ETV Bharat / sitara

'ರಣಂ' ಚಿತ್ರದ ಆಡಿಯೋ, ಟ್ರೇಲರ್​​​​​ ಬಿಡುಗಡೆ: ಚೇತನ್​​ ಪಾತ್ರ ಯಾವುದು ಗೊತ್ತಾ? - ಚಿರಂಜೀವ ಸರ್ಜಾ ಮತ್ತು ಆದಿನಗಳು ಚೇತನ್​​

ಆ ದಿನಗಳು ಖ್ಯಾತಿಯ ನಟ ಚೇತನ್​ ಮತ್ತು ಚಿರಂಜೀವಿ ಸರ್ಜಾ ಅಭಿನಯದ ರಣಂ ಚಿತ್ರದ ಆಡಿಯೋ ಮತ್ತು ಟ್ರೇಲರ್​​ ರಿಲೀಸ್​​ ಆಚಿದೆ. ಕಾರ್ಯಕ್ರಮಕ್ಕೆ ಚಿರಂಜೀವಿ ಗೈರಾಗಿದ್ದರು.

Ranam Audio and trailer launch
'ರಣಂ' ಚಿತ್ರದ ಆಡಿಯೋ, ಟ್ರೇಲರ್​​ ಬಿಡುಗಡೆ
author img

By

Published : Dec 28, 2019, 4:28 PM IST

ಆರ್​​​​ಎಸ್ ಪ್ರೊಡಕ್ಷನ್​​ನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರುವ ರಣಂ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ಆಗಿದೆ.

ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯರೆಡ್ಡಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಗಮಿಸಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರಣಂ ಚಿತ್ರದಲ್ಲಿ ಆ ದಿನಗಳು ಖ್ಯಾತಿಯ ನಟ ಚೇತನ್, ಚಿರಂಜೀವಿ ಸರ್ಜಾ, ಮಹಾಲಕ್ಷ್ಮಿ ಹಾಗೂ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ರಣಂ' ಚಿತ್ರದ ಆಡಿಯೋ, ಟ್ರೇಲರ್​​ ಬಿಡುಗಡೆ

ರಣಂ ಚಿತ್ರವನ್ನು ಆಂಧ್ರ ಪ್ರದೇಶದ ನಿರ್ದೇಶಕ ವಿ.ಸಮುದ್ರಂ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರೈತರ ಸಮಸ್ಯೆಗಳು ಹಾಗೂ ರೈತರ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆಯಂತೆ. ರೈತಪರ ಹೋರಾಟಗಾರನಾಗಿ ನಟ ಚೇತನ್ ನಟಿಸಿದ್ದಾರೆ. ಹಾಗೂ ರೆಬೆಲ್ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ.

ಆರ್​​​​ಎಸ್ ಪ್ರೊಡಕ್ಷನ್​​ನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರುವ ರಣಂ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ಆಗಿದೆ.

ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯರೆಡ್ಡಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಗಮಿಸಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರಣಂ ಚಿತ್ರದಲ್ಲಿ ಆ ದಿನಗಳು ಖ್ಯಾತಿಯ ನಟ ಚೇತನ್, ಚಿರಂಜೀವಿ ಸರ್ಜಾ, ಮಹಾಲಕ್ಷ್ಮಿ ಹಾಗೂ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ರಣಂ' ಚಿತ್ರದ ಆಡಿಯೋ, ಟ್ರೇಲರ್​​ ಬಿಡುಗಡೆ

ರಣಂ ಚಿತ್ರವನ್ನು ಆಂಧ್ರ ಪ್ರದೇಶದ ನಿರ್ದೇಶಕ ವಿ.ಸಮುದ್ರಂ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರೈತರ ಸಮಸ್ಯೆಗಳು ಹಾಗೂ ರೈತರ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆಯಂತೆ. ರೈತಪರ ಹೋರಾಟಗಾರನಾಗಿ ನಟ ಚೇತನ್ ನಟಿಸಿದ್ದಾರೆ. ಹಾಗೂ ರೆಬೆಲ್ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ.

