ETV Bharat / sitara

ಕನ್ನಡ ಚಿತ್ರರಂಗದಲ್ಲಿ 2019ರಲ್ಲಿ ಹುಟ್ಟಿಕೊಂಡ ವಿವಾದಗಳು ಇವು...! - ವಿಜಯ್​​​ಪ್ರಕಾಶ್​​​​​​​​ 2019 ರ ಅತ್ಯುತ್ತಮ ಗಾಯಕ

ಕಳೆದ ವರ್ಷಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ದೊಡ್ಡ ಮಟ್ಟದ ವಿವಾದಗಳು ಆಗಿಲ್ಲ. 2018ರಲ್ಲಿ ಮೀ ಟೂ ಪ್ರಕರಣ ಸ್ಯಾಂಡಲ್​​​​​​ವುಡ್​​​​​​​ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಕಡಿಮೆ ಆಗಿದೆ ಅನ್ನೋದು ಖುಷಿಯ ವಿಚಾರ.

2019 sandalwood controversies
2019 ಸ್ಯಾಂಡಲ್​​​ವುಡ್ ವಿವಾದಗಳು
author img

By

Published : Dec 21, 2019, 11:52 PM IST

ಸ್ಯಾಂಡಲ್​​​​ವುಡ್​​​​ನಲ್ಲಿ ಈ ವರ್ಷ ಹೆಚ್ಚು ಸೌಂಡ್ ಮಾಡಿದ್ದು ಸ್ಟಾರ್ ವಾರ್​​. ಮೊದಲಿಗೆ 'ಕುರುಕ್ಷೇತ್ರ' ಸಿನಿಮಾದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ​​​​​ಕುಮಾರಸ್ವಾಮಿ ಅಭಿಮಾನಿಗಳ ನಡುವೆ ದೊಡ್ಡ ಗೋಡೆ ನಿರ್ಮಾಣ ಆಗಿರುವುದು. ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರವನ್ನು ಹೆಚ್ಚು ಇಡಲಾಗಿದೆ ಅನ್ನೋದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಿಕೊಂಡರು.

Darshan in Kurukshetra
ಕುರುಕ್ಷೇತ್ರ
Nikhil in Kurukshetra
ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್

ನವರಸನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಕೃತಿಚೌರ್ಯ ವಿವಾದಕ್ಕೆ ಕಾರಣವಾಗಿತ್ತು. ಸಾಹಿತಿ ವಸುಧೇಂದ್ರ ಎಂಬುವರು ಪ್ರೀಮಿಯರ್ ಪದ್ಮಿನಿ ಕಥೆ ನನ್ನ 'ನಂಜುಂಡಿ' ಕೃತಿಯಿಂದ ಕದಿಯಲಾಗಿದೆ ಎಂದು ಆರೋಪಿಸಿದರು.

Premier Padmini
ಪ್ರೀಮಿಯರ್ ಪದ್ಮಿನಿ

ಇನ್ನು ಈ ವರ್ಷದಲ್ಲಿ ಹರಿಪ್ರಿಯಾ ಅಭಿನಯದ 10 ಸಿನಿಮಾಗಳು ರಿಲೀಸ್ ಆಗಿರುವುದು ಒಂದು ದಾಖಲೆ. ಆದರೆ, 'ಸೂಜಿದಾರ 'ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಮಹತ್ವ ಇಲ್ಲ ಎಂದು ಹರಿಪ್ರಿಯಾ, ನಿರ್ದೇಶಕ ಮೌನೇಶ್ ಬಡಿಗಾರ್​​​​ ವಿರುದ್ಧ ಮನಸ್ತಾಪ ಹೊರ ಹಾಕಿದರು. ಈ ವಿವಾದ ಹರಿಪ್ರಿಯಾ ಅವರ ಇಮೇಜಿಗೆ ಡ್ಯಾಮೇಜ್ ಆಗುವಂತೆ ನಿರ್ದೇಶಕರು ಉತ್ತರಿಸಿದ್ದು ವಿವಾದಕ್ಕೆ ಕಾರಣವಾಯ್ತು.

