ETV Bharat / sitara

ದೊಡ್ಮನೆ ಸದಸ್ಯರಿಗೆ 'ಬಿಗ್'​ ಅಚ್ಚರಿ..! ಮನೆಗೆ ಕಾಲಿಟ್ಟ ಪೃಥ್ವಿ ಯಾರು..?

author img

By

Published : Nov 4, 2019, 12:55 AM IST

ಬಿಗ್​ಬಾಸ್​ನಲ್ಲಿ ಮೂರನೇ ವಾರಕ್ಕೆ ವೈಲ್ಡ್​ಕಾರ್ಡ್​ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.

ಆರ್‌ ಜೆ ಪೃಥ್ವಿ

ಬಿಗ್​​ಬಾಸ್ ಸೀಸನ್ - 7 ಆರಂಭವಾಗಿ ಮೂರು ವಾರಗಳು ಕಳೆದಿದೆ. ಪ್ರತಿ ವಾರದಂತೆ ಈ ವಾರವೂ ಎಲಿಮಿನೇಷನ್ ನಡೆದಿದ್ದು ದುನಿಯಾ ರಶ್ಮಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದೇ ವೇಳೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಅಚ್ಚರಿಯೊಂದು ಕಾದಿತ್ತು.

ಬಿಗ್​ಬಾಸ್​ನಲ್ಲಿ ಮೂರನೇ ವಾರಕ್ಕೆ ವೈಲ್ಡ್​ಕಾರ್ಡ್​ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.

ಭಾನುವಾರದ ಸಂಚಿಕೆಯಲ್ಲಿ ವೈಲ್ಡ್​​ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ದೊಡ್ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಇಂದು ಈ ವಾರ ಎಲಿಮಿನೇಟ್ ಆದವರ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಲಿಲ್ಲ. ಬದಲಿಗೆ ವೈಲ್ಡ್‌ ಕಾರ್ಡ್‌ ಮೂಲಕ ಮನೆಯೊಳಗೆ ಬಂದ ಆರ್‌ ಜೆ ಪೃಥ್ವಿ ತಾವು ಮನೆಯೊಳಕ್ಕೆ ಪ್ರವೇಶಿಸಿ, ಜೊತೆಗೆ ತಂದಿದ್ದ ಕವರ್ ತೆರೆದು ಎಲಿಮಿನೇಟ್ ಆದವರ ಹೆಸರನ್ನು ಹೇಳಿದ್ದಾರೆ. ಕವರ್​ನಲ್ಲಿ ದುನಿಯಾ ರಶ್ಮಿ ಹೆಸರಿತ್ತು. ಈ ಮೂಲಕ ರಶ್ಮಿ ಮೂರೇ ವಾರಕ್ಕೆ ಬಿಗ್​ಬಾಸ್ ಪಯಣ ಮುಗಿಸಿದ್ದಾರೆ.

ಫೀವರ್ 104ನಲ್ಲಿ ಆರ್ ಜೆ ಆಗಿ ಕೆಲಸ ನಿರ್ವಹಿಸುತ್ತಿರುವ ಪೃಥ್ವಿ ಕಳೆದ ಹದಿನೈದು ವರುಷಗಳಿಂದ ಈ ವೃತ್ತಿಯಲ್ಲಿದ್ದಾರೆ. ಆರ್ ಜೆ ಆಗಿ ಮೋಡಿ ಮಾಡಿರುವ ಪೃಥ್ವಿಯ ಹೊಸ ಪಯಣ ಅವರ ಕೇಳುಗರಿಗೆ ಮಾತ್ರವಲ್ಲದೆ ದೊಡ್ಮನೆ ಮಂದಿಗೂ ಕುತೂಹಲ ಮೂಡಿಸಿದೆ.

ಬಿಗ್​​ಬಾಸ್ ಸೀಸನ್ - 7 ಆರಂಭವಾಗಿ ಮೂರು ವಾರಗಳು ಕಳೆದಿದೆ. ಪ್ರತಿ ವಾರದಂತೆ ಈ ವಾರವೂ ಎಲಿಮಿನೇಷನ್ ನಡೆದಿದ್ದು ದುನಿಯಾ ರಶ್ಮಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದೇ ವೇಳೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಅಚ್ಚರಿಯೊಂದು ಕಾದಿತ್ತು.

ಬಿಗ್​ಬಾಸ್​ನಲ್ಲಿ ಮೂರನೇ ವಾರಕ್ಕೆ ವೈಲ್ಡ್​ಕಾರ್ಡ್​ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.

ಭಾನುವಾರದ ಸಂಚಿಕೆಯಲ್ಲಿ ವೈಲ್ಡ್​​ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ದೊಡ್ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಇಂದು ಈ ವಾರ ಎಲಿಮಿನೇಟ್ ಆದವರ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಲಿಲ್ಲ. ಬದಲಿಗೆ ವೈಲ್ಡ್‌ ಕಾರ್ಡ್‌ ಮೂಲಕ ಮನೆಯೊಳಗೆ ಬಂದ ಆರ್‌ ಜೆ ಪೃಥ್ವಿ ತಾವು ಮನೆಯೊಳಕ್ಕೆ ಪ್ರವೇಶಿಸಿ, ಜೊತೆಗೆ ತಂದಿದ್ದ ಕವರ್ ತೆರೆದು ಎಲಿಮಿನೇಟ್ ಆದವರ ಹೆಸರನ್ನು ಹೇಳಿದ್ದಾರೆ. ಕವರ್​ನಲ್ಲಿ ದುನಿಯಾ ರಶ್ಮಿ ಹೆಸರಿತ್ತು. ಈ ಮೂಲಕ ರಶ್ಮಿ ಮೂರೇ ವಾರಕ್ಕೆ ಬಿಗ್​ಬಾಸ್ ಪಯಣ ಮುಗಿಸಿದ್ದಾರೆ.

