ETV Bharat / sitara

ಈ ನಟನಿಗೆ ಮಾಂಸ ತಿನ್ನುವುದನ್ನೇ ಬಿಡಿಸಿತು ಮಹಾದೇವನ ಪಾತ್ರ... ಬದಲಾಯ್ತು ವ್ಯಕ್ತಿತ್ವ! - ನಟ ವಿನಯ್​ ಗೌಡ

‘ನನ್ನ ಇಷ್ಟದ ದೇವರು ಶಿವ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ನಟ ವಿನಯ್​​​. ಅಲ್ಲದೆ ಮಹಾದೇವ ಪಾತ್ರ ಮಾಡುವುದರಿಂದ ವಿನಯ್​​​ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿದೆಯಂತೆ.

ನಟ ವಿನಯ್​​​
author img

By

Published : Nov 3, 2019, 8:09 PM IST

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ನಾಯಕ ವಿರಾಟ್ ಪಾತ್ರಧಾರಿಯಾಗಿ ಮಿಂಚುತ್ತಿರುವ ವಿನಯ್ ಗೌಡ ನಟನೆಗೆ ಮನಸೋಲದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಯಸದೇ ಬಳಿ ಬಂದೆ' ಧಾರಾವಾಹಿಯಲ್ಲಿ ನಾಯಕ ಜೀವನಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ಗೌಡ ಕಿರುತೆರೆ ವೀಕ್ಷಕರ ಪಾಲಿಗೆ 'ಮಹಾದೇವ'!

Actor who quit eating meat for the role
ನಟ ವಿನಯ್​​​

'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದ್ದ ಇವರು, ನಂತರ 'ಸಿ.ಐ.ಡಿ ಕರ್ನಾಟಕ'ದಲ್ಲಿ ಬಣ್ಣ ಹಚ್ಚಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಂಬಾರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಮುಂದೆ 'ಶುಭ ವಿವಾಹ' ಮತ್ತು 'ಅಮ್ಮ' ಧಾರಾವಾಹಿಗಳಲ್ಲಿ ಖಳ ನಾಯಕನ ಪಾತ್ರಕ್ಕೆ ಜೀವ ತುಂಬಿದ ವಿನಯ್​ಗೆ ಹೆಸರು ತಂದುಕೊಟ್ಟದ್ದೇ ಈ ಮಹಾದೇವನ ಪಾತ್ರ.

Actor who quit eating meat for the role
ನಟ ವಿನಯ್​​​

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಮಹಾದೇವನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯ್ ಗೌಡ, ಪೌರಾಣಿಕ ಪಾತ್ರಕ್ಕೂ ಸೈ ಎನಿಸಿಕೊಂಡರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್'ದಲ್ಲಿ ನಾಯಕನಾಗಿ ಅಭಿನಯಿಸಿರುವ ವಿನಯ್, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪು ಮೂಡಿಸಿದ್ದಾರೆ.

Actor who quit eating meat for the role
ನಟ ವಿನಯ್​​​

‘ನನ್ನ ಇಷ್ಟದ ದೇವರು ಶಿವ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ವಿನಯ್​​​. ಅಲ್ಲದೆ ಮಹಾದೇವ ಪಾತ್ರ ಮಾಡುವುದರಿಂದ ವಿನಯ್​​​ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿದೆಯಂತೆ. ಮಹಾದೇವನ ಪಾತ್ರದಿಂದಾಗಿ ತಾಳ್ಮೆ ಹೆಚ್ಚಾಗಿದೆ. ಮಾಂಸಾಹಾರವನ್ನು ಬಿಟ್ಟಿರುವ ಇವರು ಪಾರ್ಟಿಗೆ ಹೋಗುವುದಿಲ್ಲವಂತೆ. ಇದರ ಜೊತೆಗೆ ಸಿಗರೇಟ್ ಸೇದುವುದನ್ನೂ ತ್ಯಜಿಸಿರುವ ವಿನಯ್​​ ಪ್ರತಿದಿನ ಧ್ಯಾನ ಮಾಡಲು ಮುಂದಾಗಿದ್ದಾರೆ.

