ETV Bharat / jagte-raho

ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಮಗು ಸಾವು - ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಘಟನೆ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.

KN_DVG_03_05_BALAKA_DEATH_SCRIPT_7203307
ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದ 9 ವರ್ಷದ ಬಾಲಕ, ಉಸಿರುಗಟ್ಟಿ ಸಾವು
author img

By

Published : Mar 5, 2020, 8:30 PM IST

Updated : Mar 5, 2020, 8:39 PM IST

ದಾವಣಗೆರೆ: ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಘಟನೆ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.

ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

ಕೂಲಿ‌ ಕಾರ್ಮಿಕ ತಿಪ್ಪೇಶ್ ಹಾಗೂ ಮಂಜಮ್ಮ ದಂಪತಿಯ ಪುತ್ರ ಸಿದ್ದೇಶ್ ಸಾವನ್ನಪ್ಪಿದ ಮಗು. ಮನೆ ಮುಂದೆ ಆಟವಾಡುವಾಗ ಆಯ ತಪ್ಪಿ ಮಗು ತೊಟ್ಟಿಗೆ ಬಿದ್ದು ಉಸಿರುಗಟ್ಟಿ ಅಸುನೀಗಿದೆ. ಮಗು ಕಳೆದುಕೊಂಡ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದಾವಣಗೆರೆ: ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಘಟನೆ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.

ಆಯ ತಪ್ಪಿ ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

ಕೂಲಿ‌ ಕಾರ್ಮಿಕ ತಿಪ್ಪೇಶ್ ಹಾಗೂ ಮಂಜಮ್ಮ ದಂಪತಿಯ ಪುತ್ರ ಸಿದ್ದೇಶ್ ಸಾವನ್ನಪ್ಪಿದ ಮಗು. ಮನೆ ಮುಂದೆ ಆಟವಾಡುವಾಗ ಆಯ ತಪ್ಪಿ ಮಗು ತೊಟ್ಟಿಗೆ ಬಿದ್ದು ಉಸಿರುಗಟ್ಟಿ ಅಸುನೀಗಿದೆ. ಮಗು ಕಳೆದುಕೊಂಡ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Mar 5, 2020, 8:39 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.