ETV Bharat / sitara

ರಜನಿಕಾಂತ್ ಬೆಂಗಳೂರಿಗೆ ಬಂದ್ರೆ ಇವರ ಮನೆಗೇ ಫಸ್ಟ್​ ಹೋಗೋದಂತೆ - undefined

ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಏನೋ ಒಂದು ಶಕ್ತಿ ಸಾಧನೆಗೆ ಸ್ಪೂರ್ತಿ ಸರಳತೆ ಎಲ್ಲವೂ ಇದೆ. ಸೂಪರ್ ಸ್ಟಾರ್ ಪಟ್ಟ ಇದ್ರು ಸರಳತೆಯ ಸಾಮ್ರಾಟ ನಾಗಿ ಜೀವನ ಸಾಗಿಸುತ್ತಿರುವ ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ ಎಂದು ಟರ್ನಿಂಗ್ ಪಾಯಿಂಟ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಜ್ ಬಹುದ್ದೂರ್ ಹೇಳಿದರು.

ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ
author img

By

Published : Jul 1, 2019, 9:49 AM IST

ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಏನೋ ಒಂದು ಶಕ್ತಿ ಸಾಧನೆಗೆ ಸ್ಪೂರ್ತಿ ಸರಳತೆ ಎಲ್ಲವೂ ಇದೆ. ಸೂಪರ್ ಸ್ಟಾರ್ ಪಟ್ಟ ಇದ್ರು ಸರಳತೆಯ ಸಾಮ್ರಾಟ ನಾಗಿ ಜೀವನ ಸಾಗಿಸುತ್ತಿರುವ ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ ಎಂದು ಟರ್ನಿಂಗ್ ಪಾಯಿಂಟ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಜ್ ಬಹುದ್ದೂರ್ ಹೇಳಿದರು.

ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಬಂದರೆ ಮೊದಲು ಎಲ್ಲಿಗೆ ಹೋಗ್ತಾರೆ ಗೊತ್ತಾ

ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ತನ್ನ ನಟನೆಯ ಶಕ್ತಿಯಿಂದ ಇಂದು ಇಂಡಿಯಾದಲ್ಲಿ ಮಾತ್ರ ಅಲ್ಲದೆ ಎಂಟೈರ್ ವರ್ಲ್ಡ್ ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಈ ತಲೈವಾಗೆ ಬೆಂಗಳೂರು ಅಂದ್ರೆ ಅಚ್ಚುಮೆಚ್ಚು.

ಅದೆಷ್ಟು ದೊಡ್ಡ ನಟನಾಗಿದ್ದರೂ ಸಹ ರಜಿನಿಕಾಂತ್ ಬೆಂಗಳೂರಿಗೆ ಬಂದರೆ ತನ್ನ ಪ್ರಾಣ ಸ್ನೇಹಿತ ರಾಜ್ ಬಹುದೂರ್ ಅವರನ್ನು ನೋಡಲು ನೇರವಾಗಿ ಅವರ ಮನೆಗೆ ಹೋಗ್ತಾರಂತೆ. ಇವರ ನಡುವಿನ ಸ್ನೇಹದ ಕುರಿತು ರಾಜ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇಂದಿನ ಹೊಸಬರು ನಾಳೆ ಸೂಪರ್ ಸ್ಟಾರ್​ಗಳಾಗಬಹುದು. ಚಿಕ್ಕಪುಟ್ಟ ಪಾತ್ರಗಳು ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಪಟ್ಟ ಗಳಿಸಿದ್ದು, ಇದಕ್ಕೆ ಅವರಲ್ಲಿರುವ ಸರಳತೆಯೇ ಕಾರಣ. ಅವರಲ್ಲಿರುವ ಸರಳತೆ ಇಂದಿನ ನಟರಿಗೆ ಮಾದರಿಯಾಗಬೇಕೆಂದು ಹೇಳಿದರು.