Actor who quit eating meat for the role
ನಟ ವಿನಯ್​​​

ಇವರು ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು. ಅಲ್ಲದೆ 'ಅವನಲ್ಲಿ ಇವಳಿಲ್ಲಿ' ಮತ್ತು 'ಮೂಟೆ' ಚಿತ್ರದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಗೆ 'ಶಿವಾಜಿ ಸರ್ಕಲ್'ನಲ್ಲಿಯೂ ಇನಯ್​ ಅಭಿನಯಿಸಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ನಾಯಕ ವಿರಾಟ್ ಪಾತ್ರಧಾರಿಯಾಗಿ ಮಿಂಚುತ್ತಿರುವ ವಿನಯ್ ಗೌಡ ನಟನೆಗೆ ಮನಸೋಲದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಯಸದೇ ಬಳಿ ಬಂದೆ' ಧಾರಾವಾಹಿಯಲ್ಲಿ ನಾಯಕ ಜೀವನಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ಗೌಡ ಕಿರುತೆರೆ ವೀಕ್ಷಕರ ಪಾಲಿಗೆ 'ಮಹಾದೇವ'!

Actor who quit eating meat for the role
ನಟ ವಿನಯ್​​​

'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದ್ದ ಇವರು, ನಂತರ 'ಸಿ.ಐ.ಡಿ ಕರ್ನಾಟಕ'ದಲ್ಲಿ ಬಣ್ಣ ಹಚ್ಚಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಂಬಾರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಮುಂದೆ 'ಶುಭ ವಿವಾಹ' ಮತ್ತು 'ಅಮ್ಮ' ಧಾರಾವಾಹಿಗಳಲ್ಲಿ ಖಳ ನಾಯಕನ ಪಾತ್ರಕ್ಕೆ ಜೀವ ತುಂಬಿದ ವಿನಯ್​ಗೆ ಹೆಸರು ತಂದುಕೊಟ್ಟದ್ದೇ ಈ ಮಹಾದೇವನ ಪಾತ್ರ.

Actor who quit eating meat for the role
ನಟ ವಿನಯ್​​​

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಮಹಾದೇವನಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯ್ ಗೌಡ, ಪೌರಾಣಿಕ ಪಾತ್ರಕ್ಕೂ ಸೈ ಎನಿಸಿಕೊಂಡರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್'ದಲ್ಲಿ ನಾಯಕನಾಗಿ ಅಭಿನಯಿಸಿರುವ ವಿನಯ್, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪು ಮೂಡಿಸಿದ್ದಾರೆ.

Actor who quit eating meat for the role
ನಟ ವಿನಯ್​​​

‘ನನ್ನ ಇಷ್ಟದ ದೇವರು ಶಿವ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ವಿನಯ್​​​. ಅಲ್ಲದೆ ಮಹಾದೇವ ಪಾತ್ರ ಮಾಡುವುದರಿಂದ ವಿನಯ್​​​ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿದೆಯಂತೆ. ಮಹಾದೇವನ ಪಾತ್ರದಿಂದಾಗಿ ತಾಳ್ಮೆ ಹೆಚ್ಚಾಗಿದೆ. ಮಾಂಸಾಹಾರವನ್ನು ಬಿಟ್ಟಿರುವ ಇವರು ಪಾರ್ಟಿಗೆ ಹೋಗುವುದಿಲ್ಲವಂತೆ. ಇದರ ಜೊತೆಗೆ ಸಿಗರೇಟ್ ಸೇದುವುದನ್ನೂ ತ್ಯಜಿಸಿರುವ ವಿನಯ್​​ ಪ್ರತಿದಿನ ಧ್ಯಾನ ಮಾಡಲು ಮುಂದಾಗಿದ್ದಾರೆ.

Actor who quit eating meat for the role
ನಟ ವಿನಯ್​​​

ಇವರು ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದರು. ಅಲ್ಲದೆ 'ಅವನಲ್ಲಿ ಇವಳಿಲ್ಲಿ' ಮತ್ತು 'ಮೂಟೆ' ಚಿತ್ರದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಗೆ 'ಶಿವಾಜಿ ಸರ್ಕಲ್'ನಲ್ಲಿಯೂ ಇನಯ್​ ಅಭಿನಯಿಸಿದ್ದಾರೆ.

