ETV Bharat / sitara

'ಕೋಟಿಗೊಬ್ಬ'ನ ಹುಟ್ಟುಹಬ್ಬಕ್ಕೆ ಕಿಚ್ಚನ ಭಾವನಾತ್ಮಕ ಶುಭಾಶಯ

author img

By

Published : Sep 18, 2019, 12:48 PM IST

ಸುದೀಪ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುದಾದಾಗೆ ಭಾವನಾತ್ಮಕ ಶುಭಾಷಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗಿತ್ತು ಎಂದಿದ್ದಾರೆ.

ಕೋಟಿಗೊಬ್ಬನಿಗೆ ಕಿಚ್ಚನ ಭಾವನಾತ್ಮಕ ಶುಭಾಶಯ

ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್​ರ ಹುಟ್ಟುಹಬ್ಬ. ಇದಕ್ಕೆ "ರಾಮಾಚಾರಿಯ" ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯ್ಯುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಷ್ಣುವರ್ಧನ್​ರ ಫೋಟೋಗಳನ್ನು ಹಾಕಿಕೊಂಡು ಹ್ಯಾಪಿ ಬರ್ತ್​ ಡೇ ದಾದಾ ಅಂತ ಬರೆದುಕೊಂಡಿದ್ದಾರೆ. ​ಆದ್ರೆ ಕಿಚ್ಚ ಸುದೀಪ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುದಾದಾಗೆ ಭಾವನಾತ್ಮಕ ಶುಭಾಶಯ ಕೋರಿದ್ದಾರೆ.

  • ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ.
    ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು.
    ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ.
    ಕಿಚ್ಚ 🙏 pic.twitter.com/QNETpDzLKO

    — Kichcha Sudeepa (@KicchaSudeep) September 17, 2019 " class="align-text-top noRightClick twitterSection" data=" ">

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುವರ್ಧನ್​ಗೆ ಶುಭಾಶಯ ಕೋರಿರುವ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್​​​, ಹುಟ್ಟುಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ ಎಂದು ಬರೆದುಕೊಂಡಿದ್ದಾರೆ ಸುದೀಪ್​.

ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್​ರ ಹುಟ್ಟುಹಬ್ಬ. ಇದಕ್ಕೆ "ರಾಮಾಚಾರಿಯ" ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯ್ಯುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಷ್ಣುವರ್ಧನ್​ರ ಫೋಟೋಗಳನ್ನು ಹಾಕಿಕೊಂಡು ಹ್ಯಾಪಿ ಬರ್ತ್​ ಡೇ ದಾದಾ ಅಂತ ಬರೆದುಕೊಂಡಿದ್ದಾರೆ. ​ಆದ್ರೆ ಕಿಚ್ಚ ಸುದೀಪ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುದಾದಾಗೆ ಭಾವನಾತ್ಮಕ ಶುಭಾಶಯ ಕೋರಿದ್ದಾರೆ.

  • ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ.
    ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು.
    ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ.
    ಕಿಚ್ಚ 🙏 pic.twitter.com/QNETpDzLKO

    — Kichcha Sudeepa (@KicchaSudeep) September 17, 2019 " class="align-text-top noRightClick twitterSection" data=" ">

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುವರ್ಧನ್​ಗೆ ಶುಭಾಶಯ ಕೋರಿರುವ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್​​​, ಹುಟ್ಟುಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ ಎಂದು ಬರೆದುಕೊಂಡಿದ್ದಾರೆ ಸುದೀಪ್​.

ಕನ್ನಡದ ಎರಡು ಸಿನಿಮಗಳ 25 ದಿವಸದ ಸಂಭ್ರಮ

ದೊಡ್ಡ ಮಟ್ಟದ ಯಶಸ್ಸು ಕಾಣದಿದ್ದರು ಕನ್ನಡದ ಎರಡು ಸಿನಿಮಗಳು – ರಾಂಧವ ಮತ್ತು ಉಡುಂಬ 25 ದಿವಸಗಳನ್ನು ಆಚರಿಸಿಕೊಂಡಿದೆ. ಕೆಲವು ದಿವಸಗಳಲ್ಲಿ ಮುನಿರತ್ನ ಕುರುಕ್ಷೇತ್ರ 50 ದಿವಸದ ಆಚರಣೆ ಹಮ್ಮಿಕೊಳ್ಳಲಿದೆ.