ಈಗಿನ ನಟರು ನಾಲ್ಕೈದು ಸಿನಿಮಾ ಮಾಡಿ ಬಿಟ್ಟರೆ ಸಾಕು ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾರೆ. ಆದರೆ ರಜನಿಕಾಂತ್ ಬೆಂಗಳೂರಿಗೆ ಬಂದರೆ ನಾನೊಬ್ಬನೇ ಅವರ ಜೊತೆಯಲ್ಲಿ ಇರುತ್ತೇನೆ, ಆರಾಮಾಗಿ ತನಗಿಷ್ಟ ಬಂದ ಜಾಗದಲ್ಲಿ ಸುತ್ತಾಡುತ್ತಾರೆ ಎಂದು ರಜನಿಕಾಂತ್ ಅವರ ಸರಳತೆಯನ್ನು ರಾಜ್ ಬಿಚ್ಚಿಟ್ರು.

ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಏನೋ ಒಂದು ಶಕ್ತಿ ಸಾಧನೆಗೆ ಸ್ಪೂರ್ತಿ ಸರಳತೆ ಎಲ್ಲವೂ ಇದೆ. ಸೂಪರ್ ಸ್ಟಾರ್ ಪಟ್ಟ ಇದ್ರು ಸರಳತೆಯ ಸಾಮ್ರಾಟ ನಾಗಿ ಜೀವನ ಸಾಗಿಸುತ್ತಿರುವ ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ ಎಂದು ಟರ್ನಿಂಗ್ ಪಾಯಿಂಟ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಜ್ ಬಹುದ್ದೂರ್ ಹೇಳಿದರು.

ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಬಂದರೆ ಮೊದಲು ಎಲ್ಲಿಗೆ ಹೋಗ್ತಾರೆ ಗೊತ್ತಾ

ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ತನ್ನ ನಟನೆಯ ಶಕ್ತಿಯಿಂದ ಇಂದು ಇಂಡಿಯಾದಲ್ಲಿ ಮಾತ್ರ ಅಲ್ಲದೆ ಎಂಟೈರ್ ವರ್ಲ್ಡ್ ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಈ ತಲೈವಾಗೆ ಬೆಂಗಳೂರು ಅಂದ್ರೆ ಅಚ್ಚುಮೆಚ್ಚು.

ಅದೆಷ್ಟು ದೊಡ್ಡ ನಟನಾಗಿದ್ದರೂ ಸಹ ರಜಿನಿಕಾಂತ್ ಬೆಂಗಳೂರಿಗೆ ಬಂದರೆ ತನ್ನ ಪ್ರಾಣ ಸ್ನೇಹಿತ ರಾಜ್ ಬಹುದೂರ್ ಅವರನ್ನು ನೋಡಲು ನೇರವಾಗಿ ಅವರ ಮನೆಗೆ ಹೋಗ್ತಾರಂತೆ. ಇವರ ನಡುವಿನ ಸ್ನೇಹದ ಕುರಿತು ರಾಜ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇಂದಿನ ಹೊಸಬರು ನಾಳೆ ಸೂಪರ್ ಸ್ಟಾರ್​ಗಳಾಗಬಹುದು. ಚಿಕ್ಕಪುಟ್ಟ ಪಾತ್ರಗಳು ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಪಟ್ಟ ಗಳಿಸಿದ್ದು, ಇದಕ್ಕೆ ಅವರಲ್ಲಿರುವ ಸರಳತೆಯೇ ಕಾರಣ. ಅವರಲ್ಲಿರುವ ಸರಳತೆ ಇಂದಿನ ನಟರಿಗೆ ಮಾದರಿಯಾಗಬೇಕೆಂದು ಹೇಳಿದರು.

