ETV Bharat / city

ಈ ಬಾರಿಯ ದಸರಾ ಸರಳವೂ ಅಲ್ಲ, ಅದ್ದೂರಿಯೂ ಅಲ್ಲ: ಚಾಮುಂಡೇಶ್ವರಿ ನಿರ್ದೇಶನದಂತೆ ನಡೆಯುತ್ತೆ, ಸೋಮಣ್ಣ - ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸೋಮಣ್ಣ, ದಸರಾ ಪೂರ್ವಭಾವಿ ಮೊದಲ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐತಿಹಾಸಿಕ ಪಾರಂಪರಿಕ ದಸರಾ ಹಿಂದೆಯಿಂದಲೂ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ರೀತಿ ನಡೆಯಬೇಕು ಎಂದರು.

ದಸರಾ ಪೂರ್ವಭಾವಿ ಸಭೆ
author img

By

Published : Aug 24, 2019, 1:57 PM IST

ಮೈಸೂರು: ಈ ಬಾರಿ ದಸರಾ ಸರಳವೂ ಅಲ್ಲ, ಅದ್ದೂರಿಯಾಗಿಯೂ ಮಾಡದೇ ಸಾಧಾರಣ ರೀತಿಯಲ್ಲೂ ಅಲ್ಲದೇ, ಚಾಮುಂಡೇಶ್ವರಿ ಯಾವ ರೀತಿ ನಡೆಸಬೇಕೆಂದು ತಿರ್ಮಾನ ಮಾಡಿದ್ದಾಳೋ ಅದೇ ರೀತಿ ದಸರಾ ನಡೆಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸೋಮಣ್ಣ, ದಸರಾ ಪೂರ್ವಭಾವಿಯ ಮೊದಲ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐತಿಹಾಸಿಕ ಪಾರಂಪರಿಕ ದಸರಾ ಹಿಂದಿನಿಂದಲೂ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ರೀತಿ ನಡೆಯಬೇಕು. ಒಂದು ಸಣ್ಣ ಅಪಚಾರ ಆಗದಂತೆ ನಡೆಯಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರ ಬಯಕೆ ಎಂದರು.

ಅದೇ ರೀತಿ, ರಾಜ ಮಹಾರಾಜರು ಹಿಂದಿನಿಂದಲೂ ಯಾವ ರೀತಿ ನಡೆಸಿಕೊಂಡು ಬಂದಿದ್ದಾರೋ ಅದೇ ರೀತಿ ನಡೆಸಿಕೊಂಡು ಹೋಗಲು ಇಂದು ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಸದಸ್ಯರು ಒಟ್ಟಾಗಿ ಸೇರಿ ಸಭೆ ನಡೆಸುತ್ತಿದ್ದೇವೆ ಎಂದರು.

ಈ ಬಾರಿ ಸರಳ ದಸರಾವೋ ಅದ್ದೂರಿ ದಸರಾವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರಳವೂ ಅಲ್ಲ, ಅದ್ದೂರಿಯಾಗಿಯೂ ಇಲ್ಲ, ಚಾಮುಂಡೇಶ್ವರಿ ಯಾವ ರೀತಿ ನಡೆಸಿಕೊಳ್ಳಬೇಕೊ ಅದೇ ರೀತಿ ನಡೆಯುತ್ತದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಮೈಸೂರು: ಈ ಬಾರಿ ದಸರಾ ಸರಳವೂ ಅಲ್ಲ, ಅದ್ದೂರಿಯಾಗಿಯೂ ಮಾಡದೇ ಸಾಧಾರಣ ರೀತಿಯಲ್ಲೂ ಅಲ್ಲದೇ, ಚಾಮುಂಡೇಶ್ವರಿ ಯಾವ ರೀತಿ ನಡೆಸಬೇಕೆಂದು ತಿರ್ಮಾನ ಮಾಡಿದ್ದಾಳೋ ಅದೇ ರೀತಿ ದಸರಾ ನಡೆಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸೋಮಣ್ಣ, ದಸರಾ ಪೂರ್ವಭಾವಿಯ ಮೊದಲ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐತಿಹಾಸಿಕ ಪಾರಂಪರಿಕ ದಸರಾ ಹಿಂದಿನಿಂದಲೂ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ರೀತಿ ನಡೆಯಬೇಕು. ಒಂದು ಸಣ್ಣ ಅಪಚಾರ ಆಗದಂತೆ ನಡೆಯಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರ ಬಯಕೆ ಎಂದರು.

