ETV Bharat / sitara

ಬ್ರೇಕ್ ನಂತರ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಜಾತ ಅಕ್ಷಯ.. - ಮೈಸೂರು ಮಂಜು ಧಾರಾವಾಹಿಯಲ್ಲಿ ಸುಜಾತ ಅಕ್ಷಯ

ಬಿಗ್​​​​​​​​​​​​​​​​​​​​​ಬಾಸ್ ಮನೆಯಿಂದ ಸುಜಾತ ಹೊರಬಂದ ಕೂಡಲೇ ನಟಿಸುವಂತೆ ಸಾಕಷ್ಟು ಕಡೆಗಳಿಂದ ಆಫರ್ ಬಂದಿತ್ತು. ಆದರೆ, ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಇದೀಗ ಅವರು ಧಾರಾವಾಹಿಯೊಂದರಲ್ಲಿ ನಟಿಸಲು ಒಪ್ಪಿದ್ದಾರೆ.

Sujata akshaya
ಸುಜಾತ ಅಕ್ಷಯ
author img

By

Published : Dec 13, 2019, 4:40 PM IST

ಸುಜಾತ ಅಕ್ಷಯ ಬಿಗ್​​​ಬಾಸ್​​​​ನಿಂದ ಎಲಿಮಿನೇಟ್ ಆಗಿ ಹೊರ ಬಂದವರು. ಕೆಲವು ದಿನಗಳ ಕಾಲ ಮನೆಯಲ್ಲಿ ರೆಸ್ಟ್ ಮಾಡಬೇಕೆಂದು ಯಾವ ಸಿನಿಮಾ ಕೂಡಾ ಒಪ್ಪಿಕೊಂಡಿರಲಿಲ್ಲ. ನಂತರ ಅಡುಗೆ ಕಾರ್ಯಕ್ರಮವೊಂದರ ನಿರೂಪಣೆ ಮಾಡಲು ಒಪ್ಪಿದರು.

  • " class="align-text-top noRightClick twitterSection" data="">

ಸುಜಾತ ಅಕ್ಷಯ ಇದೀಗ ಮೈಸೂರು ಮಂಜು ನಿರ್ದೇಶನದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿ ತಂಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುಜಾತಾ ಅವರು ಕಾಣಿಸಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್​​​​​​​​​​​​​​ಬಾಸ್ ಮನೆಯಿಂದ ಸುಜಾತ ಹೊರಬಂದ ಕೂಡಲೇ ಸಾಕಷ್ಟು ಕಡೆಗಳಿಂದ ನಟಿಸಲು ಆಫರ್ ಬಂದಿತ್ತು. ಆದರೆ, ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಇಷ್ಟು ದಿನ ಸಿತಾರಾದೇವಿ ಎಂಬ ಬ್ಯೂಟಿಫುಲ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಸುಜಾತ ಅವರನ್ನು ಮತ್ತೆ ಕಿರುತೆರೆ ಮೇಲೆ ನೋಡಲು ಧಾರಾವಾಹಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ​​​​​​​

ಸುಜಾತ ಅಕ್ಷಯ ಬಿಗ್​​​ಬಾಸ್​​​​ನಿಂದ ಎಲಿಮಿನೇಟ್ ಆಗಿ ಹೊರ ಬಂದವರು. ಕೆಲವು ದಿನಗಳ ಕಾಲ ಮನೆಯಲ್ಲಿ ರೆಸ್ಟ್ ಮಾಡಬೇಕೆಂದು ಯಾವ ಸಿನಿಮಾ ಕೂಡಾ ಒಪ್ಪಿಕೊಂಡಿರಲಿಲ್ಲ. ನಂತರ ಅಡುಗೆ ಕಾರ್ಯಕ್ರಮವೊಂದರ ನಿರೂಪಣೆ ಮಾಡಲು ಒಪ್ಪಿದರು.

