ETV Bharat / city

ಸೋಂಕಿತರ ಜೊತೆ ಇರಲು ಅವಕಾಶ ನೀಡಿ: ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ

author img

By

Published : Jun 18, 2021, 4:32 PM IST

Updated : Jun 18, 2021, 7:52 PM IST

ಸೋಂಕಿತರು ಎಲ್ಲರೂ ಒಂದೇ ತರ ಇರಲ್ಲ. ಕೆಲವರಿಗೆ ಇನ್ನೂಬ್ಬರ ಅವಶ್ಯಕತೆ ಇದ್ದೆ ಇರುತ್ತದೆ. ಈ ಹಿನ್ನೆಲೆ ಅವರ ಜೊತೆ ಇರಲು ಅವಕಾಶ ಮಾಡಿಕೊಡಿ ಎಂದು ಜನರು ಮೆಗ್ಗಾನ್​ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

 protest in front of Meggan Hospital protests
protest in front of Meggan Hospital protests

ಶಿವಮೊಗ್ಗ: ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೊತೆ ಸಂಬಂಧಿಕರ ಆರೈಕೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸೋಂಕಿತ ಸಂಬಂಧಿಕರು ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರೊಂದಿಗೆ ಇರಲು ಅವಕಾಶ ನೀಡುತ್ತಿಲ್ಲ. ನಾವು ಆಸ್ಪತ್ರೆರವರು ಹೇಳಿದಂತೆ ಪಿಪಿಇ ಕಿಟ್ ಹಾಕಿಕೊಂಡೆ ಇರ್ತಿವಿ. ಆದರೆ, ನಮಗೆ ನಮ್ಮ ಸೋಂಕಿತರ ಜೊತೆ ಇರಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ

ಸೋಂಕಿತರು ಎಲ್ಲರೂ ಒಂದೇ ತರ ಇರಲ್ಲ. ಕೆಲವರಿಗೆ ಇನ್ನೂಬ್ಬರ ಅವಶ್ಯಕತೆ ಇದ್ದೆ ಇರುತ್ತದೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಎಲ್ಲರನ್ನೂ ನೋಡಲು ಸಾಧ್ಯವಾಗಲ್ಲ ಇದರಿಂದ ಸೋಂಕಿತರ ಜೊತೆ ಇರಲು ಅವಕಾಶ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಈ ಹಿಂದೆ ಎಂಎಲ್ಸಿ ಆಯನೂರು ಮಂಜುನಾಥ್ ಅವರು ಕೋವಿಡ್ ಆಸ್ಪತ್ರೆಗೆ ಭೇಟಿ‌ ನೀಡಿ, ಸೋಂಕಿತರ ಸಂಬಂಧಿಕರು ಆಸ್ಪತ್ರೆಯಿಂದ ಹೊರಗೆ ಹೋಗಿ‌ ಸೋಂಕು ಹರಡುತ್ತಿದ್ದಾರೆ ಎಂದು‌ ಹೇಳಿದ್ದರು. ಇದರಿಂದ‌ ಆಸ್ಪತ್ರೆಯ ನಿರ್ದೇಶಕ ಡಾ.ಸಿದ್ದಪ್ಪ ಸೋಂಕಿತರ‌ ಸಂಬಂಧಿಕರಿಗೆ ಪ್ರವೇಶ ನಿರಾಕರಿಸಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆ ಸೋಂಕಿತ ಸಂಬಂಧಿಕರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಶಿವಮೊಗ್ಗ: ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೊತೆ ಸಂಬಂಧಿಕರ ಆರೈಕೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸೋಂಕಿತ ಸಂಬಂಧಿಕರು ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರೊಂದಿಗೆ ಇರಲು ಅವಕಾಶ ನೀಡುತ್ತಿಲ್ಲ. ನಾವು ಆಸ್ಪತ್ರೆರವರು ಹೇಳಿದಂತೆ ಪಿಪಿಇ ಕಿಟ್ ಹಾಕಿಕೊಂಡೆ ಇರ್ತಿವಿ. ಆದರೆ, ನಮಗೆ ನಮ್ಮ ಸೋಂಕಿತರ ಜೊತೆ ಇರಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಮುಂದೆ ಪ್ರತಿಭಟನೆ

ಸೋಂಕಿತರು ಎಲ್ಲರೂ ಒಂದೇ ತರ ಇರಲ್ಲ. ಕೆಲವರಿಗೆ ಇನ್ನೂಬ್ಬರ ಅವಶ್ಯಕತೆ ಇದ್ದೆ ಇರುತ್ತದೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಎಲ್ಲರನ್ನೂ ನೋಡಲು ಸಾಧ್ಯವಾಗಲ್ಲ ಇದರಿಂದ ಸೋಂಕಿತರ ಜೊತೆ ಇರಲು ಅವಕಾಶ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಈ ಹಿಂದೆ ಎಂಎಲ್ಸಿ ಆಯನೂರು ಮಂಜುನಾಥ್ ಅವರು ಕೋವಿಡ್ ಆಸ್ಪತ್ರೆಗೆ ಭೇಟಿ‌ ನೀಡಿ, ಸೋಂಕಿತರ ಸಂಬಂಧಿಕರು ಆಸ್ಪತ್ರೆಯಿಂದ ಹೊರಗೆ ಹೋಗಿ‌ ಸೋಂಕು ಹರಡುತ್ತಿದ್ದಾರೆ ಎಂದು‌ ಹೇಳಿದ್ದರು. ಇದರಿಂದ‌ ಆಸ್ಪತ್ರೆಯ ನಿರ್ದೇಶಕ ಡಾ.ಸಿದ್ದಪ್ಪ ಸೋಂಕಿತರ‌ ಸಂಬಂಧಿಕರಿಗೆ ಪ್ರವೇಶ ನಿರಾಕರಿಸಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆ ಸೋಂಕಿತ ಸಂಬಂಧಿಕರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು.

Last Updated : Jun 18, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.