ಅದೇ ರೀತಿ, ರಾಜ ಮಹಾರಾಜರು ಹಿಂದಿನಿಂದಲೂ ಯಾವ ರೀತಿ ನಡೆಸಿಕೊಂಡು ಬಂದಿದ್ದಾರೋ ಅದೇ ರೀತಿ ನಡೆಸಿಕೊಂಡು ಹೋಗಲು ಇಂದು ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಸದಸ್ಯರು ಒಟ್ಟಾಗಿ ಸೇರಿ ಸಭೆ ನಡೆಸುತ್ತಿದ್ದೇವೆ ಎಂದರು.

ಈ ಬಾರಿ ಸರಳ ದಸರಾವೋ ಅದ್ದೂರಿ ದಸರಾವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರಳವೂ ಅಲ್ಲ, ಅದ್ದೂರಿಯಾಗಿಯೂ ಇಲ್ಲ, ಚಾಮುಂಡೇಶ್ವರಿ ಯಾವ ರೀತಿ ನಡೆಸಿಕೊಳ್ಳಬೇಕೊ ಅದೇ ರೀತಿ ನಡೆಯುತ್ತದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

Intro:ಮೈಸೂರು: ಈ ಬಾರಿ ದಸರವನ್ನು ಸರಳನೂ ಇಲ್ಲಾ, ಅದ್ದೂರಿಯೂ ಇಲ್ಲದೆ ಚಾಮುಂಡೇಶ್ವರಿ ಯಾವ ರೀತಿ ನಡೆಸಬೇಕೆಂದು ತಿರ್ಮಾನ ಮಾಡುತ್ತಳೋ ಅದೇ ರೀತಿ ದಸರ ನಡೆಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.


Body:ಇಂದು ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಅವರು ದಸರ ಪೂರ್ವಭಾವಿಯ ಮೊದಲ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇಂದು ಪಾರಂಪರಿಕ ದಸರ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಏರ್ಪಡಿಸಿದ್ದು ಇದೊಂದು ಐತಿಹಾಸಿಕ ಪಾರಂಪರಿಕ ದಸರ ಹಿಂದೆಯಿಂದಲೂ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ರೀತಿ ನಡೆಯಬೇಕು, ಒಂದು ಸಣ್ಣ ಅಪಚಾರ ಆಗದಂತೆ ನಡೆಯಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರ ಬಯಕೆ. ಅದೇ ರೀತಿ ರಾಜ ಮಹಾರಾಜರು ಹಿಂದಿನಿಂದಲೂ ಯಾವ ರೀತಿ ನಡೆಸಿಕೊಂಡು ಬಂದಿದ್ದಾರೋ ಅದೇ ರೀತಿ ನಡೆಸಿಕೊಂಡು ಹೋಗಲು ಇಂದು ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಲೋಕಸಭಾ ಸದಸ್ಯರು ಒಟ್ಟಾಗಿ ಸೇರಿ ಇಂದು ಸಭೆ ನಡೆಸುತ್ತಿದ್ದೇವೆ ಎಂದರು.
ಈ ಬಾರಿ ಸರಳ ದಸರವೋ ಅದ್ದೂರಿ ದಸರವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರಳವೂ ಇಲ್ಲ, ಅದ್ದೂರಿಯೂ ಇಲ್ಲ, ಚಾಮುಂಡೇಶ್ವರಿ ಯಾವ ರೀತಿ ನಡೆಸಿಕೊಳ್ಳಬೇಕೊ ಅಥವಾ ಯಾವ ರೀತಿ ಅದನ್ನು ಮಾಡಬೇಕು ಎಂದು ನಾವು ತಿರ್ಮಾನಿಸಲು ಆಗದು, ಅದನ್ನು ತಿರ್ಮಾನ ಮಾಡಿ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ.
ಇನ್ನೂ ಖಾತೆ ಹಂಚಿಕೆ ಸಿಎಂ ಪರಮಾಧಿಕಾರ ಎಂದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.