  • " class="align-text-top noRightClick twitterSection" data="">

ಸುಜಾತ ಅಕ್ಷಯ ಇದೀಗ ಮೈಸೂರು ಮಂಜು ನಿರ್ದೇಶನದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿ ತಂಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುಜಾತಾ ಅವರು ಕಾಣಿಸಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್​​​​​​​​​​​​​​ಬಾಸ್ ಮನೆಯಿಂದ ಸುಜಾತ ಹೊರಬಂದ ಕೂಡಲೇ ಸಾಕಷ್ಟು ಕಡೆಗಳಿಂದ ನಟಿಸಲು ಆಫರ್ ಬಂದಿತ್ತು. ಆದರೆ, ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಪ್ಪಿಕೊಳ್ಳಲಿಲ್ಲ. ಇಷ್ಟು ದಿನ ಸಿತಾರಾದೇವಿ ಎಂಬ ಬ್ಯೂಟಿಫುಲ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಸುಜಾತ ಅವರನ್ನು ಮತ್ತೆ ಕಿರುತೆರೆ ಮೇಲೆ ನೋಡಲು ಧಾರಾವಾಹಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ​​​​​​​

Intro:Body:
ಮೈಸೂರು ಮಂಜು ನಿರ್ದೇಶನದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಸುಜಾತಾ ಅವರು ನಟಿಸಲಿದ್ದಾರೆ. ಈಗಾಗಲೇ ಧಾರಾವಾಹಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುಜಾತಾ ಅವರು ಕಾಣಿಸಿದ್ದು ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯಿಂದ ಸುಜಾತಾ ಅವರು ಬಂದ ಕೂಡಲೇ ಸಾಕಷ್ಟು ಕಡೆಗಳಿಂದ ನಟಿಸುವಂತೆ ಆಫರ್ ಗಳು ಬಂದಿತ್ತು. ಆದರೆ ಕೊಂಚ ಬಿಡುವು ಬೇಕು ಎಂಬ ಉದ್ದೇಶದಿಂದ ಒಕೆ ಎನ್ನಲಿಲ್ಲ. ಆದರೆ ಇದೀಗ ಸುಜಾತಾ ಅವರು ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ನಟಿಸಲು ಒಪ್ಪಿದ್ದಾರೆ. ಇಷ್ಟು ದಿನ ಸಿತಾರಾದೇವಿ ಎಂಬ ಬ್ಯೂಟಿಫುಲ್ ವಿಲನ್ ಆಗಿ ಕಿರುತೆರೆ ಪ್ರಿಯರ ಮನ ಗೆದ್ದಿರುವ ಸುಜಾತಾ ಅವರ ಬರುವಿಕೆ ವೀಕ್ಷಕರಿಗೆ ಖುಷಿ ತಂದಿದೆ.

ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದ ಸುಜಾತಾ ಅಕ್ಷಯಾ 42 ದಿನಗಳ ಪಯಣದ ನಂತರ ಎಲಿಮಿನೇಟ್ ಆಗಿ ಹೊರಬಂದಿದ್ದರು. ಚಾಲೆಂಜಿಗ್ ಸ್ಫರ್ಧಿಯಾಗಿ ದೊಡ್ಮನೆಯಲ್ಲಿ ಆಟವಾಡುತ್ತಿದ್ದ ಸುಜಾತಾ ಅವರು ತಮಗಾದ ಕಾಲು ನೋವಿನಿಂದ ಕೊಂಚ ಹಿಂದೆ ಸರಿದಿದ್ದರು. ಯಾವುದೇ ಟಾಸ್ಕ್ ಗಳನ್ನಾಗಲೀ, ಕೆಲಸಗಳನ್ನಾಗಲೀ ಮಾಡಲು ಆಗದೇ ಕಷ್ಟ ಪಡುತ್ತಿದ್ದ ಆಕೆ ಬಿಗ್ ಹೌಸ್ ನಿಂದ ಎಲಿಮಿನೇಟ್ ಆಗಿ ಬಂದಿರುವುದು ಎಲ್ಲರಿಗೂ ತಿಳಿದೇ ಇದೆ.

ಅದಕ್ಕೂ ಮೊದಲೇ ಕಿಚನ್ ದರ್ಬಾರ್ ಎಂಬ ಕುಕ್ಕರಿ ಶೋ ನಿರೂಪಕರಾಗಿ ಅಐ ಎನಿಸಿಕೊಂಡಿದ್ದ ಸುಜಾತಾ ಬಿಗ್ ಬಾಸ್ ಮನೆಯೊಳಗೆ ಹೋಗುವ ಸಲುವಾಗಿ ನಿರೂಪಣೆಯಿಂದ ಬ್ರೇಕ್ ಪಡೆದಿದ್ದರು. ಆದರೆ ದೊಡ್ಮನೆಯಿಂದ ಬಂದ ನಂತರ ನಿರೂಪಣೆಯನ್ನು ಶುರುಮಾಡಿದ ಸುಜಾತಾ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.