ETV Bharat / crime

ಗಾರೆ‌ ಕೆಲಸಗಾರನ ಕುತ್ತಿಗೆಗೆ ಕಚ್ಚಿ ಕೊಂದ ನಾಯಿ

ನಾಯಿ ವಾಕಿಂಗ್‌ಗೆ ಎಂದು ಪಕ್ಕದ ಮನೆಯ ಹೆಂಗಸು ಕರೆದುಕೊಂಡು ಬಂದಿದ್ದಾರೆ. ಆಕೆಯಿಂದ ತಪ್ಪಿಸಿಕೊಂಡ ನಾಯಿ ಗಾರೆ ಕೆಲಸಗಾರ ನರಸಿಂಹನ ಕುತ್ತಿಗೆಗೆ ಕಚ್ಚಿದ್ದು, ತೀವ್ರ ರಕ್ತ ಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

author img

By

Published : May 11, 2021, 8:12 PM IST

Updated : May 12, 2021, 8:30 AM IST

ನಾಯಿ
ನಾಯಿ

ಬೆಂಗಳೂರು: ಕುತ್ತಿಗೆಗೆ ನಾಯಿ ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಬೆಂಗಳೂರು ಯಲಹಂಕ ನ್ಯೂಟೌನ್ ಪೊಲೀಸ್ ವ್ಯಾಪ್ತಿಯ ಅಟ್ಟೂರು ಲೇಔಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಓದಿ: ಗಂಗಾ ನದಿಯಲ್ಲಿ ಮತ್ತೆ ತೇಲಿದ ಶವಗಳು..ಯುಪಿ - ಬಿಹಾರ್​ ಗಡಿಯಲ್ಲಿ 15-20 ಶವಗಳು ಪತ್ತೆ

ನರಸಿಂಹ ಎಂಬಾತ ನಾಯಿ ಕಚ್ಚಿ ಸಾವನ್ನಪ್ಪಿದ ವ್ಯಕ್ತಿ. ಈತ ಅಟ್ಟೂರು ಲೇಔಟ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ, ಈ ವೇಳೆ ನಾಯಿ ವಾಕಿಂಗ್‌ಗೆ ಎಂದು ಪಕ್ಕದ ಮನೆಯ ಹೆಂಗಸು ಕರೆದುಕೊಂಡು ಬಂದಿದ್ದಾಳೆ. ಆಕೆಯಿಂದ ತಪ್ಪಿಸಿಕೊಂಡ ನಾಯಿ ಗಾರೆ ಕೆಲಸಗಾರ ನರಸಿಂಹನ ಕುತ್ತಿಗೆ ಕಚ್ಚಿದ್ದು, ತೀವ್ರ ರಕ್ತ ಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

ನರಸಿಂಹನ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಂಗಳೂರು: ಕುತ್ತಿಗೆಗೆ ನಾಯಿ ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಬೆಂಗಳೂರು ಯಲಹಂಕ ನ್ಯೂಟೌನ್ ಪೊಲೀಸ್ ವ್ಯಾಪ್ತಿಯ ಅಟ್ಟೂರು ಲೇಔಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಓದಿ: ಗಂಗಾ ನದಿಯಲ್ಲಿ ಮತ್ತೆ ತೇಲಿದ ಶವಗಳು..ಯುಪಿ - ಬಿಹಾರ್​ ಗಡಿಯಲ್ಲಿ 15-20 ಶವಗಳು ಪತ್ತೆ

ನರಸಿಂಹ ಎಂಬಾತ ನಾಯಿ ಕಚ್ಚಿ ಸಾವನ್ನಪ್ಪಿದ ವ್ಯಕ್ತಿ. ಈತ ಅಟ್ಟೂರು ಲೇಔಟ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ, ಈ ವೇಳೆ ನಾಯಿ ವಾಕಿಂಗ್‌ಗೆ ಎಂದು ಪಕ್ಕದ ಮನೆಯ ಹೆಂಗಸು ಕರೆದುಕೊಂಡು ಬಂದಿದ್ದಾಳೆ. ಆಕೆಯಿಂದ ತಪ್ಪಿಸಿಕೊಂಡ ನಾಯಿ ಗಾರೆ ಕೆಲಸಗಾರ ನರಸಿಂಹನ ಕುತ್ತಿಗೆ ಕಚ್ಚಿದ್ದು, ತೀವ್ರ ರಕ್ತ ಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

ನರಸಿಂಹನ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Last Updated : May 12, 2021, 8:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.