ETV Bharat / sitara

ಸಿಎಎ-ಮುಸ್ಲಿಮರಿಗೇನಾದರೂ ಆದರೆ ಮೊದಲು ಹೋರಾಡುವುದು ನಾನೇ: ತಲೈವಾ ಘೋಷಣೆ - CAAಯಿಂದ ಮುಸಲ್ಮಾನರಿಗೆ ತೊಂದರೆಯಾದರೆ ಹೋರಾಟಕ್ಕೆ ಸಿದ್ದ : ತಲೈವಾ

ದೇಶದಲ್ಲಿ ಪೌರತ್ವ ನೋಂದಣಿ ಕಾಯಿದೆಯಿಂದ ಯಾರಿಗೂ ಏನೂ ಆಗಲ್ಲ. ಅಕಸ್ಮಾತ್​ ಈ ಕಾಯ್ದೆ ಮುಸಲ್ಮಾನರ ಮೇಲೆ ಪರಿಣಾಮ ಬೀರಿದರೆ, ಹೋರಾಟ ಮಾಡುವ ಮೊದಲ ವ್ಯಕ್ತಿ ನಾನೇ ಎಂದು ತಲೈವಾ ಹೇಳಿದ್ದಾರೆ.

rajanikanth reaction about CAA
CAAಯಿಂದ ಮುಸಲ್ಮಾನರಿಗೆ ತೊಂದರೆಯಾದರೆ ಹೋರಾಟಕ್ಕೆ ಸಿದ್ದ : ತಲೈವಾ
author img

By

Published : Feb 5, 2020, 12:57 PM IST

Updated : Feb 5, 2020, 1:48 PM IST

ಭಾರತವನ್ನೇ ಹೊತ್ತಿ ಉರಿಯುವಂತೆ ಮಾಡಿದ ಸಿಎಎ ಮತ್ತು ಎನ್​ಆರ್​​​ಸಿ ಕುರಿತು ಹಲವು ಮುಖಂಡರು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದೀಗ ಬಹುಭಾಷಾ ನಟ ರಜನಿಕಾಂತ್​ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಎ- ಮುಸ್ಲಿಮರಿಗೇನಾದರೂ ಆದರೆ ಮೊದಲು ಹೋರಾಡುವುದು ನಾನೇ : ತಲೈವಾ ಘೋಷಣೆ

ದೇಶದಲ್ಲಿ ಪೌರತ್ವ ನೋಂದಣಿ ಕಾಯಿದೆಯಿಂದ ಯಾರಿಗೂ ಏನೂ ಆಗಲ್ಲ. ಅಕಸ್ಮಾತ್​ ಈ ಕಾಯ್ದೆ ಮುಸಲ್ಮಾನರ ಮೇಲೆ ದುಷ್ಪರಿಣಾಮ ಬೀರಿದರೆ, ಹೋರಾಟ ಮಾಡುವ ಮೊದಲ ವ್ಯಕ್ತಿ ನಾನೇ ಎಂದು ತಲೈವಾ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಜನಿ, ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR)ಯ ಅವಶ್ಯಕತೆ ಇದೆ. ಆದ್ರೆ NRC(ರಾಷ್ಟ್ರೀಯ ಪೌರತ್ವ ನೋಂದಣಿ)ಯನ್ನು ಜಾರಿಗೆ ತರುವ ಮುನ್ನ ಸ್ಪಷ್ಟನೆ ನೀಡಬೇಕು ಎಂದು ರಜನಿಕಾಂತ್​ ಕೇಂದ್ರ ಸರ್ಕಾರವನ್ನ ಇದೇ ವೇಳೆ ಒತ್ತಾಯಿಸಿದ್ದಾರೆ.

ಭಾರತವನ್ನೇ ಹೊತ್ತಿ ಉರಿಯುವಂತೆ ಮಾಡಿದ ಸಿಎಎ ಮತ್ತು ಎನ್​ಆರ್​​​ಸಿ ಕುರಿತು ಹಲವು ಮುಖಂಡರು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದೀಗ ಬಹುಭಾಷಾ ನಟ ರಜನಿಕಾಂತ್​ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಎ- ಮುಸ್ಲಿಮರಿಗೇನಾದರೂ ಆದರೆ ಮೊದಲು ಹೋರಾಡುವುದು ನಾನೇ : ತಲೈವಾ ಘೋಷಣೆ

ದೇಶದಲ್ಲಿ ಪೌರತ್ವ ನೋಂದಣಿ ಕಾಯಿದೆಯಿಂದ ಯಾರಿಗೂ ಏನೂ ಆಗಲ್ಲ. ಅಕಸ್ಮಾತ್​ ಈ ಕಾಯ್ದೆ ಮುಸಲ್ಮಾನರ ಮೇಲೆ ದುಷ್ಪರಿಣಾಮ ಬೀರಿದರೆ, ಹೋರಾಟ ಮಾಡುವ ಮೊದಲ ವ್ಯಕ್ತಿ ನಾನೇ ಎಂದು ತಲೈವಾ ಪ್ರಕಟಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಜನಿ, ವಲಸಿಗರನ್ನು ಗುರುತಿಸಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR)ಯ ಅವಶ್ಯಕತೆ ಇದೆ. ಆದ್ರೆ NRC(ರಾಷ್ಟ್ರೀಯ ಪೌರತ್ವ ನೋಂದಣಿ)ಯನ್ನು ಜಾರಿಗೆ ತರುವ ಮುನ್ನ ಸ್ಪಷ್ಟನೆ ನೀಡಬೇಕು ಎಂದು ರಜನಿಕಾಂತ್​ ಕೇಂದ್ರ ಸರ್ಕಾರವನ್ನ ಇದೇ ವೇಳೆ ಒತ್ತಾಯಿಸಿದ್ದಾರೆ.

Last Updated : Feb 5, 2020, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.