Rachita in I Love you movie
ಐ ಲವ್ ಯು ಚಿತ್ರದಲ್ಲಿ ರಚಿತಾ

ಇನ್ನು ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್​ ಯು' ಚಿತ್ರದ ಹಾಡು ವಿವಾದ ಸೃಷ್ಟಿಸಿತ್ತು. ಇದಾದ ನಂತರ ರಚಿತಾ ಮೀಡಿಯಾ ಮುಂದೆ ಬಂದು ನಾನು ಈ ಆ್ಯಕ್ಟಿಂಗ್​ ಮಾಡಬಾರದಿತ್ತು ಎಂದು ಕಣ್ಣೀರು ಹಾಕಿದರು.

Sudeep
'ಪೈಲ್ವಾನ್' ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಮನಸ್ತಾಪ ಈ ವರ್ಷದ ವಿವಾದಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು. ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ದರ್ಶನ್ ಅಭಿಮಾನಿಯೊಬ್ಬ ಪೈರಸಿ ಮಾಡುವ ಮೂಲಕ 'ಪೈಲ್ವಾನ್​​' ಚಿತ್ರಕ್ಕೆ ದೊಡ್ಡ ಮಟ್ಟದ ನಷ್ಟ ಆಯ್ತು. ಸುದೀಪ್ ದೂರಿನ ಮೇರೆಗೆ ಒಬ್ಬನನ್ನು ಬಂಧಿಸಲಾಯಿತು. ಇದೇ ವಿಷಯವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಗ್ವಾದವಾಯಿತು.

Shanvi Shrivatsav
ಶಾನ್ವಿ ಶ್ರೀವಾತ್ಸವ್

ಇದರ ಜೊತೆಗೆ ಮಾಸ್ಟರ್ ಪೀಸ್ ಹೀರೋಯಿನ್, ಶಾನ್ವಿ ಶ್ರೀವಾತ್ಸವ್, ಗೀತಾ ಸಿನಿಮಾ ನಿರ್ದೇಶಕನ ವಿರುದ್ಧ ಅಸಮಾಧಾನ ಹೊರ ಹಾಕಿದರು. 'ಗೀತಾ' ಚಿತ್ರ ಬಿಡುಗಡೆಗೊಂಡಾಗ ಚಿತ್ರದ ಸ್ಕ್ರಿಪ್ಟ್ ನನಗೆ ಹೇಳಿದ್ದಕ್ಕಿಂತ ಬೇರೆಯಾಗಿದೆ. ಬದಲಾವಣೆ ಮಾಡಿರುವುದನ್ನು ನನಗೆ ಹೇಳಿಲ್ಲ ಎಂದು ನಾಯಕಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

Odeya movie
'ಒಡೆಯ' ಸಿನಿಮಾ

ದರ್ಶನ್ ಅಭಿನಯದ 'ಒಡೆಯರ್​​​​​​​' ಸಿನಿಮಾ ಟೈಟಲ್​​​​​​​​​ಗೆ ಸಾಕಷ್ಟು ವಿರೋಧವಾಯಿತು. ಹಲವು ಸಂಘಟನೆಗಳು ಪೊಲೀಸ್​​​​​​​​ ದೂರು​​​​​ ಕೂಡಾ ನೀಡಿದವು. ನಂತರ ಚಿತ್ರದ ಟೈಟಲ್‌ನ'ಒಡೆಯ' ಎಂದು ಬದಲಾಯಿಸಲಾಯಿತು.​​​​​​​

ಸ್ಯಾಂಡಲ್​​​​ವುಡ್​​​​ನಲ್ಲಿ ಈ ವರ್ಷ ಹೆಚ್ಚು ಸೌಂಡ್ ಮಾಡಿದ್ದು ಸ್ಟಾರ್ ವಾರ್​​. ಮೊದಲಿಗೆ 'ಕುರುಕ್ಷೇತ್ರ' ಸಿನಿಮಾದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ​​​​​ಕುಮಾರಸ್ವಾಮಿ ಅಭಿಮಾನಿಗಳ ನಡುವೆ ದೊಡ್ಡ ಗೋಡೆ ನಿರ್ಮಾಣ ಆಗಿರುವುದು. ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರವನ್ನು ಹೆಚ್ಚು ಇಡಲಾಗಿದೆ ಅನ್ನೋದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಿಕೊಂಡರು.

