ETV Bharat / sitara

ಎಸ್ ​​​ನಾರಾಯಣ್ ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ವಂಚನೆ : ಸೈಬರ್ ಕ್ರೈಂ ಪೊಲೀಸರಿಗೆ ದೂರು

ಹಣ ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ. ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋದ ಮೂಲಕ ಎಸ್‌ ನಾರಾಯಣ ಮನವಿ ಮಾಡಿದ್ದಾರೆ..

author img

By

Published : Oct 9, 2021, 5:21 PM IST

Director Narayana
ಎಸ್ ​​​ನಾರಾಯಣ್

ಬೆಂಗಳೂರು : ನಿರ್ದೇಶಕ, ನಟ ಎಸ್​.ನಾರಾಯಣ್ ಹೆಸರಲ್ಲಿ ವಂಚನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‌ಬುಕ್‌ ಹ್ಯಾಕ್‌ ಆಗಿರುವ ಕುರಿತಂತೆ ನಿರ್ದೇಶಕ, ನಟ ಎಸ್​.ನಾರಾಯಣ್ ಪ್ರತಿಕ್ರಿಯೆ ನೀಡಿರುವುದು..

ಕಿಡಿಗೇಡಿಗಳು ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ಸ್ನೇಹಿತರಿಗೆ ಸಂದೇಶ ರವಾನಿಸಿ ದುಡ್ಡು ಕಸಿಯಲು ಹೊಂಚು ಹಾಕಿದ್ದಾರೆ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ನಿರ್ದೇಶಿಸಿರುವ 5ಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಹಿನ್ನೆಲೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಸ್​​ ವಂಚನೆ ಮಾಡುತ್ತಿದ್ದಾರೆ ಎಂದು ಎಸ್​.ನಾರಾಯಣ್ ಆರೋಪಿಸಿದ್ದಾರೆ.

ಹಣ ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ. ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋದ ಮೂಲಕ ಎಸ್‌ ನಾರಾಯಣ ಮನವಿ ಮಾಡಿದ್ದಾರೆ.

ಇದನ್ನು ಓದಿ: ಕವಿವಿ ಘಟಿಕೋತ್ಸವ.. 9 ಬಂಗಾರದ ಪದಕಕ್ಕೆ ಮುತ್ತಿಕ್ಕಿದ ರೈತನ ಮಗಳು.. ಇವಳು ಹೆಮ್ಮೆಯ ಕನ್ನಡತಿ..

ಬೆಂಗಳೂರು : ನಿರ್ದೇಶಕ, ನಟ ಎಸ್​.ನಾರಾಯಣ್ ಹೆಸರಲ್ಲಿ ವಂಚನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‌ಬುಕ್‌ ಹ್ಯಾಕ್‌ ಆಗಿರುವ ಕುರಿತಂತೆ ನಿರ್ದೇಶಕ, ನಟ ಎಸ್​.ನಾರಾಯಣ್ ಪ್ರತಿಕ್ರಿಯೆ ನೀಡಿರುವುದು..

ಕಿಡಿಗೇಡಿಗಳು ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ಸ್ನೇಹಿತರಿಗೆ ಸಂದೇಶ ರವಾನಿಸಿ ದುಡ್ಡು ಕಸಿಯಲು ಹೊಂಚು ಹಾಕಿದ್ದಾರೆ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ನಿರ್ದೇಶಿಸಿರುವ 5ಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಹಿನ್ನೆಲೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಸ್​​ ವಂಚನೆ ಮಾಡುತ್ತಿದ್ದಾರೆ ಎಂದು ಎಸ್​.ನಾರಾಯಣ್ ಆರೋಪಿಸಿದ್ದಾರೆ.

ಹಣ ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ. ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋದ ಮೂಲಕ ಎಸ್‌ ನಾರಾಯಣ ಮನವಿ ಮಾಡಿದ್ದಾರೆ.

ಇದನ್ನು ಓದಿ: ಕವಿವಿ ಘಟಿಕೋತ್ಸವ.. 9 ಬಂಗಾರದ ಪದಕಕ್ಕೆ ಮುತ್ತಿಕ್ಕಿದ ರೈತನ ಮಗಳು.. ಇವಳು ಹೆಮ್ಮೆಯ ಕನ್ನಡತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.