ಸಧ್ಯಕ್ಕ ಭುವನ್ ಪೊನ್ನಣ ಅಭಿನಯದ ರಾಂಧವ ಮಂಗಳವಾರ ಬೆಳಗ್ಗೆ ಎಸ್ ಆರ್ ವಿ ಸಭಾಂಗಣದಲ್ಲಿ 25 ದಿವಸಗಳ ಸಂತೋಷ ಕೂಟವನ್ನು ಆಚರಿಸಿಕೊಂಡಿದೆ. ಬೆಂಗಳೂರು, ರಾಮನಗರ, ಕೊಪ್ಪಳ, ತುಮಕೂರು, ಹಾಸನ ಮತ್ತು ದೊಡ್ಡಬಳ್ಳಾಪುರ ಅಭಿಮಾನಿಗಳು ಭುವನ್ ಸಿನಿಮಾ ಯಶಸ್ಸನ್ನು ಕೇಕ್ ಕಟ್ ಮಾಡುವುದರ ಮೂಲಕ ಆಚರಿಸಿಕೊಂಡಿದ್ದಾರೆ.

ಭುವನ್ ಈ ಸಂದರ್ಭದಲ್ಲಿ ರಾಂಧವ ಅವರಿಗೆ ಅನೇಕ ವಿಚಾರಗಳಲ್ಲಿ ಕಣ್ಣು ತೆರೆಸಿದೆ ಅಂದಿದ್ದಾರೆ. ಸಿನಿಮಾ ಮಾಡೋದು ಮತ್ತು ಬಿಡುಗಡೆ ಮಾಡೋದು ಕಷ್ಟ ಅಂದಿದ್ದಾರೆ. ಆದರೆ ಚಿತ್ರ ಮಂದಿರ ಬೇಟಿ ನೀಡಿದಾಗ ಒಳ್ಳೆಯ ಪ್ರಶಂಸೆ ಬಂದಿರುವುದು ಅವರಿಗೆ ಆನಂದವಾಗಿದೆ.

ನಿರ್ದೇಶಕ ಸುನಿಲ್ ಆಚಾರ್ಯ ರಾಂಧವ ಡಬ್ಬಿಂಗ್ ಮಾರಾಟದ ಹಕ್ಕು ಸಧ್ಯದಲ್ಲೇ ಆಗಲಿದೆ ಎನ್ನುತ್ತಾರೆ. ಹಿರಿಯ ನಟಿ ವಾಣಿಶ್ರೀ ಕನ್ನಡ ಸಿನಿಮಾದಲ್ಲಿ ಒಳ್ಳೆಯ ನಾಯಕ ಆಗಿ ಭುವನ್ ಕಾಲಿಟ್ಟಿದ್ದಾರೆ ಪ್ರಯತ್ನ ಪಟ್ಟರೆ ಏನು ಬೇಕಾರು ಸಾದಿಸಬಹುದು ಎಂಬುದಕ್ಕೆ ಭುವನ್ ಸಾಕ್ಷಿ ಎಂದರು. ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ನಾಯಕಿಯರಾದ ಅಪೂರ್ವ ಶ್ರೀನಿವಾಸ್, ರಾಶಿ ಹಾಗೂ ನಿರ್ಮಾಪಕ ಸನತ್ ಕುಮಾರ್ ಸಮರಂಭಕ್ಕೆ ಹಾಜರಾಗಿರಲಿಲ್ಲ.

ಕನ್ನಡದ ಮತ್ತೊಂದು ಚಿತ್ರ ಶ್ರೀ ಚಂದ್ರ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ‘ಊಡುಂಬಾ’ ಸಹ 25 ದಿವಾಸಕ್ಕೆ ಕಾಲಿಟ್ಟಿದೆ ಎಂದು ನಟ ಪವನ್ ಸೂರ್ಯ ತಮ್ಮ ಫೇಸ್ ಬುಕ್, ವ್ಹಾಟ್ಸ್ ಅಪ್ ಅಲ್ಲಿ ಹೇಳಿಕೊಂಡಿದ್ದಾರೆ. ಶಿವರಾಜ್ ನಿರ್ದೇಶನದ ಚಿತ್ರಕ್ಕೆ ನಾಯಕ ಪವನ್ ಸೂರ್ಯ ‘ಗೂಳಿ ಹಟ್ಟಿ’ ನಂತರ ಈ ಚಿತ್ರಕ್ಕೆ ಸಿಕ್ಸ್ ಫ್ಯಾಕ್ಸ್ ಸಹ ಬೆಳಸಿಕೊಂಡು ದಿಟ್ಟತನದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಿರ್ಮಾಪಕರುಗಳು ಹೇಮಂತ್ ರಾವ್ವೆಂಕಟ್ ಶಿವ ರೆಡ್ಡಿ ಮತ್ತು ಮಹೇಶ್ ಕುಮಾರ್.

ಚಿರಶ್ರೀ ಚಿತ್ರದ ಕಥಾ ನಾಯಕಿ. ಇರ್ಫಾನ್ ಚಿತ್ರದಲ್ಲಿ ಖಳ ನಟ. ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ವಿನೀತ್ ರಾಜ್ ಸಂಗೀತಹಾಲೇಶ್ ಛಾಯಾಗ್ರಹಣಧನ್ ಕುಮಾರ್ ನೃತ್ಯ ನಿರ್ದೇಶನಉದ್ದವ್ ಸಂಕಲನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.