Darshan in Kurukshetra
ಕುರುಕ್ಷೇತ್ರ
Nikhil in Kurukshetra
ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್

ನವರಸನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಕೃತಿಚೌರ್ಯ ವಿವಾದಕ್ಕೆ ಕಾರಣವಾಗಿತ್ತು. ಸಾಹಿತಿ ವಸುಧೇಂದ್ರ ಎಂಬುವರು ಪ್ರೀಮಿಯರ್ ಪದ್ಮಿನಿ ಕಥೆ ನನ್ನ 'ನಂಜುಂಡಿ' ಕೃತಿಯಿಂದ ಕದಿಯಲಾಗಿದೆ ಎಂದು ಆರೋಪಿಸಿದರು.

Premier Padmini
ಪ್ರೀಮಿಯರ್ ಪದ್ಮಿನಿ

ಇನ್ನು ಈ ವರ್ಷದಲ್ಲಿ ಹರಿಪ್ರಿಯಾ ಅಭಿನಯದ 10 ಸಿನಿಮಾಗಳು ರಿಲೀಸ್ ಆಗಿರುವುದು ಒಂದು ದಾಖಲೆ. ಆದರೆ, 'ಸೂಜಿದಾರ 'ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಮಹತ್ವ ಇಲ್ಲ ಎಂದು ಹರಿಪ್ರಿಯಾ, ನಿರ್ದೇಶಕ ಮೌನೇಶ್ ಬಡಿಗಾರ್​​​​ ವಿರುದ್ಧ ಮನಸ್ತಾಪ ಹೊರ ಹಾಕಿದರು. ಈ ವಿವಾದ ಹರಿಪ್ರಿಯಾ ಅವರ ಇಮೇಜಿಗೆ ಡ್ಯಾಮೇಜ್ ಆಗುವಂತೆ ನಿರ್ದೇಶಕರು ಉತ್ತರಿಸಿದ್ದು ವಿವಾದಕ್ಕೆ ಕಾರಣವಾಯ್ತು.

Rachita in I Love you movie
ಐ ಲವ್ ಯು ಚಿತ್ರದಲ್ಲಿ ರಚಿತಾ

ಇನ್ನು ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್​ ಯು' ಚಿತ್ರದ ಹಾಡು ವಿವಾದ ಸೃಷ್ಟಿಸಿತ್ತು. ಇದಾದ ನಂತರ ರಚಿತಾ ಮೀಡಿಯಾ ಮುಂದೆ ಬಂದು ನಾನು ಈ ಆ್ಯಕ್ಟಿಂಗ್​ ಮಾಡಬಾರದಿತ್ತು ಎಂದು ಕಣ್ಣೀರು ಹಾಕಿದರು.

Sudeep
'ಪೈಲ್ವಾನ್' ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಮನಸ್ತಾಪ ಈ ವರ್ಷದ ವಿವಾದಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು. ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ದರ್ಶನ್ ಅಭಿಮಾನಿಯೊಬ್ಬ ಪೈರಸಿ ಮಾಡುವ ಮೂಲಕ 'ಪೈಲ್ವಾನ್​​' ಚಿತ್ರಕ್ಕೆ ದೊಡ್ಡ ಮಟ್ಟದ ನಷ್ಟ ಆಯ್ತು. ಸುದೀಪ್ ದೂರಿನ ಮೇರೆಗೆ ಒಬ್ಬನನ್ನು ಬಂಧಿಸಲಾಯಿತು. ಇದೇ ವಿಷಯವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಗ್ವಾದವಾಯಿತು.

Shanvi Shrivatsav
ಶಾನ್ವಿ ಶ್ರೀವಾತ್ಸವ್

ಇದರ ಜೊತೆಗೆ ಮಾಸ್ಟರ್ ಪೀಸ್ ಹೀರೋಯಿನ್, ಶಾನ್ವಿ ಶ್ರೀವಾತ್ಸವ್, ಗೀತಾ ಸಿನಿಮಾ ನಿರ್ದೇಶಕನ ವಿರುದ್ಧ ಅಸಮಾಧಾನ ಹೊರ ಹಾಕಿದರು. 'ಗೀತಾ' ಚಿತ್ರ ಬಿಡುಗಡೆಗೊಂಡಾಗ ಚಿತ್ರದ ಸ್ಕ್ರಿಪ್ಟ್ ನನಗೆ ಹೇಳಿದ್ದಕ್ಕಿಂತ ಬೇರೆಯಾಗಿದೆ. ಬದಲಾವಣೆ ಮಾಡಿರುವುದನ್ನು ನನಗೆ ಹೇಳಿಲ್ಲ ಎಂದು ನಾಯಕಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

