ETV Bharat / sitara

ಕೊನೆಗೂ ನಿಶ್ಚಿತಾರ್ಥಕ್ಕೆ ಸಜ್ಜಾಯಿತಾ ಈ ಜೋಡಿ? - ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರ ಲೇಟೆಸ್ಟ್​ ನ್ಯೂಸ್​

ಯುವ ದಸರಾ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ನಿಮೆಗೆಲ್ಲ ಸಪ್ರೈಸ್ ಕೊಡುತ್ತೀನಿ ಎಂದು ಹೇಳಿ ಗಾಯಕ ಚಂದನ್ ಶೆಟ್ಟಿ ರಾತ್ರಿ 12ರ ಸಮಯದಲ್ಲಿ ನಿವೇದಿತಾಳನ್ನು ಕಾರ್ಯಕ್ರಮದ ವೇದಿಕೆ ಮೇಲೆ ಕರೆಸಿ, ಪ್ರೇಮ ನಿವೇದನೆ ಮಾಡಿದ್ದರು. ಇದೀಗ ಈ ಜೋಡಿ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ
author img

By

Published : Oct 20, 2019, 11:58 PM IST

ಮೈಸೂರು: ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿ ಟೀಕೆಗಳಿಗೆ ಗುರಿಯಾಗಿದ್ದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Chandan Shetty and Nivedita Gowda
ಯುವ ದಸರಾ ವೇದಿಕೆ ಮೇಲೆ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದ ಚಂದನ್

ಯುವ ದಸರಾದ ಐದನೇ ದಿನ ಅಂದರೆ ಅಕ್ಟೋಬರ್ 5 ರಂದು ಕಾರ್ಯಕ್ರಮ ನೀಡುತ್ತಿದ್ದ ಚಂದನ್ ಶೆಟ್ಟಿ, ನೆರೆದಿದ್ದ ಪ್ರೇಕ್ಷಕರಿಗೆ ನಿಮೆಗೆಲ್ಲ ಸಪ್ರೈಸ್ ಕೊಡುತ್ತೀನಿ ಎಂದು ಹೇಳಿ, ರಾತ್ರಿ 12ರ ಸಮಯದಲ್ಲಿ ನಿವೇದಿತಾಳನ್ನು ಕಾರ್ಯಕ್ರಮದ ವೇದಿಕೆ ಮೇಲೆ ಕರೆಸಿ, ಪ್ರೇಮ ನಿವೇದನೆ ಮಾಡಿದ್ದರು.

ಈ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೊಮಣ್ಣ ಅವರು ಕೂಡ ಇಬ್ಬರ ಜೋಡಿಯ ವರ್ತನೆಗೆ ಬೇಸರಗೊಂಡಿದ್ದರು. ಇದೀಗ ಈ ಜೋಡಿ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು: ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿ ಟೀಕೆಗಳಿಗೆ ಗುರಿಯಾಗಿದ್ದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Chandan Shetty and Nivedita Gowda
ಯುವ ದಸರಾ ವೇದಿಕೆ ಮೇಲೆ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದ ಚಂದನ್

ಯುವ ದಸರಾದ ಐದನೇ ದಿನ ಅಂದರೆ ಅಕ್ಟೋಬರ್ 5 ರಂದು ಕಾರ್ಯಕ್ರಮ ನೀಡುತ್ತಿದ್ದ ಚಂದನ್ ಶೆಟ್ಟಿ, ನೆರೆದಿದ್ದ ಪ್ರೇಕ್ಷಕರಿಗೆ ನಿಮೆಗೆಲ್ಲ ಸಪ್ರೈಸ್ ಕೊಡುತ್ತೀನಿ ಎಂದು ಹೇಳಿ, ರಾತ್ರಿ 12ರ ಸಮಯದಲ್ಲಿ ನಿವೇದಿತಾಳನ್ನು ಕಾರ್ಯಕ್ರಮದ ವೇದಿಕೆ ಮೇಲೆ ಕರೆಸಿ, ಪ್ರೇಮ ನಿವೇದನೆ ಮಾಡಿದ್ದರು.

ಈ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೊಮಣ್ಣ ಅವರು ಕೂಡ ಇಬ್ಬರ ಜೋಡಿಯ ವರ್ತನೆಗೆ ಬೇಸರಗೊಂಡಿದ್ದರು. ಇದೀಗ ಈ ಜೋಡಿ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Intro:ನಿಶ್ಚಿತಾರ್ಥBody:ಮೈಸೂರು:ಯುವ ದಸರಾ ವೇದಿಕೆ ಪ್ರೇಮ ನಿವೇದನೆ ಮೂಲಕ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ರ‍್ಯಾಪರ‍್ಸ್ ಗಾಯಕ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಸೋಮವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ.
ಯುವದಸರಾ ಐದನೇ ದಿನ (ಅಕ್ಟೋಬರ್ ೫)ದಂದು ಗಾಯನ ನೀಡುತ್ತಿದ್ದ ಚಂದನ್ ಶೆಟ್ಟಿ, ನೆರೆದಿದ್ದ ಪ್ರೇಕ್ಷಕರಿಗೆ ನಿಮೆಗೆಲ್ಲ ಸಫ್ರೈಸ್ ಕೊಡುತ್ತೀನಿ ಎಂದು ಹೇಳಿ ರಾತ್ರಿ ೧೨ ಸಮಯದಲ್ಲಿ ನಿವೇದಿತಳನ್ನು ಕಾರ್ಯಕ್ರಮದ ವೇದಿಕೆಗೆ ಕರೆಸಿ, ಪ್ರೇಮ ನಿವೇದನೆ ಮಾಡಿದರು. ಈ ವೇಳೆಯಲ್ಲಿ iಹಾರಾಜ ಕಾಲೇಜು ಮೈದಾನದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೊಮಣ್ಣ ಅವರು ಕೂಡ ಇಬ್ಬರ ಜೋಡಿಯ ವರ್ತನೆಗೆ ಬೇಸರಗೊಂಡಿದ್ದರು. ಇಷ್ಟೆಲ್ಲ ರಾದ್ಧಾಂತಕೊಟ್ಟ ಈ ಜೋಡಿ ಸೋಮವಾರ ನಿಶ್ಚಿತಾರ್ಥಗೊಳ್ಳಲಿದ್ದಾರೆ. Conclusion:ನಿಶ್ಚಿತಾರ್ಥ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.