Intro:Body:ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ನಾಯಕ ವಿರಾಟ್ ಪಾತ್ರಧಾರಿಯಾಗಿ ಮಿಂಚುತ್ತಿರುವ ವಿನಯ್ ಗೌಡ ಅವರ ‌ನಟನೆಗೆ ಮನಸೋಲದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿ ನಾಯಕ ಜೀವ ನಾಗಿ ಕಾಣಿಸಿಕೊಳ್ಳುತ್ತಿರುವ ವಿನಯ್ ಗೌಡ ಕಿರುತೆರೆ ವೀಕ್ಷಕರ ಪಾಲಿಗೆ ಮಹಾದೇವ!

ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದರು. ಚಿಟ್ಟೆ ಹೆಜ್ಜೆಯ ನಂತರ ಸಿ.ಐ.ಡಿ ಕರ್ನಾಟಕದಲ್ಲಿ ಬಣ್ಣ ಹಚ್ಚಿದ ವಿನಯ್ ಗೌಡ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂಬಾರಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಮುಂದೆ ಶುಭ ವಿವಾಹ ಮತ್ತು ಅಮ್ಮ ಧಾರಾವಾಹಿಗಳಲ್ಲಿ ಖಳ ನಾಯಕನ ಪಾತ್ರಕ್ಕೆ ಜೀವ ತುಂಬಿರುವ ವಿನಯ್ ಅವರಿಗೆ ಹೆಸರು ತಂದು ಕೊಟ್ಟದ್ದು ಮಹಾದೇವ ನ ಪಾತ್ರ!

ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯ್ ಗೌಡ ಪೌರಾಣಿಕ ಪಾತ್ರಕ್ಕೂ ಸೈ ಎನಿಸಿ ಬಿಟ್ಟರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೈ ಹನುಮಾನ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿರುವ ವಿನಯ್ ಗೌಡ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪು ಮೂಡಿಸಿದ್ದಾರೆ.

‘’ನನ್ನ ಇಷ್ಟದ ದೇವರು ಶಿವ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಹಾದೇವನಾಗಿ ನಟಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ’’ ಎನ್ನುವ ವಿನಯ್ ಅವರ ವ್ಯಕ್ತಿತ್ವದಲ್ಲಿ ಇಂದು ಬದಲಾವಣೆ ಆಗಿದೆ ಎಂದರೆ ಕಾರಣ ಮಹಾದೇವ ನ ಪಾತ್ರವೇ ಕಾರಣ ಎಂದರೆ ತಪ್ಪಾಗಲಾರದು. ಮಹಾದೇವನ ಪಾತ್ರದಿಂದಾಗಿ ವಿನಯ್ ಗೌಡ ಅವರಲ್ಲಿನ ತಾಳ್ಮೆ ಜಾಸ್ತಿ ಆಗಿದೆ. ಮಾಂಸಾಹಾರವನ್ನು ಬಿಟ್ಟಿರುವ ಇವರು ಪಾರ್ಟಿಗೆ ಹೋಗುವುದಿಲ್ಲವಂತೆ. ಇದರ ಜೊತೆಗೆ ಸಿಗರೇಟ್ ಅನ್ನು ಬಿಟ್ಟಿರುವ ಇವರು ಇದೀಗ ಪ್ರತಿದಿನ ಧಾನ್ಯವನ್ನು ಕೂಡಾ ಮಾಡಲು ಮರೆಯುವುದಿಲ್ಲ.

ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿರುವ ವಿನಯ್ ಅವನಲ್ಲಿ ಇವಳಿಲ್ಲಿ ಮತ್ತು ಮೂಟೆ ಚಿತ್ರದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಗೆ ಶಿವಾಜಿ ಸರ್ಕಲ್ ನಲ್ಲಿ ಅಭಿನಯಿಸಿರುವ ವಿನಯ್ ಕಲಾವಿದ ಎಂದ ಮೇಲೆ ಎಲ್ಲಾ ಪಾತ್ರವೂ ಮುಖ್ಯವೇ. ಆದರೆ ತನಗೆ ಸಿಕ್ಕ ಪಾತ್ರವನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂದು ತಿಳಿದಿರಬೇಕು. ನಾನು ಅಷ್ಟೇ. ನನಗೆ ಸಿಕ್ಕ ಪಾತ್ರವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೇನೆ ಎಂದು ಹೇಳಲು ಮರೆಯುವುದಿಲ್ಲ!Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.