Odeya movie
'ಒಡೆಯ' ಸಿನಿಮಾ

ದರ್ಶನ್ ಅಭಿನಯದ 'ಒಡೆಯರ್​​​​​​​' ಸಿನಿಮಾ ಟೈಟಲ್​​​​​​​​​ಗೆ ಸಾಕಷ್ಟು ವಿರೋಧವಾಯಿತು. ಹಲವು ಸಂಘಟನೆಗಳು ಪೊಲೀಸ್​​​​​​​​ ದೂರು​​​​​ ಕೂಡಾ ನೀಡಿದವು. ನಂತರ ಚಿತ್ರದ ಟೈಟಲ್‌ನ'ಒಡೆಯ' ಎಂದು ಬದಲಾಯಿಸಲಾಯಿತು.​​​​​​​

Intro:Body:ಕನ್ನಡ ಚಿತ್ರರಂಗದಲ್ಲಿ 2019ರ ಹುಟ್ಟಿ ಕೊಂಡ ವಿವಾದಗಳು

ಕಳೆದ ವರ್ಷಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ , ಈ ವರ್ಷ ದೊಡ್ಡ ಮಟ್ಟದ ವಿವಾದಗಳು ಅಂತಾ ಆಗಿಲ್ಲ,,2018ರಲ್ಲಿ ಮೀ ಟೂ ಪ್ರಕರಣ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿಯನ್ನ ಎಬ್ಬಿಸಿತ್ತು..ಆದ್ರೆ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಕಡಿಮೆ ಆಗಿದೆ ಅನ್ನೋದು ಖುಷಿಯ ವಿಚಾರ..

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಹೆಚ್ಚು ಸೌಂಡ್ ಮಾಡಿದ್ದು ಸ್ಟಾರ್ ವಾರ್..ಮೊದಲಿಗೆ ಕುರುಕ್ಷೇತ್ರ ಸಿನಿಮಾದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ನಿಖಿಲ್ ಕುಮಾರ್ ಸ್ವಾಮಿ ಮಧ್ಯೆ ದೊಡ್ಡ ಗೋಡೆ ನಿರ್ಮಾಣ ಆಗಿರೋದು..ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯ ಪಾತ್ರವನ್ನ ಹೆಚ್ಚು ಇಡಲಾಗಿದೆ ಅನ್ನೋದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಿಕೊಂಡರು..

ನವರಸನಾಯಕ ಜಗ್ಗೇಶ್ ಅಭಿನಯದ ಪ್ರಿಮಿಯರ್ ಪದ್ಮಿನಿ ಚಿತ್ರದ ಕೃತಿಚೌರ್ಯ ವಿವಾದಕ್ಕೆ ಕಾರಣವಾಗಿತ್ತು..ಸಾಹಿತಿ ವಸುಧೇಂದ್ರ ಎಂಬುವರು ಪ್ರಿಮಿಯರ್ ಪದ್ಮಿನಿ ಕಥೆ ನನ್ನನಂಜುಂಡಿ ಕೃತಿಯಿಂದ ಕದಿಯಲಾಗಿದೆ ಅಂತಾ ಆರೋಪಿಸಿದ್ರು..

ಇನ್ನು ಈ ವರ್ಷದಲ್ಲಿ ಹರಿಪ್ರಿಯಾ ಅಭಿನಯದ 10 ಸಿನಿಮಾಗಳ ರಿಲೀಸ್ ಆಗಿರೋದು ಒಂದು ದಾಖಲೆ..ಆದ್ರೆ ..ಹರಿಪ್ರಿಯಾ ಡಿ ಗ್ಲ್ಯಾಮರ್ಸ್ ನಲ್ಲಿ ಕಾಣಿಸಿಕೊಂಡ ಸೂಜಿದಾರ ಸಿನಿಮಾದಲ್ಲಿ, ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಹತ್ವ ಇಲ್ಲಾ ಅಂತಾ ಹರಿಪ್ರಿಯಾ ನಿರ್ದೇಶಕ ಮೌನೇಶ್ ಬಡಿಗಾರ ವಿರುದ್ಧ ಮನಸ್ತಾಪವನ್ನ ಹೊರ ಹಾಕಿದ್ರು..ಈ ವಿವಾದ ಹರಿಪ್ರಿಯಾ ಅವ್ರ ಇಮೇಜಿಗೆ ಡ್ಯಾಮೇಜ್ ಆಗುಂತೆ ನಿರ್ದೇಶರು ಉತ್ತರಿಸಿದ್ದು ವಿವಾದಕ್ಕೆ ಕಾರಣವಾಯಿತ್ತು...