ಫೀವರ್ 104ನಲ್ಲಿ ಆರ್ ಜೆ ಆಗಿ ಕೆಲಸ ನಿರ್ವಹಿಸುತ್ತಿರುವ ಪೃಥ್ವಿ ಕಳೆದ ಹದಿನೈದು ವರುಷಗಳಿಂದ ಈ ವೃತ್ತಿಯಲ್ಲಿದ್ದಾರೆ. ಆರ್ ಜೆ ಆಗಿ ಮೋಡಿ ಮಾಡಿರುವ ಪೃಥ್ವಿಯ ಹೊಸ ಪಯಣ ಅವರ ಕೇಳುಗರಿಗೆ ಮಾತ್ರವಲ್ಲದೆ ದೊಡ್ಮನೆ ಮಂದಿಗೂ ಕುತೂಹಲ ಮೂಡಿಸಿದೆ.

Intro:Body:ಬಿಗ್ ಬಾಸ್ ಸೀಸನ್ 7 ಆರಂಭವಾಗಿ ಮೂರು ವಾರಗಳು ಕಳೆದಿದೆ. ಪ್ರತಿ ವಾರದಂತೆ ಈ ವಾರವೂ ಎಲಿಮಿಶೇನ್ ನಡೆದಿದ್ದು ದುನಿಯಾ ರಶ್ಮಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದರ ಜೊತೆಗೆ ದೊಡ್ಮನೆಯ ಸದಸ್ಯರಿಗೆ ಒಂದು ಶಾಕಿಂಗ್ ನ್ಯೂಸ್ ಕೂಡಾ ಇದೆ. ಅದೇನಂತೀರಾ?

ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಇದೆ. ಅಂದರೆ ವೈಲ್ಡ್ ಕಾರ್ಡ್ ನ ಮೂಲಕ ಒಬ್ಬ ವ್ಯಕ್ತಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಯೊಳಗೆ ಹೋಗುತ್ತಿರುವ ವ್ಯಕ್ತಿಯ ಧ್ವನಿಯನ್ನು ಪ್ರೋಮೋದಲ್ಲಿ ಕೇಳಿಸಿತ್ತು. ಬಿಗ್ ಬಾಸ್ ನೊಳಗೆ ಇರುವ ಸದಸ್ಯರ ಜೊತೆಗೆ ಪ್ರೋಮೋ ನೋಡಿದ ವೀಕ್ಷಕರಿಗೂ ಕೂಡಾ ಕುತೂಹಲವಿತ್ತು. ಪ್ರೋಮೋದಲ್ಲಿ ಇದ್ದ ವಾಯ್ಸ್ ಪರಿಚಿತ ಎಂದು ಕೆಲವರಿಗೆ ಅನ್ನಿಸಿದ್ದು ಇದೆ.

ಇದೀಗ ಇಂದಿನ ಸಂಚಿಕೆಯಲ್ಲಿ ಈ ಕುತೂಹಲಕ್ಕೆ ಕಿಚ್ಚ ಸುದೀಪ್ ಅವರೇ ಬ್ರೇಕ್ ನೀಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ಅವರು ದೊಡ್ಮನೆಯೊಳಗೆ ಹೋಗಿದ್ದಾರೆ. ಇದರ ಜೊತೆಗೆ ದುನಿಯಾ ರಶ್ಮಿ ಅವರು ಮನೆಯಿಂದ ಹೊರಬಂದಿದ್ದಾರೆ. ವಿಶೇಷವೆಂದರೆ ಇಂದು ಈ ವಾರ ಎಲಿಮಿನೇಟ್ ಆದವರ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಲಿಲ್ಲ. ಬದಲಿಗೆ ವೈಲ್ಡ್‌ ಕಾರ್ಡ್‌ ಮೂಲಕ ಮನೆಯೊಳಗೆ ಬಂದ ಆರ್‌ ಜೆ ಪೃಥ್ವಿ ತಾನು ತಂದತಹ ಎನ್ವಲಪ್‌ನಲ್ಲಿದ್ದ ಹೆಸರನ್ನ ಹೇಳಿದರು. ಅಂದ ಹಾಗೇ ಆ ಎನ್ವಲಪ್ ನಲ್ಲಿ ದುನಿಯಾ ರಶ್ಮಿ ಹೆಸರು ಬರೆದಿತ್ತು.

ಫೀವರ್ 104 ನಲ್ಲಿ ಆರ್ ಜೆ ಆಗಿ ಕೆಲಸ ನಿರ್ವಹಿಸುತ್ತಿರುವ ಪೃಥ್ವಿ ಕಳೆದ ಹದಿನೈದು ವರುಷಗಳಿಂದ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ ಜೆ ಆಗಿ ಮೋಡಿ ಮಾಡಿರುವ ಪೃಥ್ವಿ ದೊಡ್ಮನೆಯೊಳಗೆ ಏನೇನು ಮಾಡುತ್ತಾರೆ ಎಂದು ನೋಡಬೇಕಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.