ETV Bharat / sports

ಆಸೀಸ್​ ವಿರುದ್ಧ ಗೆದ್ದಾಗ ಸಂಭ್ರಮಿಸುವುದು ಬೇಡ ಎಂದು ಮೊದಲೇ ಹೇಳಿದ್ದೆ.. ಭಾರತೀಯರ ಕಾಲೆಳೆದ ಕೆಪಿ

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ರಹಾನೆ ನೇತೃತ್ವದ ಭಾರತ ತಂಡ 2-1ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಸತತ 2ನೇ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

author img

By

Published : Feb 10, 2021, 1:16 PM IST

ಕೆವಿನ್​ ಪೀಟರ್ಸನ್​
ಕೆವಿನ್​ ಪೀಟರ್ಸನ್​

ಚೆನ್ನೈ: ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವನ್ನು ಇಂಗ್ಲೆಂಡ್ ತಂಡ 227ರನ್​ಗಳಿಂದ ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್​ ಭಾರತೀಯರ ಕಾಲೆಳೆದಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ರಹಾನೆ ನೇತೃತ್ವದ ಭಾರತ ತಂಡ 2-1ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಸತತ 2ನೇ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

  • India , yaad hai maine pehele hi chetawani di thi ke itna jasn na manaye jab aapne Australia ko unke ghar pe haraya tha 😉

    — Kevin Pietersen🦏 (@KP24) February 9, 2021 " class="align-text-top noRightClick twitterSection" data=" ">

ಆದರೆ, ಈ ಗೆಲುವನ್ನು ಭಾರತೀಯ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಸಂಭ್ರಮಿಸಿದ್ದರು. ಆದರೆ, ಅಂದು ಕೆವಿನ್ ಪೀಟರ್ಸನ್ ಭಾರತೀಯ ಅಭಿಮಾನಿಗಳನ್ನು ಜಾಸ್ತಿ ಸಂಭ್ರಮಿಸಬೇಡಿ. ನಿಜವಾದ ತಂಡ ಭಾರತಕ್ಕೆ ಕೆಲ ದಿನಗಳಲ್ಲೇ ಬರಲಿದೆ. ಆ ತಂಡ ನಿಮ್ಮನ್ನು ನಿಮ್ಮ ನೆಲದಲ್ಲೇ ಸೋಲಿಸಲಿದೆ ಎಂದು ಟ್ವೀಟ್ ಮಾಡಿದ್ದರು.

  • India 🇮🇳 - yeh aitihaasik jeet ka jashn manaye kyuki yeh sabhi baadhao ke khilaap hasil hui hai

    LEKIN , ASLI TEAM 🏴󠁧󠁢󠁥󠁮󠁧󠁿 😉 toh kuch hafto baad a rahi hai jisse aapko harana hoga apne ghar mein .

    Satark rahe , 2 saptaah mein bahut adhik jashn manaane se saavadhaan rahen 😉

    — Kevin Pietersen🦏 (@KP24) January 19, 2021 " class="align-text-top noRightClick twitterSection" data=" ">

ಅವರು ಹೇಳಿದಂತೆ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್​ ತಂಡ ಕೊಹ್ಲಿ ಪಡೆಯನ್ನು 227ರನ್​ಗಳಿಂದ ಮಣಿಸಿದೆ.

" ಭಾರತೀಯರೆ, ನನ್ನ ಮಾತು ನೆನಪಿದೆಯಾ? ನಾನು ಮೊದಲೇ ಹೇಳಿದ್ದೆ, ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸಿದ್ದೀರಿ ಎಂದು ಅತಿಯಾಗಿ ಸಂಭ್ರಮಿಸಬೇಡಿ ಎಂದು ನಾನು ತಿಳಿಸಿದ್ದೆ" ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿ ಭಾರತೀಯ ಅಭಿಮಾನಿಗಳ ಕಾಲೆಳೆದಿದ್ದಾರೆ.

ಚೆನ್ನೈ: ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವನ್ನು ಇಂಗ್ಲೆಂಡ್ ತಂಡ 227ರನ್​ಗಳಿಂದ ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್​ ಭಾರತೀಯರ ಕಾಲೆಳೆದಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ರಹಾನೆ ನೇತೃತ್ವದ ಭಾರತ ತಂಡ 2-1ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಸತತ 2ನೇ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

  • India , yaad hai maine pehele hi chetawani di thi ke itna jasn na manaye jab aapne Australia ko unke ghar pe haraya tha 😉

    — Kevin Pietersen🦏 (@KP24) February 9, 2021 " class="align-text-top noRightClick twitterSection" data=" ">

ಆದರೆ, ಈ ಗೆಲುವನ್ನು ಭಾರತೀಯ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಸಂಭ್ರಮಿಸಿದ್ದರು. ಆದರೆ, ಅಂದು ಕೆವಿನ್ ಪೀಟರ್ಸನ್ ಭಾರತೀಯ ಅಭಿಮಾನಿಗಳನ್ನು ಜಾಸ್ತಿ ಸಂಭ್ರಮಿಸಬೇಡಿ. ನಿಜವಾದ ತಂಡ ಭಾರತಕ್ಕೆ ಕೆಲ ದಿನಗಳಲ್ಲೇ ಬರಲಿದೆ. ಆ ತಂಡ ನಿಮ್ಮನ್ನು ನಿಮ್ಮ ನೆಲದಲ್ಲೇ ಸೋಲಿಸಲಿದೆ ಎಂದು ಟ್ವೀಟ್ ಮಾಡಿದ್ದರು.

  • India 🇮🇳 - yeh aitihaasik jeet ka jashn manaye kyuki yeh sabhi baadhao ke khilaap hasil hui hai

    LEKIN , ASLI TEAM 🏴󠁧󠁢󠁥󠁮󠁧󠁿 😉 toh kuch hafto baad a rahi hai jisse aapko harana hoga apne ghar mein .

    Satark rahe , 2 saptaah mein bahut adhik jashn manaane se saavadhaan rahen 😉

    — Kevin Pietersen🦏 (@KP24) January 19, 2021 " class="align-text-top noRightClick twitterSection" data=" ">

ಅವರು ಹೇಳಿದಂತೆ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್​ ತಂಡ ಕೊಹ್ಲಿ ಪಡೆಯನ್ನು 227ರನ್​ಗಳಿಂದ ಮಣಿಸಿದೆ.

" ಭಾರತೀಯರೆ, ನನ್ನ ಮಾತು ನೆನಪಿದೆಯಾ? ನಾನು ಮೊದಲೇ ಹೇಳಿದ್ದೆ, ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಸೋಲಿಸಿದ್ದೀರಿ ಎಂದು ಅತಿಯಾಗಿ ಸಂಭ್ರಮಿಸಬೇಡಿ ಎಂದು ನಾನು ತಿಳಿಸಿದ್ದೆ" ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿ ಭಾರತೀಯ ಅಭಿಮಾನಿಗಳ ಕಾಲೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.