ETV Bharat / sitara

ರಿಷಭ್ ಶೆಟ್ಟಿ ನಿರ್ದೇಶನದ 'ರುದ್ರಪ್ರಯಾಗ' ಚಿತ್ರಕ್ಕೆ ಬಾಲಿವುಡ್ ನಟ ಹೀರೋ...?

author img

By

Published : Sep 17, 2019, 4:55 PM IST

Updated : Sep 17, 2019, 5:08 PM IST

ರಿಷಭ್ ಶೆಟ್ಟಿ 'ರುದ್ರಪ್ರಯಾಗ' ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ ಹಾಗೂ ಅನಂತ್​ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ಸಿನಿಮಾಗೆ ಬಾಲಿವುಡ್ ನಟ ಗುಲ್​​​​​​​​​​​​​​​​​​​​​ಶನ್ ದೇವಯ್ಯ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ರುದ್ರಪ್ರಯಾಗ

'ಬೆಲ್​​​​​​​​ಬಾಟಂ' ಸಿನಿಮಾ ಮೂಲಕ ಸ್ಯಾಂಡಲ್​​​​​​ವುಡ್​​​​​​​​​​​​​​​​​​​​ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ನಟ ರಿಷಬ್ ಶೆಟ್ಟಿ ಸದ್ಯಕ್ಕೆ 'ರುದ್ರಪ್ರಯಾಗ' ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಕೂಡಾ ಪೋಸ್ಟರ್​​​​ನಿಂದಲೇ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ.

Rudra Prayaga
'ರುದ್ರಪ್ರಯಾಗ'

ಎವರ್ ಗ್ರೀನ್ ಹೀರೋ ಅನಂತ್​​​​​​​​​ನಾಗ್ 'ರುದ್ರಪ್ರಯಾಗ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಇದರ ಬೆನ್ನಲ್ಲೇ ಈಗ ಮತ್ತಿಬ್ಬರು ಕಲಾವಿದರ ಹೆಸರು ಈ ಸಿನಿಮಾದಲ್ಲಿ ಕೇಳಿ ಬರುತ್ತಿದೆ. ಚಿತ್ರಕ್ಕೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಬಾಲಿವುಡ್ ಖ್ಯಾತ ನಟರೊಬ್ಬರು 'ರುದ್ರಪ್ರಯಾಗ' ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಾಲಿವುಡ್​​​​​​​​​​​​ನಲ್ಲಿ ಹೇಟ್​​​​​​​​​​​​​​​​​​​​ಸ್ಟೋರಿ, ದಿ ಓನರ್, ಕಮಾಂಡೋ-3 ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಫ್ಯಾನ್​ ಫಾಲೋವರ್ ಹೊಂದಿರುವ ಗುಲ್​​​​​​​​​​​​​​​​​​​​​ಶನ್ ದೇವಯ್ಯ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇಂತದ್ದೊಂದು ಸುದ್ದಿ ರುದ್ರಪ್ರಯಾಗ ಚಿತ್ರತಂಡದಿಂದ ಹೊರ ಬಿದ್ದಿದೆ. ಡಿಸೆಂಬರ್​​​​​​​​​​ನಿಂದ 'ರುದ್ರ ಪ್ರಯಾಗ' ಸಿನಿಮಾ‌ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Gulshan Devaiah
ಗುಲ್​​​​​​​​​​​​​​​​​​​​​ಶನ್ ದೇವಯ್ಯ

ಈಗಾಗಲೇ ರಿಷಭ್​ ಶೆಟ್ಟಿ ಗುಲ್​​​​​​​​​​​​​​​​​​ಶನ್ ಜೊತೆ ಮಾತುಕತೆ ನಡೆಸಿದ್ದು ಅವರು ಹೇಳುವ ಪ್ರಕಾರ, ರುದ್ರ ಪ್ರಯಾಗ‌ ಕಥೆ ಕೇಳಿ ಗುಲ್​​​​​​​​​​ಶನ್ ಕೂಡಾ ಬಹಳ ಇಂಪ್ರೆಸ್ ಆಗಿದ್ದಾರಂತೆ. ಡೇಟ್ ಹೊಂದಾಣಿಕೆಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರೆ, ಗುಲ್​​​​​​ಶನ್ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ರಿಷಭ್​ ಶೆಟ್ಟಿ ಗುಲ್​ಶನ್​​​ ಅವರನ್ನೇ ಈ ಚಿತ್ರಕ್ಕೆ ನಾಯಕನಾಗಿ ಕರೆತರಲು ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ ಗುಲ್​​ಶನ್ ಹುಟ್ಟಿ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲೇ. ಫ್ಯಾಶನ್​​​​​ ಟೆಕ್ನಾಲಜಿಯಲ್ಲಿ ಪದವಿ ಪಡೆದ ಗುಲ್​ಶನ್, ಅದರ ಜೊತೆಜೊತೆಗೆ ಬೆಂಗಳೂರಿನ ರಂಗಭೂಮಿಯಲ್ಲೇ ಸಾಕಷ್ಟು ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಂತರ ಅವಕಾಶ ಅರಸಿ ಮುಂಬೈಗೆ ತೆರಳಿದ್ದಾರೆ.

