ETV Bharat / city

BREAKING ಕರ್ನಾಟಕದಲ್ಲಿ ಕೊರೊನಾ​ಗೆ ಮತ್ತೋರ್ವ ಬಲಿ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

author img

By

Published : Mar 27, 2020, 12:25 PM IST

Updated : Mar 27, 2020, 1:15 PM IST

ಕರ್ನಾಟಕದಲ್ಲಿ ಕೊರೊನಾ ವೈರಸ್​ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್​ ಕುಮಾರ್​ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ​ಗೆ ಮತ್ತೋರ್ವ ಬಲಿ
ಕರ್ನಾಟಕದಲ್ಲಿ ಕೊರೊನಾ​ಗೆ ಮತ್ತೋರ್ವ ಬಲಿ

ತುಮಕೂರು: ಕರ್ನಾಟಕದಲ್ಲಿ ಕೊರೊನಾ ವೈರಸ್​ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಡಾ.ರಾಕೇಶ್​ ಕುಮಾರ್ ಸುದ್ದಿಗೋಷ್ಠಿ

60 ವರ್ಷದ ಶಿರಾ ಮೂಲದ ವೃದ್ಧ ಸಾವನ್ನಪ್ಪಿದ್ದು, ಇವರು 13 ಮಂದಿಯ ಜೊತೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಈ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರನ್ನು ಈಗಾಗಲೇ ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವೃದ್ಧ ಮಾರ್ಚ್​ 24 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತುಮಕೂರಿನಿಂದ ದೆಹಲಿಗೆ ರೈಲಿನ ಮೂಲಕ ಪ್ರಯಾಣಿಸಿರುವುದು ಗೊತ್ತಾಗಿದೆ. ದೆಹಲಿಯ ಜಮಿಯಾ ಮಸೀದಿ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ವೃದ್ಧ ಪ್ರಯಾಣಿಸಿದ ವಿವರ
ವೃದ್ಧ ಪ್ರಯಾಣಿಸಿದ ವಿವರ
  • ರಾಜ್ಯದಲ್ಲಿ ಇಂದು ಒಬ್ಬ #COVID19 ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಎಲ್ಲಾ ನಾಗರಿಕರು ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗೃತ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ. (1/3)#IndiaFightCorona

    — B Sriramulu (@sriramulubjp) March 27, 2020 " class="align-text-top noRightClick twitterSection" data=" ">

ಈವರೆಗೆ ರಾಜ್ಯದಲ್ಲಿ 55 ಮಂದಿ ಸೋಂಕಿತರು ಪತ್ತೆಯಾಗಿದ್ದು, 3 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಕಲಬುರಗಿ 1, ಗೌರಿಬಿದನೂರು 1, ತುಮಕೂರಿನಲ್ಲಿ ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.

ತುಮಕೂರು: ಕರ್ನಾಟಕದಲ್ಲಿ ಕೊರೊನಾ ವೈರಸ್​ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಡಾ.ರಾಕೇಶ್​ ಕುಮಾರ್ ಸುದ್ದಿಗೋಷ್ಠಿ

60 ವರ್ಷದ ಶಿರಾ ಮೂಲದ ವೃದ್ಧ ಸಾವನ್ನಪ್ಪಿದ್ದು, ಇವರು 13 ಮಂದಿಯ ಜೊತೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಈ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರನ್ನು ಈಗಾಗಲೇ ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವೃದ್ಧ ಮಾರ್ಚ್​ 24 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತುಮಕೂರಿನಿಂದ ದೆಹಲಿಗೆ ರೈಲಿನ ಮೂಲಕ ಪ್ರಯಾಣಿಸಿರುವುದು ಗೊತ್ತಾಗಿದೆ. ದೆಹಲಿಯ ಜಮಿಯಾ ಮಸೀದಿ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ವೃದ್ಧ ಪ್ರಯಾಣಿಸಿದ ವಿವರ
ವೃದ್ಧ ಪ್ರಯಾಣಿಸಿದ ವಿವರ
  • ರಾಜ್ಯದಲ್ಲಿ ಇಂದು ಒಬ್ಬ #COVID19 ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಎಲ್ಲಾ ನಾಗರಿಕರು ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗೃತ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ. (1/3)#IndiaFightCorona

    — B Sriramulu (@sriramulubjp) March 27, 2020 " class="align-text-top noRightClick twitterSection" data=" ">

ಈವರೆಗೆ ರಾಜ್ಯದಲ್ಲಿ 55 ಮಂದಿ ಸೋಂಕಿತರು ಪತ್ತೆಯಾಗಿದ್ದು, 3 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಕಲಬುರಗಿ 1, ಗೌರಿಬಿದನೂರು 1, ತುಮಕೂರಿನಲ್ಲಿ ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.

Last Updated : Mar 27, 2020, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.