ETV Bharat / sitara

ಹುಟ್ಟು ಹಬ್ಬದಂದು ಮತ್ತೊಂದು ಸಿನಿಮಾ ನಿರ್ದೇಶನದ ಸುಳಿವು ಕೊಟ್ಟ ಪ್ರಶಾಂತ್​ ನೀಲ್​..? - ನಿರ್ದೇಶಕ ಪ್ರಶಾಂತ್​ ನೀಲ್​

ನಿರ್ದೇಶಕ ಪ್ರಶಾಂತ್​ ನೀಲ್​ ಹುಟ್ಟು ಹಬ್ಬಕ್ಕೆ ತೆಲುಗು ಚಿತ್ರ ನಿರ್ಮಾಪಕರು ಶುಭಾಶಯ ತಿಳಿಸಿದ್ದಾರೆ.

Prashanth neel
Prashanth neel
author img

By

Published : Jun 5, 2020, 12:03 AM IST

ಉಗ್ರಂ ಹಾಗೂ ಕೆಜಿಎಫ್​ನಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್​ ಹುಟ್ಟು ಹಬ್ಬಕ್ಕೆ ತೆಲುಗು ಸಿನಿಮಾ ನಿರ್ಮಾಪಕರು ಶುಭಾಶಯ ಕೋರಿದ್ದಾರೆ.

ರಾಜಮೌಳಿ ನಿರ್ದೇಶಿಸುತ್ತಿರುವ ಆರ್​ಆರ್​ಆರ್ ಚಿತ್ರ ನಿರ್ಮಾಪಕ ಡಿವಿ ದಾನಯ್ಯ, ಪ್ರಶಾಂತ್​ ನೀಲ್​ಗೆ ಜನುಮ ದಿನದ ಶುಭಾಶಯ ತಿಳಿಸಿದ್ದಾರೆ. ಇವರಲ್ಲದೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರುಗಳಾದ ನವೀನ್​ ಯೇರಿನೇನಿ ಹಾಗೂ ರವಿ ಶಂಕರ್​ ಸಹ ಪ್ರಶಾಂತ್​ ನೀಲ್​ಗೆ ಶುಭಾಶಯ ತಿಳಿಸಿದ್ದಾರೆ.

Prashanth neel
ಪ್ರಶಾಂತ್ ನೀಲ್

ಕೆಜಿಎಫ್​ ನಂತರ ಪ್ರಶಾಂತ್​ ನೀಲ್​ ತೆಲುಗು ಚಿತ್ರ ನಿದೇರ್ಶನ ಮಾಡುತ್ತಾರೆ ಎಂಬ ಸುದ್ದಿಗಳು ಬಹು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ತೆಲುಗು ನಿರ್ಮಾಪಕರುಗಳು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿರುವುದನ್ನು ನೋಡಿದರೆ ಪ್ರಶಾಂತ್ ನೀಲ್ ಟಾಲಿವುಡ್​ಗೆ ಕಾಲಿಡುವುದು ಪಕ್ಕಾ ಅನ್ನಿಸುತ್ತಿದೆ.

ಉಗ್ರಂ ಹಾಗೂ ಕೆಜಿಎಫ್​ನಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್​ ಹುಟ್ಟು ಹಬ್ಬಕ್ಕೆ ತೆಲುಗು ಸಿನಿಮಾ ನಿರ್ಮಾಪಕರು ಶುಭಾಶಯ ಕೋರಿದ್ದಾರೆ.

ರಾಜಮೌಳಿ ನಿರ್ದೇಶಿಸುತ್ತಿರುವ ಆರ್​ಆರ್​ಆರ್ ಚಿತ್ರ ನಿರ್ಮಾಪಕ ಡಿವಿ ದಾನಯ್ಯ, ಪ್ರಶಾಂತ್​ ನೀಲ್​ಗೆ ಜನುಮ ದಿನದ ಶುಭಾಶಯ ತಿಳಿಸಿದ್ದಾರೆ. ಇವರಲ್ಲದೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರುಗಳಾದ ನವೀನ್​ ಯೇರಿನೇನಿ ಹಾಗೂ ರವಿ ಶಂಕರ್​ ಸಹ ಪ್ರಶಾಂತ್​ ನೀಲ್​ಗೆ ಶುಭಾಶಯ ತಿಳಿಸಿದ್ದಾರೆ.

Prashanth neel
ಪ್ರಶಾಂತ್ ನೀಲ್

ಕೆಜಿಎಫ್​ ನಂತರ ಪ್ರಶಾಂತ್​ ನೀಲ್​ ತೆಲುಗು ಚಿತ್ರ ನಿದೇರ್ಶನ ಮಾಡುತ್ತಾರೆ ಎಂಬ ಸುದ್ದಿಗಳು ಬಹು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ತೆಲುಗು ನಿರ್ಮಾಪಕರುಗಳು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿರುವುದನ್ನು ನೋಡಿದರೆ ಪ್ರಶಾಂತ್ ನೀಲ್ ಟಾಲಿವುಡ್​ಗೆ ಕಾಲಿಡುವುದು ಪಕ್ಕಾ ಅನ್ನಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.