'ಬೆಲ್​​​​​​​​ಬಾಟಂ' ಸಿನಿಮಾ ಮೂಲಕ ಸ್ಯಾಂಡಲ್​​​​​​ವುಡ್​​​​​​​​​​​​​​​​​​​​ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ನಟ ರಿಷಬ್ ಶೆಟ್ಟಿ ಸದ್ಯಕ್ಕೆ 'ರುದ್ರಪ್ರಯಾಗ' ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಕೂಡಾ ಪೋಸ್ಟರ್​​​​ನಿಂದಲೇ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ.

Rudra Prayaga
'ರುದ್ರಪ್ರಯಾಗ'

ಎವರ್ ಗ್ರೀನ್ ಹೀರೋ ಅನಂತ್​​​​​​​​​ನಾಗ್ 'ರುದ್ರಪ್ರಯಾಗ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಇದರ ಬೆನ್ನಲ್ಲೇ ಈಗ ಮತ್ತಿಬ್ಬರು ಕಲಾವಿದರ ಹೆಸರು ಈ ಸಿನಿಮಾದಲ್ಲಿ ಕೇಳಿ ಬರುತ್ತಿದೆ. ಚಿತ್ರಕ್ಕೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಬಾಲಿವುಡ್ ಖ್ಯಾತ ನಟರೊಬ್ಬರು 'ರುದ್ರಪ್ರಯಾಗ' ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಾಲಿವುಡ್​​​​​​​​​​​​ನಲ್ಲಿ ಹೇಟ್​​​​​​​​​​​​​​​​​​​​ಸ್ಟೋರಿ, ದಿ ಓನರ್, ಕಮಾಂಡೋ-3 ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಫ್ಯಾನ್​ ಫಾಲೋವರ್ ಹೊಂದಿರುವ ಗುಲ್​​​​​​​​​​​​​​​​​​​​​ಶನ್ ದೇವಯ್ಯ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇಂತದ್ದೊಂದು ಸುದ್ದಿ ರುದ್ರಪ್ರಯಾಗ ಚಿತ್ರತಂಡದಿಂದ ಹೊರ ಬಿದ್ದಿದೆ. ಡಿಸೆಂಬರ್​​​​​​​​​​ನಿಂದ 'ರುದ್ರ ಪ್ರಯಾಗ' ಸಿನಿಮಾ‌ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Gulshan Devaiah
ಗುಲ್​​​​​​​​​​​​​​​​​​​​​ಶನ್ ದೇವಯ್ಯ

ಈಗಾಗಲೇ ರಿಷಭ್​ ಶೆಟ್ಟಿ ಗುಲ್​​​​​​​​​​​​​​​​​​ಶನ್ ಜೊತೆ ಮಾತುಕತೆ ನಡೆಸಿದ್ದು ಅವರು ಹೇಳುವ ಪ್ರಕಾರ, ರುದ್ರ ಪ್ರಯಾಗ‌ ಕಥೆ ಕೇಳಿ ಗುಲ್​​​​​​​​​​ಶನ್ ಕೂಡಾ ಬಹಳ ಇಂಪ್ರೆಸ್ ಆಗಿದ್ದಾರಂತೆ. ಡೇಟ್ ಹೊಂದಾಣಿಕೆಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರೆ, ಗುಲ್​​​​​​ಶನ್ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ರಿಷಭ್​ ಶೆಟ್ಟಿ ಗುಲ್​ಶನ್​​​ ಅವರನ್ನೇ ಈ ಚಿತ್ರಕ್ಕೆ ನಾಯಕನಾಗಿ ಕರೆತರಲು ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ ಗುಲ್​​ಶನ್ ಹುಟ್ಟಿ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲೇ. ಫ್ಯಾಶನ್​​​​​ ಟೆಕ್ನಾಲಜಿಯಲ್ಲಿ ಪದವಿ ಪಡೆದ ಗುಲ್​ಶನ್, ಅದರ ಜೊತೆಜೊತೆಗೆ ಬೆಂಗಳೂರಿನ ರಂಗಭೂಮಿಯಲ್ಲೇ ಸಾಕಷ್ಟು ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಂತರ ಅವಕಾಶ ಅರಸಿ ಮುಂಬೈಗೆ ತೆರಳಿದ್ದಾರೆ.

