ETV Bharat / sitara

ಹೆಚ್ಚಿದ 'ಐ ಲವ್​​ ಯು' ಫೀವರ್​: ಭಾರೀ ಮೊತ್ತಕ್ಕೆ ಮಾರಾಟವಾಯ್ತು ವಿತರಣೆ ಹಕ್ಕು

author img

By

Published : Jun 9, 2019, 7:53 PM IST

ಉಪೇಂದ್ರ, ರಚಿತಾ ರಾಮ್ ಅಭಿನಯದ 'ಐ ಲವ್​ ಯು' ಸಿನಿಮಾ ಜೂನ್ 14 ರಂದು ಬಿಡುಗಡೆಯಾಗುತ್ತಿದ್ದು ಉಪ್ಪಿ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಅಲ್ಲದೇ ಚಿತ್ರದ ವಿತರಣೆ ಹಕ್ಕನ್ನು ಮೊಹನ್ ಎಂಟರ್​​ಪ್ರೈಸಸ್​​​​​​​​​​​ ಹಾಗೂ ಧೀರಜ್ ಎಂಟರ್​​​​​​​​ಪ್ರೈಸಸ್ ಸಂಸ್ಥೆ ಖರೀದಿಸಿದೆ.

'ಐ ಲವ್​​ ಯು'

ಪ್ರೀತಿ,ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ನೀತಿ ಪಾಠ ಹೇಳಿದ್ದ ಉಪ್ಪಿಗೆ, ಡಿಂಪಲ್ ಕ್ವೀನ್ ರಚಿತಾ ರಾಮ್​​​​ ಪ್ರೀತಿ ಪಾಠ ಶುರು ಮಾಡಲು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಬೆಂಗಳೂರಲ್ಲಿ 'ಐ ಲವ್​ ಯು' ಫೀವರ್ ಹೆಚ್ಚಾಗಿದ್ದು ಜೂನ್ 14 ರಂದು ಸಿನಿಮಾ ತೆರೆ ಕಾಣುತ್ತಿದೆ.

'ಐ ಲವ್​​ ಯು' ಫೀವರ್​​​

ಸಿನಿಮಾ ಬಿಡುಗಡೆಯಾಗಲು 6 ದಿನಗಳಷ್ಟೇ ಬಾಕಿ ಇದ್ದು ಉಪ್ಪಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಬೆಂಗಳೂರಿನ ಉಪ್ಪಿ ಅಭಿಮಾನಿಗಳು ಇಂದು ಚಿತ್ರದ ಪೋಸ್ಟರ್ ಮುಂದೆ ಖುಷಿ ಸೆಲಬ್ರೇಟ್ ಮಾಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಆರ್​​. ಚಂದ್ರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದಲ್ಲದೇ, ನಿರ್ಮಾಣ ಕೂಡಾ ಮಾಡಿದ್ದಾರೆ. ಇನ್ನು ವಿತರಕರಾದ ಮೊಹನ್ ಎಂಟರ್​​ಪ್ರೈಸಸ್​​​​ ಹಾಗೂ ಧೀರಜ್ ಎಂಟರ್​​​​​​​​ಪ್ರೈಸಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ. ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಪ್ರೀತಿ,ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ನೀತಿ ಪಾಠ ಹೇಳಿದ್ದ ಉಪ್ಪಿಗೆ, ಡಿಂಪಲ್ ಕ್ವೀನ್ ರಚಿತಾ ರಾಮ್​​​​ ಪ್ರೀತಿ ಪಾಠ ಶುರು ಮಾಡಲು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಬೆಂಗಳೂರಲ್ಲಿ 'ಐ ಲವ್​ ಯು' ಫೀವರ್ ಹೆಚ್ಚಾಗಿದ್ದು ಜೂನ್ 14 ರಂದು ಸಿನಿಮಾ ತೆರೆ ಕಾಣುತ್ತಿದೆ.

'ಐ ಲವ್​​ ಯು' ಫೀವರ್​​​

ಸಿನಿಮಾ ಬಿಡುಗಡೆಯಾಗಲು 6 ದಿನಗಳಷ್ಟೇ ಬಾಕಿ ಇದ್ದು ಉಪ್ಪಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಬೆಂಗಳೂರಿನ ಉಪ್ಪಿ ಅಭಿಮಾನಿಗಳು ಇಂದು ಚಿತ್ರದ ಪೋಸ್ಟರ್ ಮುಂದೆ ಖುಷಿ ಸೆಲಬ್ರೇಟ್ ಮಾಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಆರ್​​. ಚಂದ್ರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದಲ್ಲದೇ, ನಿರ್ಮಾಣ ಕೂಡಾ ಮಾಡಿದ್ದಾರೆ. ಇನ್ನು ವಿತರಕರಾದ ಮೊಹನ್ ಎಂಟರ್​​ಪ್ರೈಸಸ್​​​​ ಹಾಗೂ ಧೀರಜ್ ಎಂಟರ್​​​​​​​​ಪ್ರೈಸಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ. ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಮಾರಾಟವಾಗಿದೆ ಎಂದು ತಿಳಿದುಬಂದಿದೆ.