ಈಗಿನ ನಟರು ನಾಲ್ಕೈದು ಸಿನಿಮಾ ಮಾಡಿ ಬಿಟ್ಟರೆ ಸಾಕು ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾರೆ. ಆದರೆ ರಜನಿಕಾಂತ್ ಬೆಂಗಳೂರಿಗೆ ಬಂದರೆ ನಾನೊಬ್ಬನೇ ಅವರ ಜೊತೆಯಲ್ಲಿ ಇರುತ್ತೇನೆ, ಆರಾಮಾಗಿ ತನಗಿಷ್ಟ ಬಂದ ಜಾಗದಲ್ಲಿ ಸುತ್ತಾಡುತ್ತಾರೆ ಎಂದು ರಜನಿಕಾಂತ್ ಅವರ ಸರಳತೆಯನ್ನು ರಾಜ್ ಬಿಚ್ಚಿಟ್ರು.

Intro:ಸೂಪರ್ ಸ್ಟಾರ್ ರಜನಿಕಾಂತ್ ಹೆಸರಿನಲ್ಲಿ ಏನೋ ಒಂದು ಶಕ್ತಿ ಸಾಧನೆಗೆ ಸ್ಪೂರ್ತಿ ಸರಳತೆ ಎಲ್ಲವೂ ಇದೆ. ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ತನ್ನ ನಟನೆಯ ಶಕ್ತಿಯಿಂದ ಇಂದು ಇಂಡಿಯಾದಲ್ಲಿ ಮಾತ್ರ ಅಲ್ಲದೆ ಎಂಟೈರ್ ವರ್ಲ್ಡ್ ಅಭಿಮಾನಿಗಳನ್ನು ಹೊಂದಿದ್ದಾರೆ. ಸೂಪರ್ ಸ್ಟಾರ್ ಪಟ್ಟ ಇದ್ರು ಸರಳತೆಯ ಸಾಮ್ರಾಟ ನಾಗಿ ಜೀವನ ಸಾಗಿಸುತ್ತಿರುವ ದಳಪತಿ ಸ್ನೇಹಿತರ ಪಾಲಿಗೆ ಅಧಿಪತಿ. ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ತಲೈವನಿಗೆ ಬೆಂಗಳೂರು ಅಂದ್ರೆ ಅಚ್ಚುಮೆಚ್ಚು ಅಷ್ಟೇ ಅಲ್ಲ ತನ್ನ ಸ್ನೇಹಿತ ರಾಜ್ ಬಹುದೂರ್ ಅಂದರೆ ಇನ್ನಿಲ್ಲದ ಪ್ರೀತಿ.


Body:ಅದೆಷ್ಟು ದೊಡ್ಡ ನಟನಾಗಿದ್ದರೂ ಸಹ ರಜಿನಿಕಾಂತ್ ಬೆಂಗಳೂರಿಗೆ ಬಂದರೆ ತನ್ನ ಪ್ರಾಣ ಸ್ನೇಹಿತ ರಾಜ್ ಬಹುದೂರ್ ಅವರನ್ನು ನೋಡಲು ನೇರವಾಗಿ ಅವರ ಮನೆಗೆ ಹೋಗ್ತಾರಂತೆ. ಇನ್ನು ಈ ವಿಷಯವನ್ನು ರಜನಿಕಾಂತ್ ಪ್ರಾಣ ಸ್ನೇಹಿತ ರಾಜ್ ಬಹುದೂರ್ ಅವರೇ ಹೇಳಿದ್ದಾರೆ. ಎಸ್ ಇಂದು ಹೊಸಬರು ಅಭಿನಯದ ಟರ್ನಿಂಗ್ ಪಾಯಿಂಟ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.ಆವೇಳೆ ವೇದಿಕೆಯಲ್ಲಿ ಮಾತನಾಡಿದ ರಾಜ್ ಬಹುದೂರ್ ಇಂದಿನ ಹೊಸಬರು ನಾಳೆ ಸೂಪರ್ ಸ್ಟಾರ್ ಹಾಗಬಹುದು.