ರಿಯಲ್ ಸ್ಟಾರ್ ಉಪೇಂದ್ರ ಬ್ಯಾಕ್ ಲೇಸ್ ಆಗಿ ನಟಿಸಿ, ಕಿಸ್ಸಿಂಗ್ ಸೀನ್ ನಲ್ಲಿ ಬೋಲ್ಡ್ ಆಗಿ ನಟಿಸಿದ್ರು..ಈ ಅರೆ ಬೆತ್ತಲೆ ದೃಶ್ಯ ಹೆಚ್ಚು ಸುದ್ದಿಯಾದಾಗ ಮಾಧ್ಯಮದ ಮುಂದೆ ಬಂದು ಈ ಪಾತ್ರವನ್ನ ಮಾಡಬಾರದಿತ್ತು ಅಂತಾ ಕಣ್ಣೀರು ಹಾಕುವ ಮೂಲಕ ವಿವಾದಕ್ಕೆ ಕಾರಣವಾದ್ರು..

ಇನ್ನು ಕಿಚ್ಚ ಸುದೀಪ್ ಹಾಗು ದರ್ಶನ್ ನಡುವಿನ ಮನಸ್ತಾಪ ಈ ವರ್ಷದ ವಿವಾದಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು..ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ದರ್ಶನ್ ಅಭಿಮಾನಿಯೊಬ್ಬ ಪೈರಸಿ ಮಾಡುವ ಮೂಲಕ ಪೈಲ್ವಾನ್ ಚಿತ್ರತಂಡಕ್ಕೆ ದೊಡ್ಡ ಮಟ್ಟದ ನಷ್ಟ ಆಯಿತ್ತು..ಸುದೀಪ್ ರ ದೂರಿನ ಮೇರೆಗೆ ಒಬ್ಬನನ್ನು ಬಂಧಿಸಲಾಯಿತು. ಇದೇ ವಿಷಯವಾಗಿ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಗ್ವಾದವಾಯಿತು.

ಇದ್ರ ಜೊತೆಗೆ ಮಾಸ್ಟರ್ ಪೀಸ್ ಹೀರೋಯಿನ್, ಶ್ವಾನಿ ಶ್ರೀವಾತ್ಸವ್ ಗೀತಾ ಸಿನಿಮಾ ನಿರ್ದೇಶಕನ ವಿರುದ್ಧ ಅಸಮಾಧನವನ್ನ ವ್ಯಕ್ತಪಡಿಸಿದ್ರು..ಗೀತಾ ಚಿತ್ರ ಬಿಡುಗಡೆಗೊಂಡಾಗ ಚಿತ್ರದ ಸ್ಕ್ರಿಪ್ಟ್ ನನಗೆ ಹೇಳಿದಕ್ಕಿಂತ ಬೇರೆಯಾಗಿದೆ, ಬದಲಾವಣೆ ಮಾಡಿರುವುದನ್ನು ನನಗೆ ಹೇಳಿಲ್ಲ ಎಂದು ನಾಯಕಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು..

ಇನ್ನು ದರ್ಶನ್ ಅಭಿನಯದ ಒಡೆಯರ್ ಸಿನಿಮಾ ಟೈಟಲ್ ಗೆ ಸಾಕಷ್ಟು ವಿರೋಧವಾಯಿತು. ಹಲವು ಸಂಘಟನೆಗಳು ಪೋಲಿಸ್ ಕಂಪ್ಲೇಟ್ ಕೂಡ ನೀಡಿದವು. ನಂತರ ಚಿತ್ರದ ಟೈಟಲ್ ನ್ನು ಒಡೆಯ ಎಂದು ಬದಲಾಯಿಸಲಾಯಿತು.

ಇದಿಷ್ಟು 2019ರಲ್ಲಿ ಕನ್ನಡ ಚಿತ್ರರಂಗದಲ್ಲಿ ವಿವಾದಗಳ ಒಂದು ಇಣುಕು ನೋಟ..Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.