ETV Bharat / state

ಸಿಡಿಲಿಗೆ ಬಾಲಕ ಬಲಿ, ಕುಟುಂಬ ಮೂವರಿಗೆ ಗಾಯ - bagalkote latest news

ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಅದೇ ಕುಟುಂಬದ ಮೂವರಿಗೆ ಗಭೀರ ಗಾಯಗಳಾಗಿವೆ. ಮೃತ ಕುಟುಂಬಕ್ಕೆ ಡಿಸಿಎಂ ಕಾರಜಜೋಳ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಸಿಡಿಲಿಗೆ ಬಾಲಕ ಬಲಿ
ಸಿಡಿಲಿಗೆ ಬಾಲಕ ಬಲಿ
author img

By

Published : Sep 9, 2020, 12:05 AM IST

ಬಾಗಲಕೋಟೆ: ಸಿಡಿಲು ಬಡಿದು ಬಾಲಕ ಮೃತ ಪಟ್ಟಿದ್ದು, ಕುಟುಂಬದ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.

boy died due to Thunderbolt in bagalkote
ಡಿಸಿಎಂ ಗೋವಿಂದ ಕಾರಜಜೋಳ

ದರ್ಶನ್ ಪಕೀರಪ್ಪ ಮಾದರ್ (14) ಮೃತ ದುರ್ದೈವಿಯಾಗಿದ್ದಾನೆ. ಹೊಲಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ದೂರವಾಣಿ ಕರೆ ಮಾಡಿ, ಸಾಂತ್ವಾನ ಹೇಳಿದ್ದು, ಕುಟುಂಬದ ಸದಸ್ಯರಿಗೆ ಪ್ರಕೃತಿ ವಿಕೋಪ ನಿಧಿಯಡಿ 5 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್​ಗೆ ಸೂಚನೆ ನೀಡಿದ್ದಾರೆ.

ಬಾಗಲಕೋಟೆ: ಸಿಡಿಲು ಬಡಿದು ಬಾಲಕ ಮೃತ ಪಟ್ಟಿದ್ದು, ಕುಟುಂಬದ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.

boy died due to Thunderbolt in bagalkote
ಡಿಸಿಎಂ ಗೋವಿಂದ ಕಾರಜಜೋಳ

ದರ್ಶನ್ ಪಕೀರಪ್ಪ ಮಾದರ್ (14) ಮೃತ ದುರ್ದೈವಿಯಾಗಿದ್ದಾನೆ. ಹೊಲಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ದೂರವಾಣಿ ಕರೆ ಮಾಡಿ, ಸಾಂತ್ವಾನ ಹೇಳಿದ್ದು, ಕುಟುಂಬದ ಸದಸ್ಯರಿಗೆ ಪ್ರಕೃತಿ ವಿಕೋಪ ನಿಧಿಯಡಿ 5 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್​ಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.