ETV Bharat / sitara

ಇಂದು ಬಸವ ಜಯಂತಿ ಆಚರಣೆ: ವಾಣಿಜ್ಯ ಮಂಡಳಿಯಲ್ಲಿ ವಿಶ್ವಗುರುವಿಗೆ ಗೌರವ

ಇಂದು ಎಲ್ಲೆಡೆ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೂಡಾ ವಿಶ್ವಗುರುವಿಗೆ ನಮನ ಸಲ್ಲಿಸಲಾಯಿತು.

author img

By

Published : May 7, 2019, 6:25 PM IST

ವಾಣಿಜ್ಯ ಮಂಡಳಿಯಲ್ಲಿ ವಿಶ್ವಗುರುವಿಗೆ ಗೌರವ

ಇಂದು ರಾಜ್ಯಾದ್ಯಂತ ಜಗಜ್ಯೋತಿ, ವಿಶ್ವಗುರು ಬಸವ ಜಯಂತಿಯನ್ನು ಆಚರಿಸುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೂಡಾ ವಿಶ್ವಗುರುವಿಗೆ ಗೌರವ ಸಲ್ಲಿಸುವ ಮೂಲಕ ಬಸವ ಜಯಂತಿ ಆಚರಿಸಲಾಗಿದೆ.

ವಾಣಿಜ್ಯ ಮಂಡಳಿಯಲ್ಲಿ ವಿಶ್ವಗುರುವಿಗೆ ಗೌರವ

ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು,‌ ಭಾ.ಮ.ಹರೀಶ್, ಮಾಜಿ ಅಧ್ಯಕ್ಷ ಚಂದ್ರಶೇಖರ್​, ಕರಿಸುಬ್ಬು ಹಾಗೂ ಅನೇಕ ಗಣ್ಯರು ಭಾಗಿಯಾಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ವಿಶ್ವಗುರುವಿಗೆ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು, ಬಸವಣ್ಣನವರ ವಚನಗಳು ಎಂತಹ ಅವಿದ್ಯಾವಂತರಿಗೆ ಕೂಡಾ ಅರ್ಥ ಆಗುವಂತೆ ಇವೆ ಎಂದರು.

ಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಜಾತಿ ಭೇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎಲ್ಲರೂ ನುಡಿದಂತೆ ನಡೆಯಬೇಕು. ಆ ರೀತಿ ಆದರೆ ಮಾತ್ರ ಸಮಾಜ ಸುಧಾರಣೆ ಆಗಲು ಸಾಧ್ಯ. ಇನ್ನು ಮುಂದಾದರೂ ಅವರ ತತ್ವಗಳನ್ನು ಹಾಗೂ ವಚನಗಳನ್ನು ತಪ್ಪದೆ ಪಾಲಿಸೋಣ ಎಂದು ಚಿನ್ನೇಗೌಡ ಹೇಳಿದರು.

ಇಂದು ರಾಜ್ಯಾದ್ಯಂತ ಜಗಜ್ಯೋತಿ, ವಿಶ್ವಗುರು ಬಸವ ಜಯಂತಿಯನ್ನು ಆಚರಿಸುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೂಡಾ ವಿಶ್ವಗುರುವಿಗೆ ಗೌರವ ಸಲ್ಲಿಸುವ ಮೂಲಕ ಬಸವ ಜಯಂತಿ ಆಚರಿಸಲಾಗಿದೆ.

ವಾಣಿಜ್ಯ ಮಂಡಳಿಯಲ್ಲಿ ವಿಶ್ವಗುರುವಿಗೆ ಗೌರವ

ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು,‌ ಭಾ.ಮ.ಹರೀಶ್, ಮಾಜಿ ಅಧ್ಯಕ್ಷ ಚಂದ್ರಶೇಖರ್​, ಕರಿಸುಬ್ಬು ಹಾಗೂ ಅನೇಕ ಗಣ್ಯರು ಭಾಗಿಯಾಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ವಿಶ್ವಗುರುವಿಗೆ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು, ಬಸವಣ್ಣನವರ ವಚನಗಳು ಎಂತಹ ಅವಿದ್ಯಾವಂತರಿಗೆ ಕೂಡಾ ಅರ್ಥ ಆಗುವಂತೆ ಇವೆ ಎಂದರು.

ಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಜಾತಿ ಭೇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎಲ್ಲರೂ ನುಡಿದಂತೆ ನಡೆಯಬೇಕು. ಆ ರೀತಿ ಆದರೆ ಮಾತ್ರ ಸಮಾಜ ಸುಧಾರಣೆ ಆಗಲು ಸಾಧ್ಯ. ಇನ್ನು ಮುಂದಾದರೂ ಅವರ ತತ್ವಗಳನ್ನು ಹಾಗೂ ವಚನಗಳನ್ನು ತಪ್ಪದೆ ಪಾಲಿಸೋಣ ಎಂದು ಚಿನ್ನೇಗೌಡ ಹೇಳಿದರು.

Intro:ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಸವ ಜಯಂತಿ ಆಚರಣೆ....


ನಾಡಿನಾದ್ಯಂತ ಇಂದು ಜಗಜ್ಯೋತಿ, ವಿಶ್ವ ಗುರು, ಭಕ್ತಿ ಭಂಡಾರಿಬಸವಣ್ಣನವರಜಯಂತಿಯನ್ನುಅದ್ದೂರಿಯಾಗಿ ಆಚರಿಸಲಾಗ್ತಿದೆ ಅದೇವರೀತಿ . ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಸವ ಜಯಂತಿ ಆಚರಣೆ ಮಾಡಲಾಯಿತು. ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೆ ಗೌಡು,‌ ಬಾ ಮ ಹರೀಶ್, ಮಾಜಿ ಅಧ್ಯಕ್ಷರಾಗಿರುವ ಚಂದ್ರಶೇಖರ್ ಹಾಗೂ ಅನೇಕ ಗಣ್ಯರು ಭಾಗಿಯಾಗಿ.
ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ವಿಶ್ವ ಗುರುವಿಗೆ ಗೌರವ ಸಲ್ಲಿಸಿದರು.ನಂತರ ಮಾತಾನಡಿದ ವಾಣಿಜ್ಯ‌ ಮಂಡಳಿ ಅಧ್ಯಕ್ಷ ಚಿನ್ನೆಗೌಡರು
ಬಸವಣ್ಣನವರ ವಾಚನಗಳು ಎಂತಹಅವಿಧ್ಯಾವಂತರಿಗೆ ಕೂಡ ಅರ್ಥ ಆಗುವ ವಚನಗಳು ಅವರದ್ದು.
ಬಸವಣ್ಣನವರು ಅತೀ ಚಿಕ್ಕ ವಯಸ್ಸಿನಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಜಾತಿ ಬೇದಕ್ಕೆ ವಿರೋಧ ಅವರದ್ದು.
Body:ಇವತ್ತು ರಾಜಕಾರಣಿಗಳು ಅವರ ಬೆಳವಣಿಗೆ ಗೋಸ್ಕರ, ಹೇಳೋದು ಒಂದು ಮಾಡೋದು ಒಂದು.. ಆ ರೀತಿ ಮಾಡಬೇಡಿ ನುಡಿದಿದ್ದಂತೆ ನಡೆಯಬೇಕು... ಅದೇ ರೀತಿ ನಮ್ಮ ರಾಜಕಾರಣಿಗಳು ಹೇಳಿದ್ದಂತೆ ನಡೆದರೆ ನಮ್ಮ ಸಮಾಜ ಸುಧಾರಣೆ ಆಗುವದಕ್ಕೆ ಸಾಧ್ಯಇನ್ನು ಮುಂದೆ ಆದ್ರೂ ಕೂಡ ಅವರ ತತ್ವಗಳು ಹಾಗೂ ವಚನೆಗಳು ಪಾಲಿಸೋಣ ಎಂದು ಕೇಳಿಕೊಂಡ ಚಿನ್ನೆಗೌಡ ಹೇಳಿದರು.


ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.