Intro:ಆರ್ ಎಸ್ ಪ್ರೊಡಕ್ಷನ್ ನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರುವ ಇಪ್ಪತ್ತೆರಡನೆಯ ಚಿತ್ರ ರಣಂ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಲಾಂಚ್ ಆಗಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಜಯನಗರ ಶಾಸಕರಾದ ಸೌಮ್ಯ ರೆಡ್ಡಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಗಮಿಸಿ ಚಿತ್ರದ ಆಡಿಯೋ ಟ್ರೈಲರ್ ಲಾಂಚ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ರಣಂ ಚಿತ್ರದಲ್ಲಿ ಆ ದಿನಗಳು ಚೇತನ್ ಚಿರಂಜೀವಿ ಸರ್ಜಾ ಹಾಗೂ ಮಹಾಲಕ್ಷ್ಮಿ ಹಾಗು ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮಹಾಲಕ್ಷ್ಮಿ ಹಾಗೂ ಚಿರಂಜೀವಿ ಸರ್ಜಾ ಸರ್ಜಾ ಗೈರಾಗಿದ್ದು ಎದ್ದು ಕಾಣುತ್ತಿತ್ತು.


Body:ಇನ್ನು ರಣಂ ಚಿತ್ರವನ್ನು ಆಂಧ್ರಪ್ರದೇಶದ ನಿರ್ದೇಶಕ ವಿ ಸಮುದ್ರಂ ನಿರ್ದೇಶನ ಮಾಡಿದ್ದು. ಚಿತ್ರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಹಾಗೂ ರೈತರ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ನಿರ್ದೇಶಕ ವಿ ಸಮುದ್ರ ಮಾಡಿದ್ದು. ಚಿತ್ರದಲ್ಲಿ ರೈತಪರ ಹೋರಾಟಗಾರನಾಗಿ ಆ ದಿನಗಳು ಚೇತನ್ ನಟಿಸಿದ್ರೆ. ರೆಬಲ್ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮಹಾಲಕ್ಷ್ಮಿ ಶರತ್ ಕುಮಾರ್ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಟ್ರೈಲರ್ ತುಂಬಾ ಕುತೂಹಲಕಾರಿಯಾಗಿ ಮೂಡಿ. ಬಂದಿದ್ದು. ಚಿತ್ರದ ಕಥೆ ಮೇಲೆ ಚಿತ್ರತಂಡಕ್ಕೆ ಭರವಸೆ ಇದು ಖಂಡಿತ ಈ ಸಿನಿಮಾ ಜನರಿಗೆ ಇಷ್ಟವಾಗುತ್ತೆ ಎಂಬುದು ಚಿತ್ರತಂಡದ ನಂಬಿಕೆ. ಇನ್ನು ಈ ಚಿತ್ರದ ಕಂಟೆಂಟ್ ಗಟ್ಟಿಯಾಗಿದ್ದು, ಗ್ಯಾರಂಟಿ ಈ ಚಿತ್ರ ಜನರಿಗೆ ಇಷ್ಟವಾಗುತ್ತೆ. ಅಲ್ಲದೆ ನಾನು ನಿಜಜೀವನದಲ್ಲೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲೂ ನಾನು ರೈತಪರ ಹೋರಾಟಗಾರನಾಗಿ ಅಭಿನಯಿಸಿದ್ದೇನೆ. ಚಿತ್ರ ಎಲ್ಲಾ ಕೆಲಸ ಮುಗಿಸಿದ್ದು ಹೊಸವರ್ಷದಲ್ಲಿ ಥಿಯೇಟರ್ಗೆ ಬರುತ್ತಿದ್ದು ಈ ಚಿತ್ರವನ್ನು ನೋಡಿ ನನಗೆ ಸಪೋರ್ಟ್ ಮಾಡಿ ಎಂದು ಆ ದಿನಗಳು ಚೇತನ್ ಜನರಲ್ಲಿ ಮನವಿ ಮಾಡಿದರು.


Conclusion:ಒಟ್ಟಾರೆ ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತು ಚಿತ್ರ ಸದ್ಯ ರಿಲೀಸ್ಗೆ ರೆಡಿಯಾಗಿದ್ದು ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.


ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.