ETV Bharat / sitara

ಈ ವಾರ ಒಂದು ಕನ್ನಡ ಚಿತ್ರದ ಎದುರು ನಾಲ್ಕು ಪರಭಾಷೆ ಚಿತ್ರಗಳು ಬಿಡುಗಡೆ

author img

By

Published : Sep 5, 2019, 12:20 PM IST

ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ 'ವಿಷ್ಣು ಸರ್ಕಲ್' ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದೊಂದಿಗೆ ಎರಡು ಕನ್ನಡ ತೆಲುಗು ಹಾಗೂ ತಮಿಳು ಕೂಡಾ ಈ ವಾರ ಬಿಡುಗಡೆಯಾಗುತ್ತಿವೆ.

'ವಿಷ್ಣು ಸರ್ಕಲ್'

ಈ ಶುಕ್ರವಾರ ಒಂದು ಕನ್ನಡ ಚಿತ್ರದ ಎದುರು ನಾಲ್ಕು ಪರಭಾಷೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗುರುರಾಜ್ ಜಗ್ಗೇಶ್ ಅಭಿನಯದ 'ವಿಷ್ಣು ಸರ್ಕಲ್' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಲಕ್ಷ್ಮಿ ದಿನೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

jaggesh gururaj
ಜಗ್ಗೇಶ್ ಗುರುರಾಜ್

ದಿನೇಶ್​ ಬಾಬು ನಿರ್ದೇಶನದ 'ಹಗಲು ಕನಸು' ಕೂಡಾ ಈ ವಾರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಮುಂದಿನ ಗುರುವಾರ ಅಂದರೆ ಸೆಪ್ಟೆಂಬರ್ 12 ರಂದು ಗುರುವಾರವೇ ತೆರೆ ಕಾಣುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾದೊಂದಿಗೆ ಈಗಾಗಲೇ ಬಿಡುಗಡೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ‘ಗಿರ್ ಗಿಟ್ಲೆ’ ಸಿನಿಮಾ ಮತ್ತೆ ಕೆಲವೊಂದು ಮಾಲ್​​​ಗಳಲ್ಲಿ ಬಿಡುಡೆಯಾಗುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾಗೆ ಸೆಡ್ಡು ಹೊಡೆಯಲು ತೆಲುಗಿನ ಎರಡು ಹಾಗೂ ತಮಿಳಿನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

Vishnu circle
ಸಂಹಿತ ವಿನ್ಯಾ

ತಿರುಪತಿ ಪಿಕ್ಚರ್ಸ್ ಪ್ಯಾಲೇಸ್ ಅಡಿಯಲ್ಲಿ ಆರ್​.ಬಿ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಇವರು ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ಅವರ ಅಭಿಮಾನದ ಕುರುಹನ್ನು ಚಿತ್ರದಲ್ಲಿ ನೋಡಬಹುದು. 'ಹಾಫ್ ಮೆಂಟಲ್' ನಂತರ ಲಕ್ಷ್ಮಿ ದಿನೇಶ್ ಕಥೆ, ಚಿತ್ರಕಥೆ, ಗೀತ ರಚನೆ, ಸಂಭಾಷಣೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಇನ್ನು ಗುರುರಾಜ್​ಗೆ ಸಂಹಿತ ವಿನ್ಯಾ, ದಿವ್ಯಾ ಗೌಡ, ಜಾಹ್ನವಿ ಮೂವರು ನಾಯಕಿಯರು ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಶ್ರೀವತ್ಸ ಸಂಗೀತ ನೀಡಿದ್ದು ಪ್ರದೀಪ್ ವರ್ಮಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಿರಾದಾರ್, ರಾಕ್​​​​​​​​​​​​ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ್, ಸಂದೇಶ್, ವಿ. ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

ಈ ಶುಕ್ರವಾರ ಒಂದು ಕನ್ನಡ ಚಿತ್ರದ ಎದುರು ನಾಲ್ಕು ಪರಭಾಷೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗುರುರಾಜ್ ಜಗ್ಗೇಶ್ ಅಭಿನಯದ 'ವಿಷ್ಣು ಸರ್ಕಲ್' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಲಕ್ಷ್ಮಿ ದಿನೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

jaggesh gururaj
ಜಗ್ಗೇಶ್ ಗುರುರಾಜ್

ದಿನೇಶ್​ ಬಾಬು ನಿರ್ದೇಶನದ 'ಹಗಲು ಕನಸು' ಕೂಡಾ ಈ ವಾರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಮುಂದಿನ ಗುರುವಾರ ಅಂದರೆ ಸೆಪ್ಟೆಂಬರ್ 12 ರಂದು ಗುರುವಾರವೇ ತೆರೆ ಕಾಣುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾದೊಂದಿಗೆ ಈಗಾಗಲೇ ಬಿಡುಗಡೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ‘ಗಿರ್ ಗಿಟ್ಲೆ’ ಸಿನಿಮಾ ಮತ್ತೆ ಕೆಲವೊಂದು ಮಾಲ್​​​ಗಳಲ್ಲಿ ಬಿಡುಡೆಯಾಗುತ್ತಿದೆ. 'ವಿಷ್ಣು ಸರ್ಕಲ್' ಸಿನಿಮಾಗೆ ಸೆಡ್ಡು ಹೊಡೆಯಲು ತೆಲುಗಿನ ಎರಡು ಹಾಗೂ ತಮಿಳಿನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

