ETV Bharat / sitara

ಅತ್ಯಾಚಾರಿಗಳಿಗೆ ದೇವರೇ ಕೊಟ್ಟ ಶಿಕ್ಷೆ ಇದು: ನಟಿ ತಾರಾ, ರಶ್ಮಿಕಾ ಮಂದಣ್ಣ

author img

By

Published : Dec 6, 2019, 6:40 PM IST

ಮೀಡಿಯಾಗಳಲ್ಲಿ ಎನ್​ಕೌಂಟರ್ ಸುದ್ದಿ ನೋಡಿ ಒಂದು ಕ್ಷಣ, ಇದು ನಿಜಾನಾ ಎಂದುಕೊಂಡೆ. ಆದರೆ ಅದು ಸತ್ಯ ಎಂದು ತಿಳಿದ ಮೇಲೆ ಹೆಣ್ಣಾಗಿ ಒಂದು ರೀತಿಯ ಸಮಾಧಾನ ಆಯ್ತು ಎಂದು ಹಿರಿಯ ನಟಿ ತಾರಾ ಅನುರಾಧ ಹೇಳಿದ್ದಾರೆ.

Tara, Rashmika mandanna
ತಾರಾ, ರಶ್ಮಿಕಾ ಮಂದಣ್ಣ

ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್ ಕೌಂಟರ್ ಮಾಡಿದ ವಿಷಯ ತಿಳಿದು, ಇಡೀ ದೇಶವೇ ಸಂಭ್ರಮಿಸುತ್ತಿದೆ. ಜೊತೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಎನ್​​​​ಕೌಂಟರ್ ಬಗ್ಗೆ ತಾರಾ ಪ್ರತಿಕ್ರಿಯೆ

ಸ್ಯಾಂಡಲ್​ವುಡ್​ ಹಿರಿಯ ನಟಿ ತಾರಾ ಅನುರಾಧ ಕೂಡಾ ಅತ್ಯಾಚಾರಿಗಳಿಗೆ ಶಿಕ್ಷೆ ಆಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ' ಮೀಡಿಯಾಗಳಲ್ಲಿ ಎನ್​ಕೌಂಟರ್ ಸುದ್ದಿ ನೋಡಿ ಒಂದು ಕ್ಷಣ, ಇದು ನಿಜಾನಾ ಎಂದುಕೊಂಡೆ, ಆದರೆ ಅದು ಸತ್ಯ ಎಂದು ತಿಳಿದ ಮೇಲೆ ಹೆಣ್ಣಾಗಿ ಒಂದು ರೀತಿಯ ಸಮಾಧಾನ ಆಯ್ತು. ಹೆಣ್ಣನ್ನು ಪೂಜಿಸುವ ಭಾರತದಂತ ದೇಶದಲ್ಲಿ ಇಂತಹ ಪ್ರಕರಣಗಳು ಜರುಗಿದಾಗ ನೋವು, ಅವಮಾನ ಆಗುವುದು ಸಹಜ. ದೇವರು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿದ್ದಾನೆ. ಇದನ್ನು ಕ್ರೂರತ್ವ ಎಂದುಕೊಳ್ಳಬೇಡಿ. ಹೆಣ್ಣಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಎಂದು ತಾರಾ ಹೇಳಿದ್ದಾರೆ.

Rashmika mandanna tweet
ರಶ್ಮಿಕಾ ಮಂದಣ್ಣ ಟ್ವೀಟ್

ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡಾ ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಇದು. ಸಾವನ್ನಪ್ಪಿದ ದಿಶಾ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್ ಕೌಂಟರ್ ಮಾಡಿದ ವಿಷಯ ತಿಳಿದು, ಇಡೀ ದೇಶವೇ ಸಂಭ್ರಮಿಸುತ್ತಿದೆ. ಜೊತೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಎನ್​​​​ಕೌಂಟರ್ ಬಗ್ಗೆ ತಾರಾ ಪ್ರತಿಕ್ರಿಯೆ

ಸ್ಯಾಂಡಲ್​ವುಡ್​ ಹಿರಿಯ ನಟಿ ತಾರಾ ಅನುರಾಧ ಕೂಡಾ ಅತ್ಯಾಚಾರಿಗಳಿಗೆ ಶಿಕ್ಷೆ ಆಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ' ಮೀಡಿಯಾಗಳಲ್ಲಿ ಎನ್​ಕೌಂಟರ್ ಸುದ್ದಿ ನೋಡಿ ಒಂದು ಕ್ಷಣ, ಇದು ನಿಜಾನಾ ಎಂದುಕೊಂಡೆ, ಆದರೆ ಅದು ಸತ್ಯ ಎಂದು ತಿಳಿದ ಮೇಲೆ ಹೆಣ್ಣಾಗಿ ಒಂದು ರೀತಿಯ ಸಮಾಧಾನ ಆಯ್ತು. ಹೆಣ್ಣನ್ನು ಪೂಜಿಸುವ ಭಾರತದಂತ ದೇಶದಲ್ಲಿ ಇಂತಹ ಪ್ರಕರಣಗಳು ಜರುಗಿದಾಗ ನೋವು, ಅವಮಾನ ಆಗುವುದು ಸಹಜ. ದೇವರು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿದ್ದಾನೆ. ಇದನ್ನು ಕ್ರೂರತ್ವ ಎಂದುಕೊಳ್ಳಬೇಡಿ. ಹೆಣ್ಣಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಎಂದು ತಾರಾ ಹೇಳಿದ್ದಾರೆ.

Rashmika mandanna tweet
ರಶ್ಮಿಕಾ ಮಂದಣ್ಣ ಟ್ವೀಟ್

ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡಾ ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಇದು. ಸಾವನ್ನಪ್ಪಿದ ದಿಶಾ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Intro:Body:ಅತ್ಯಾಚಾರಿಗಳಿಗೆ ದೇವರು ಕೊಟ್ಟ ಶಿಕ್ಷೆ ಹಿರಿಯ ನಟಿ ತಾರ ಹಾಗು ರಶ್ಮಿಕಾ ಮಂದಣ್ಣ!!

ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಎನ್ ಕೌಂಟರ್ ವಿಷ್ಯ ತಿಳಿದು, ಇಡೀ ದೇಶವೇ ಸಂಭ್ರಮಿಸುತ್ತಿದೆ..ಈಗ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ತಾರ ಅನುರಾಧ ಕೂಡ, ಅತ್ಯಾಚಾರಿಗಳಿಗೆ ಶಿಕ್ಷೆ ಆಗಿರೋ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ..ಆ ದೇವರು ಅರೋಪಿಗಳಿಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ ಅಂತಾ ತಾರ ಎಮೋಷನ್ ಆಗಿ ಮಾತನಾಡಿದ್ದಾರೆ..ಇನ್ನು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಇದು.ಈಗ ಪ್ರಿಯಾಂಕಾ ರೆಡ್ಡಿ ಆತ್ಮಕ್ಕೆ ಶಾಂತಿ ಸಿಗುವಂತೆ ಆಗಿದೆ ಅಂತಾ ತಮ್ಮ ಟ್ಟೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ..ಇಂದು ಮುಂಜಾನೆ, ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತ್ರತ್ವದಲ್ಲಿ ಎನ್ ಕೌಂಟರ್ ಮಾಡಲಾಗಿದ್ದು. ಪೊಲೀಸ್ ರಿಗೆ ಅಭಿನಂದನೆಗಳ ಸುರಿಮಳೆ ಆಗುತ್ತಿದೆ..Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.