮದಲ್ಲಿನಡೆಯಲಿದ್ದು, ಸಕಲ ಸಿದ್ದತೆ ನಡೆಸಲಾಗಿದೆ.

ಪ್ರತಿ ವರ್ಷ ಶರಣ ಮೇಳ ನಡೆಯುವ ಸ್ಥಳದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಮಾತಾಜಿ ಅವರ ಅಂತಿಮ ದರ್ಶನ ನಡೆಯುತ್ತಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಮಾತಾಜೀ ಅವರ ಅಂತಿಮ ದರ್ಶನ ಪಡೆಯಲಿಕ್ಕೆ ಭಕ್ತರು ಆಗಮಿಸಿದ್ದಾರೆ.

ಮಾತೆ ಮಹಾದೇವಿ

ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ಸಜ್ಜು ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ, ವಚನ ಗಾಯನ ಸೇರಿದಂತೆ ಶಿವನಾಮ ಸ್ಮರಣೆ ನಡೆಸಲಾಗಿದೆ.

Intro:Anchor


Body:ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ದಲ್ಲಿ ಲಿಂಗಕ್ಯ ಮಾತೆ ಮಹಾದೇವಿ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು,ಸಕಲ ಸಿದ್ದತೆ ನಡೆಸಲಾಗಿದೆ.ಪ್ರತಿ ವರ್ಷ ಶರಣ ಮೇಳ ನಡೆಯುವ ಸ್ಥಳದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು,ಮಾತಾಜಿ ಅವರ ಅಂತಿಮ ದರ್ಶನ ಕ್ಕೆ ಪ್ರದರ್ಶನ ಇಡಲಾಗಿದೆ.ರಾಜ್ಯದ ವಿವಿಧ ಪ್ರದೇಶಗಳಿಂದ ಮಾತಾಜೀ ಅವರ ಅಂತಿಮ ದರ್ಶನ ಪಡೆಯಲಿಕ್ಕೆ ಭಕ್ತರು ಆಗಮಿಸಿದ್ದಾರೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ಸಜ್ಜು ಮಾಡಲಾಗಿದೆ.ಸಾಮೂಹಿಕ ಪ್ರಾರ್ಥನೆ, ವಚನ ಗಾಯನ ಸೇರಿದಂತೆ ,ಶಿವನಾಮ ನಡೆಸಲಾಗಿದೆ.


Conclusion:Etv ,news,Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.