Vishnu circle
ಸಂಹಿತ ವಿನ್ಯಾ

ತಿರುಪತಿ ಪಿಕ್ಚರ್ಸ್ ಪ್ಯಾಲೇಸ್ ಅಡಿಯಲ್ಲಿ ಆರ್​.ಬಿ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಇವರು ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ಅವರ ಅಭಿಮಾನದ ಕುರುಹನ್ನು ಚಿತ್ರದಲ್ಲಿ ನೋಡಬಹುದು. 'ಹಾಫ್ ಮೆಂಟಲ್' ನಂತರ ಲಕ್ಷ್ಮಿ ದಿನೇಶ್ ಕಥೆ, ಚಿತ್ರಕಥೆ, ಗೀತ ರಚನೆ, ಸಂಭಾಷಣೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಇನ್ನು ಗುರುರಾಜ್​ಗೆ ಸಂಹಿತ ವಿನ್ಯಾ, ದಿವ್ಯಾ ಗೌಡ, ಜಾಹ್ನವಿ ಮೂವರು ನಾಯಕಿಯರು ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಶ್ರೀವತ್ಸ ಸಂಗೀತ ನೀಡಿದ್ದು ಪ್ರದೀಪ್ ವರ್ಮಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಿರಾದಾರ್, ರಾಕ್​​​​​​​​​​​​ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ್, ಸಂದೇಶ್, ವಿ. ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

ಈ ವಾರ ಒಂದು ಕನ್ನಡ ಚಿತ್ರ ಎದುರು ನಾಲ್ಕು ಪರಭಾಷೆ ಚಿತ್ರಗಳು

 

ಇದೆ ಶುಕ್ರವಾರ ಎರಡು ಕನ್ನಡ ಸಿನಿಮಗಳು ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ದಿನೇಷ್ ಬಾಬೊ ನಿರ್ದೇಶನದ ಹಗಲು ಕನಸು ಚಿತ್ರ ಮುಂದಕ್ಕೆ ಹೋಗಿದೆ. ಮುಂದಿನ ವಾರ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸೆಪ್ಟೆಂಬರ್ 12 ರಂದು ಗುರುವಾರವೇ ತೆರೆಗೆ ಬರುತ್ತಿದೆ.

 

ಈ ಶುಕ್ರವಾರ 6 ನೇ ಸೆಪ್ಟೆಂಬರ್ ಕೇವಲ ಒಂದು ಕನ್ನಡ ಸಿನಿಮಾ ವಿಷ್ಣು ಸರ್ಕಲ್ ಮತ್ತು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯ ಆದ ಗಿರಿಗಿಟ್ಲೆ ಕೆಲವು ಮಾಲ್ ಅಲ್ಲಿ ಬಿಡುಗಡೆ ಆಗುತ್ತಿದೆ.

 

ಒಂದು ಕನ್ನಡ ಸಿನಿಮಾ ಎದುರು ತೆಲುಗಿನ ತಾರಾಮನಿ, ಜೋಡಿ, ತಮಿಳಿನ ಮಾಗಾಮುನಿ ಹಾಗೂ ಜೊಂಬಾ ಬಿಡುಗಡೆ ಆಗುತ್ತಿದೆ. ಕನ್ನಡ ನಾಡಿನಲ್ಲಿ ಪರಭಾಷೆಗಳಿಗೆ ಹೆಚ್ಚು ಆಧ್ಯತೆ ಎಂದು ಮತ್ತೊಮ್ಮೆ ಖಚಿತವಾಗಿದೆ.

 

 

ವಿಷ್ಣು ಸರ್ಕಲ್ – ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ ವಿಷ್ಣು ಸರ್ಕಲ್ ತಿರುಪತಿ ಪಿಕ್ಚರ್ ಪ್ಯಾಲೆಸ್ ಅಡಿಯಲ್ಲಿ ಆರ್ ಬಿ ರಿಯಲ್ ಎಸ್ಟೇಟ್ ಉಧ್ಯಮಿ ನಿರ್ಮಾಣ ಮಾಡಿರುವ ಸಿನಿಮಾ. ಇವರು ಡಾ ವಿಷ್ಣುವರ್ಧನ ಅವರ ಕಟ್ಟಾ ಅಭಿಮಾನಿ. ಅವರ ಅಭಿಮಾನದ ಕುರುಹ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಫ್ ಮೆಂಟಲ್ ನಂತರ ಲಕ್ಷ್ಮಿ ದಿನೇಷ್ ಕಥೆ, ಚಿತ್ರಕಥೆ, ಗೀತ ರಚನೆ,  ಸಂಭಾಷಣೆ ಹಾಗೂ ನಿರ್ದೇಶನ ಸಹ ಮಾಡಿದ್ದಾರೆ.

 

ನಾಯಕ ಗುರುರಾಜ್ ಜಗ್ಗೇಶ್ ಅವರಿಗೆ ಮೂವರು ನಾಯಕಿಯರು = ಸಂಹಿತ ವಿನ್ಯಾ, ಡಾ ಜಾಹ್ನವಿ, ದಿವ್ಯ ಗೌಡ. ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಅವರಿಗೆ ವಿಶೇಷ ಪಾತ್ರ ಇದೆ.

 

ಪಿ ಎಲ್ ರವಿ ಛಾಯಾಗ್ರಹಣ, ಶ್ರೀವತ್ಸ ಸಂಗೀತ, ಪ್ರದೀಪ್ ವರ್ಮಾ ಹಿನ್ನಲೆ ಸಂಗೀತ, ಮೈಸೂರು ರಘು ಕಲಾ ನಿರ್ದೇಶನ, ಹೈಟ್ ಮಂಜು ನೃತ್ಯ, ಫಳಣಿ ರಾಜು ಸಾಹಸ ನಿರ್ವಹಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಬೀರದಾರ್, ರಾಕ್ ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ್, ಸಂದೇಶ್, ವಿ ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.