Conclusion:ಇದಕ್ಕೆ ಜೀವಂತ ಉದಾಹರಣೆ ಸೂಪರ್ ಸ್ಟಾರ್ ರಜನಿಕಾಂತ್ ಚಿಕ್ಕಪುಟ್ಟ ಪಾತ್ರಗಳು ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್ ಹಿಂದೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಪಟ್ಟವನ್ನು ಗಳಿಸಿದ್ದಾರೆ. ಅಲ್ಲದೆ ಇಂದಿಗೂ ಬೆಂಗಳೂರಿಗೆ ಬಂದರೆ ನೇರವಾಗಿ ನನ್ನ ಮನೆಗೆ ಬರ್ತಾರೆ. ಅವರಿಗೆ ಇರುವ ಹೆಸರಿಗೆ ನನ್ನನ್ನು ಅವರಿರುವ ಜಾಗಕ್ಕೆ ತರಿಸಿಕೊಳ್ಳಬಹುದು. ಆದರೆ ಸ್ನೇಹಿತರು ಎಂದರೆ ತುಂಬಾ ಪ್ರೀತಿ ತೋರುವ ರಜನಿಕಾಂತ್ ನನ್ನ ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಯಾವ ಸ್ಥಳ ನೋಡಬೇಕು ಅದನ್ನು ನೋಡಿ ತನ್ನ ಕೆಲಸ ಮುಗಿಸಿ ಮತ್ತೆ ನನ್ನನ್ನು ಮನೆಗೆ ಬಿಟ್ಟು ಹೋಗ್ತಾರೆ. ಅವರಲ್ಲಿರುವ ಸರಳತೆ ಇಂದಿನ ನಟರಿಗೆ ಮಾದರಿಯಾಗಬೇಕು. ಈಗಿರುವ ನಟರು ನಾಲ್ಕೈದು ಸಿನಿಮಾ ಮಾಡಿಬಿಟ್ಟರೆ ಸಾಕು ಹಿಂದೆ ನಾಲ್ಕು ಜನ ಮುಂದೆ ನಾಲ್ಕು ಜನ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾರೆ. ಆದರೆ ರಜನಿಕಾಂತ್ ಬೆಂಗಳೂರಿಗೆ ಬಂದರೆ ನಾನೊಬ್ಬನೇ ಅವರ ಜೊತೆಯಲ್ಲಿ ಇರುತ್ತೇನೆ ಆರಾಮಾಗಿ ತನಗಿಷ್ಟ ಬಂದ ಜಾಗದಲ್ಲಿ ಸುತ್ತಾಡುತ್ತಾರೆ ಎಂದು ರಜನಿಕಾಂತ್ ಅವರ ಸರಳತೆ ಯನ್ನು ರಾಜ್ ಬಹದ್ದೂರ್ ಬಿಚ್ಚಿಟ್ರು. ಅಲ್ಲದೆ ನಾನು ರಜನಿಕಾಂತ್ ಅವರನ್ನು ಈಗಲೂ ಸಹ ಏಕವಚನದಲ್ಲಿ ಮಾತನಾಡುತ್ತೇನೆ. ಒಂದುವೇಳೆ ಏನಾದರೂ ನಾನು ಅವರಿಗೆ ಗೌರವ ಕೊಟ್ಟರೆ ನನ್ನನ್ನು ಬೈತಾರೆ ಮೊದಲು ನನ್ನನ್ನು ಯಾವ ರೀತಿ ಮಾತನಾಡಿಸುತ್ತಿದ್ದೋ ಅದೇ ರೀತಿ ಮಾತನಾಡಿಸು ಎಂದು ಬೈತಾರೆ ಎಂದು ರಾಜ್ ಬಹುದೂರ್ ರಜನಿಕಾಂತ್ ಅವರ ನಡುವಿನ ಸ್ನೇಹದ ಬಗ್ಗೆ ಹೇಳಿದರು....

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.