Intro:ಸೆಎಟ್ಟೇರೋಕು ಮುಂಚೆನೇ ಟೈಟಲ್ ನಿಂದಲೇ ಹವಾ ಕ್ರಿಯೇಟ್ ಮಾಡಿದ್ದ ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ಇಂದು ಅದ್ದೂರಿಯಾಗಿ ಸೆಟ್ಟೇರಿದೆ.ನಗರದ ಬಂಡಿಮಾಕಾಳಮ್ಮ ದೇವಾಲಯದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಆಗಮಸಿ ಕ್ಲಾಪ್ ಮಾಡುವ ಮೂಲಕ ಸಲಗ ಟೀಂಗೆ ವಿಶ್ ಮಾಡಿದ್ರು.ಇನ್ನೂ ಕಿಚ್ಚನಿಗೆ ರಾಘವೇಂದ್ರ ರಾಜ್ ಕುಮಾರ್ ಸಾಥ್ ನೀಡಿದ್ರು.


Body:ಅಲ್ಲದೆ ಮಾಜಿ ಸಿ ಎಮ್ ಸಿದ್ದರಾಮಯ್ಯ ಸಲಗ ಚುತ್ರದ ಮುಹೂರ್ತಕ್ಕೆ ಆಗಮಿಸಿ ಕ್ಯಾಮರ ಚಾಲನೆ ಮಾಡುವ ಮೂಲಕ ಸಲಗ ತಂಡಕ್ಕೆ ಶುಭ ‌ಕೋರಿದ್ರು .ಅಲ್ಲದೆ ಹಿಂದೆ ಟಗರು ಚಿತ್ರಕ್ಕೆ ನಾನೆ ಕ್ಲಾಪ್ ಮಾಡಿದ್ದೆ.ಈಗ ಸಲಗ ಚಿತ್ರಕೂ ಕ್ಲಾಪ್ ಮಾಡಿಸಿದ್ದಾರೆ.ದುನಿಯಾ ವಿಜಿ ನಟನಾಗಿ ಉತ್ತಮವಾಗ ಅಭಿನಯಿಸ್ತಾರೆ.ಈಗ ನಿರ್ದೇಶನಕ್ಕಿಳಿದಿದ್ದಾರೆ.ಸಲಗದ ಕಥೆ ನನಗೂ ಹೇಳಿಲ್ಲ ಗೌಪ್ಯವಾಗಿಟ್ಟಿದ್ದಾರೆ..ಒಂಟಿ ಸಲಗ ಅಪಾಯ ಆನೆಗಳು ಗುಂಪಿನಲ್ಲಿದ್ರೆ ಏನು ಮಾಡಲ್ಲ.ಒಂಟಿ ಸಲಗ ಪರೋಪಕಾರಿ ಆಗಿರ್ಲಿ ಅಂತ ಆಶಿಸುತ್ತೇನೆ‌ ಎಂದು ಚಿತ್ರತಂಡಕ್ಕೆ ಕಿವಿ ಮಾತು ಹೇಳಿದ್ರು.



Conclusion:ಇನ್ನೂ ಸಲಗ ಚಿತ್ರವು ಪಕ್ಕಾ ಮಾಸ್ ಸಿನಿಮಾವಾಗಿದ್ದು ಆಕ್ಷನ್ ಒರಿಯೆಂಟೆಡ್ ಚಿತ್ರ.ಇನ್ನೂ ಚಿತ್ರದ ಕಥೆ ರೆಡಿಮಾಡಿದ್ಮೇಲೆ ಇದನ್ನ ನಾನೇ ನಿರ್ದೇಶನ ಮಾಡ್ಬೇಕು ಎಂದು ಅನಿಸಿತು ಹಾಗಾಗಿ ನಿರ್ದೇಶನಕ್ಕೆ ಕೈವಹಾಕಿದೆ.ಇನ್ನೂ ಸಲಗ ಚಿತ್ರಕ್ಕೂ ಸೈಲೆಂಟ್ ಸುನೀಲ ಹಾಗೂ ಅಲೋಕ್ ಕುಮಾರ್ ಅವರಿಗೂ ಯಾವೂದೇ ಸಂಭದವಿಲ್ಲ.ನಮ್ಮ ಫೋಟೋ ಶೂಟ್ ಕಾಕತಾಳಿಯ ಎಂಬಂತೆ ಅದಕ್ಕೆ ಹೊಂದಿದೆ .ನಾನು ಜೈಲಿನಲ್ಲಿದ್ದಾಗ ನೋಡಿದ ಕೆಲವು ಪಾತ್ರಗಳಿಂದ ನಾನು ಇನ್ಸ್ಪೈರ್ ಆಗಿ ಚಿತ್ರದ ಕಥೆ ರೆಡಿಮಾಡಿರುವುದಾಗಿ ದುನಿಯಾ ವಿಜಿ ತಿಳಿಸಿದ್ರು.ಇನ್ನೂ ಈ ಚಿತ್ರದಲ್ಲಿ ಡಾಲಿ ಧನಂಜಯ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದುವತುಂಭಾ ನನ್ನ ಪಾತ್ರ ವಿಶೇಷವಾಗಿದೆ ಎಂದು ತಿಳಿಸಿದ್ರು.ಇನ್ನೂ ಸಲಗ ಚಿತ್ರಕ್ಕೆ ಸಂಜನ‌ ನಾಯಕಿಯಾಗಿ ನಟಿಸ್ತಿದ್ದು.ಟಗರು ಖ್ಯಾತಿಯ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ವಮಾಡ್ತಿದ್ರೆ.ಕೆಪಿ ಶ್ರೀಕಾಂತ್ ಚಿತ್ರಕ್ಕೆ ಬಂಢವಾಳ ಹೂಡ್ತಿದ್ದಾರೆ.


ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.