ETV Bharat / sitara

ಹೊಸ ಟ್ರೇಲರ್​ ಮೂಲಕ ಬರ್ತಿದ್ದಾನೆ 'ಅವನೇ ಶ್ರೀಮನ್ನಾರಾಯಣ'.. ಬಿಡುಗಡೆ ಯಾವತ್ತು?

author img

By

Published : Nov 11, 2019, 10:11 PM IST

ಅವನೇ ಶ್ರೀಮನ್ನಾರಾಯಣ ಸಿನಿಮಾದ ಹೊಸ ಟ್ರೇಲರ್​ ಅನ್ನು ಇದೇ25ಕ್ಕೆ ರಿಲೀಸ್​​ ಮಾಡಲಾಗುತ್ತದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ಪೋಸ್ಟರ್​​​

ಈ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ ‘ಅವನೇಶ್ರೀಮನ್ನಾರಾಯಣ’. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಟ್ರೇಲರ್​ ಅನ್ನು ಇದೇ ತಿಂಗಳ 25 ರಂದು ಬಿಡುಗಡೆ ಮಾಡಿ ಅಲ್ಲಿಂದ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಲು ಚಿತ್ರ ತಂಡ ನಿರ್ಧರಿಸಿದೆ.

ನಂತರ ಕೆಲವು ಹಾಡುಗಳ ತುಣುಕುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದೆ. ಸಿನಿಮಾ ಬಿಡುಗಡೆಗೆ ಒಂದು ತಿಂಗಳ ಹಿಂದಿನಿಂದ ಪ್ರಚಾರ ಕಾರ್ಯ ಪ್ರಾರಂಭವಾಗುತ್ತದೆ ಎಂದು ಈಗಾಗಲೇ ಚಿತ್ರತಂಡದ ತಿಳಿಸಿತ್ತು.

avane sriman naarayana team
'ಅವನೇ ಶ್ರೀಮನ್ನಾರಾಯಣ' ಚಿತ್ರ ತಂಡ

‘ಕಿರಿಕ್ ಪಾರ್ಟಿ’ ನಂತರ ಬಿಡುಗಡೆ ಆಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದು. ಈ ಚಿತ್ರದಲ್ಲಿ ರಕ್ಷಿತ್​​ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಜನರ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತಾನೆ ಎಂಬುದು ಚಿತ್ರದ ಮುಖ್ಯಾಂಶ.

ಸಿನಿಮಾಕ್ಕೆ ಚರಣ್ ರಾಜ್ ಮತ್ತು ಅಜನಿಷ್ ಲೋಕೇಶ್ ಸಂಗೀತ, ಕರಾಮ್ ಚಾವ್ಲ ಛಾಯಾಗ್ರಹಣವಿದ್ದು, ಎಚ್​​.ಕೆ ಪ್ರಕಾಶ್​, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇನ್ನು ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ ‘ಅವನೇಶ್ರೀಮನ್ನಾರಾಯಣ’. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಟ್ರೇಲರ್​ ಅನ್ನು ಇದೇ ತಿಂಗಳ 25 ರಂದು ಬಿಡುಗಡೆ ಮಾಡಿ ಅಲ್ಲಿಂದ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಲು ಚಿತ್ರ ತಂಡ ನಿರ್ಧರಿಸಿದೆ.

ನಂತರ ಕೆಲವು ಹಾಡುಗಳ ತುಣುಕುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದೆ. ಸಿನಿಮಾ ಬಿಡುಗಡೆಗೆ ಒಂದು ತಿಂಗಳ ಹಿಂದಿನಿಂದ ಪ್ರಚಾರ ಕಾರ್ಯ ಪ್ರಾರಂಭವಾಗುತ್ತದೆ ಎಂದು ಈಗಾಗಲೇ ಚಿತ್ರತಂಡದ ತಿಳಿಸಿತ್ತು.

avane sriman naarayana team
'ಅವನೇ ಶ್ರೀಮನ್ನಾರಾಯಣ' ಚಿತ್ರ ತಂಡ

‘ಕಿರಿಕ್ ಪಾರ್ಟಿ’ ನಂತರ ಬಿಡುಗಡೆ ಆಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದು. ಈ ಚಿತ್ರದಲ್ಲಿ ರಕ್ಷಿತ್​​ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಜನರ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತಾನೆ ಎಂಬುದು ಚಿತ್ರದ ಮುಖ್ಯಾಂಶ.

ಸಿನಿಮಾಕ್ಕೆ ಚರಣ್ ರಾಜ್ ಮತ್ತು ಅಜನಿಷ್ ಲೋಕೇಶ್ ಸಂಗೀತ, ಕರಾಮ್ ಚಾವ್ಲ ಛಾಯಾಗ್ರಹಣವಿದ್ದು, ಎಚ್​​.ಕೆ ಪ್ರಕಾಶ್​, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇನ್ನು ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

ಇದೆ 25ಕ್ಕೆ ಅವನೇ ಶ್ರೀಮನ್ ನಾರಾಯಣ ಟ್ರೈಲರ್ ಬರುತ್ತೆ

ಈ ವರ್ಷದ ಅಂಚಿನಿನಲ್ಲಿ ಬಿಡುಗಡೆ ಎಂದು ಘೋಷಿಸಿಕೊಂಡಿರುವ ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ತಾರಗಣದ ದೊಡ್ಡ ಬಜೆಟಿನ ಚಿತ್ರ ಇದೆ ತಿಂಗಳು 25 ರಂದು ಹೊಸ ಟ್ರೈಲರ್ ಇಂದ ಪ್ರಚಾರದ ಕಾರ್ಯವನ್ನು ಹಮ್ಮಿಕೊಂಡಿದೆ.

ಆನಂತರ ಕೆಲವು ಹಾಡುಗಳ ತುಣುಕುಗಳು ಸಹ ಸಾಮಾಜಿಕ ಜಾಲತಾನದಲ್ಲಿ ಲಭ್ಯವಾಗಲಿದೆ. ಬಿಡುಗಡೆಗೆ ಒಂದು ತಿಂಗಳ ಹಿಂದಿನಿಂದ ಪ್ರಚಾರ ಕಾರ್ಯ ಪ್ರಾರಂಭ ಆಗುವುದು ಚಿತ್ರ ತಂಡದ ಮೊದಲೇ ನಿರ್ಧರಿಸಿದ ವಿಚಾರ.

ಕಿರಿಕ್ ಪಾರ್ಟಿ ನಂತರ ಬಿಡುಗಡೆ ಆಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದು. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ, ಭ್ರಷ್ಟ ಅಧಿಕಾರಿ ಆದರೂ, ಹಾಸ್ಯ ಪ್ರವೃತ್ತಿ ಇದೆ, ಬುದ್ದಿವಂತ ಮತ್ತು ತನ್ನ ಸ್ವಂತ ಶಕ್ತಿ ಇಂದ ಜನರ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತಾನೆ ಎಂಬುದು ಚಿತ್ರದ ಮುಖ್ಯಾಂಶ.

ಚರಣ್ ರಾಜ್ ಮತ್ತು ಅಜನಿಷ್ ಲೋಕಾಶ್ ಸಂಗೀತ, ಕರಾಮ್ ಚಾವ್ಲ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಎಚ್ ಕೆ ಪ್ರಕಾಷ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಹಾಗೂ ಇತರರು ತಾರಗಣದಲ್ಲಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.