Intro:ರುದ್ರ ಪ್ರಯಾಗ ಚಿತ್ರದಲ್ಲಿ ಬಾಲಿವುಡ್ ನಟ! ಯಾರು ಆ ನಟ?

ಬೆಲೆ ಬಾಟಂ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರೋ ನಟ ರಿಷಬ್ ಶೆಟ್ಟಿ. ‌ಸದ್ಯ ರುದ್ರ ಪ್ರಯಾಗ ಎಂಬ ಸಿನಿಮಾವನ್ನ, ಆಕ್ಷನ್ ಕಟ್ ಹೇಳುತ್ತಿರುವ , ಈ ಚಿತ್ರ ಪೋಸ್ಟರ್ ನಿಂದಲೇ ಕ್ಯೂರ್ಯಾಸಿಟಿ ಹುಟ್ಟಿಸಿದೆ..ಈಗಾಗಲೇ ಎವರ್ ಗ್ರೀನ್ ನಟ ಅನಂತ್ ನಾಗ್ ರುದ್ರ ಪ್ರಯಾಗ ಚಿತ್ರದಲ್ಲಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..ಇದರ ಬೆನ್ನಲ್ಲೆ ಈಗ ಮತ್ತಿಬ್ಬರು ಕಲಾವಿದರ ಹೆಸರು ಕೇಳಿ ಬರುತ್ತಿದೆ. ಹೌದು ಚಿತ್ರಕ್ಕೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಬಾಲಿವುಡ್ ನ ಖ್ಯಾತ ನಟರೊಬ್ಬರು ರುದ್ರ ಪ್ರಯಾಗ ಸೇರಿಕೊಳ್ಳುವ ಸಾಧ್ಯತೆ ಇದೆ.
ಬಾಲಿವುಡ್ ನಲ್ಲಿ ಹೆಟ್ ಸ್ಟೋರಿ, ದಿ ಓನರ್, ಕಾಮಾಂಡೋ -3 ಹೀಗೆ ಹಲವಾರು ಸಿನಿಮಾಗಳಲ್ಲಿ ಆಕ್ಟ್ ಮಾಡಿ ಸೈ ಎನ್ನಿಸಿಕೊಂಡಿರುವ ಗುಲ್ ಶನ್ ದೇವಯ್ಯ ನಾಯಕನಾಗಿಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.ಇಂತಹದೊಂದು ಸುದ್ದಿ ರುದ್ರ ಪ್ರಯಾಗ ಚಿತ್ರತಂಡದಿಂದ ಹೊರ ಬಿದ್ದಿದೆ.Body: ‌ಈಗಾಗಲೆ ರಿಷಬ್, ಗುಲ್ ಶನ್ ಜೊತೆ ಮಾತುಕತೆ ನಡೆಸಿದ್ದಾರಂತೆ. ರಿಷಬ್ ಶೆಟ್ಟಿ ಹೇಳುವ ಪ್ರಕಾರ, ರುದ್ರ ಪ್ರಯಾಗ‌ ಕಥೆ ಕೇಳಿ ಗುಲ್ ಶನ್ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಡೇಟ್ ಹೊಂದಾಣಿಕೆಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರೆ, ಗುಲ್ ಶನ್ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರಲಿದ್ದಾರೆ..ಡಿಸೆಂಬರ್ ನಿಂದ ರುದ್ರ ಪ್ರಯಾಗ ಸಿನಿಮಾ‌ ಶೂಟಿಂಗ್ ಆರಂಭವಾಗಲಿದೆ..Conclusion:ರವಿಕುಮಾರ್ ಎಂಕೆ
Last Updated : Sep 17, 2019, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.