ETV Bharat / city

ಮಂಗಳೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್.. ನಾಡಿನ ಜನತೆಗೆ ಮಾಜಿ ಸಚಿವ ಖಾದರ್ ಶುಭಾಶಯ.. - Eid-ul-Fitr .

ನಾಡಿನ ಸರ್ವ ಜನರಿಗೂ ಈದ್ ಹಬ್ಬದ ಶುಭಾಶಯಗಳು. ತ್ಯಾಗ, ಬಲಿದಾನ, ವಿಶ್ವಾಸದ ಮುಖಾಂತರ ನೆಮ್ಮದಿಯ ಜೀವನವನ್ನು ನಡೆಸುವ ಸಂದೇಶವನ್ನು ಈದ್ ಹಬ್ಬ ಕೊಡುತ್ತದೆ. ಎಲ್ಲರೂ ಶಾಂತಿ-ಸಹೋದರತೆಯಿಂದ, ಪ್ರೀತಿ-ವಿಶ್ವಾಸದಿಂದ, ಪರಸ್ಪರ ಮನುಷ್ಯತ್ವದ ಮುಖಾಂತರ ಜೀವನ ಸಾಗಿಸುವ ಮನೋಭಾವವನ್ನು ಈ ಹಬ್ಬವು ಕೊಡುತ್ತದೆ. ಆದ್ದರಿಂದ ನಮ್ಮ ಹಬ್ಬವನ್ನು ನಾವು ಆಚರಿಸಿ, ಇನ್ನಿತರ ಧರ್ಮದವರಿಗೂ ಇದರ ಸಂದೇಶದ ಸಾರವನ್ನು‌ ತಿಳಿಸಿಕೊಡಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್​ ಹೇಳಿದರು.

ಮಂಗಳೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್
author img

By

Published : Aug 12, 2019, 11:02 AM IST

ಮಂಗಳೂರು: ನಾಡಿನಾದ್ಯಂತ ಸಮಸ್ತ ಮುಸ್ಲಿಂ ಬಾಂಧವರು, ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಗರದ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಶಾಸಕ ಯು ಟಿ ಖಾದರ್ ಮಾತನಾಡಿ, ನಾಡಿನ ಸರ್ವ ಜನರಿಗೂ ಈದ್ ಹಬ್ಬದ ಶುಭಾಶಯಗಳು. ತ್ಯಾಗ, ಬಲಿದಾನ, ವಿಶ್ವಾಸದ ಮುಖಾಂತರ ನೆಮ್ಮದಿಯ ಜೀವನವನ್ನು ನಡೆಸುವ ಸಂದೇಶವನ್ನು ಈದ್ ಹಬ್ಬ ಕೊಡುತ್ತದೆ. ಈ ಪ್ರವಿತ್ರವಾದ ದಿನದಲ್ಲಿ ಪವಿತ್ರವಾದ ಮೆಕ್ಕಾ-ಮದೀನಾದಲ್ಲಿ ಹಜ್​ನ ನಿರ್ವಹಿಸಿದ ಸಂದರ್ಭದಲ್ಲಿ ಧಾರ್ಮಿಕವಾಗಿ ವಿಶ್ವಕ್ಕೆ ಇಂದು ಪವಿತ್ರವಾದ ಸಂದೇಶ ತಲುಪಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್..

ಎಲ್ಲರೂ ಶಾಂತಿ-ಸಹೋದರತೆಯಿಂದ, ಪ್ರೀತಿ-ವಿಶ್ವಾಸದಿಂದ, ಪರಸ್ಪರ ಮನುಷ್ಯತ್ವದ ಮುಖಾಂತರ ಜೀವನ ಸಾಗಿಸುವ ಮನೋಭಾವವನ್ನು ಈ ಹಬ್ಬವು ಕೊಡುತ್ತದೆ. ಆದ್ದರಿಂದ ನಮ್ಮ ಹಬ್ಬವನ್ನು ನಾವು ಆಚರಿಸಿ, ಇನ್ನಿತರ ಧರ್ಮದವರಿಗೂ ಇದರ ಸಂದೇಶದ ಸಾರವನ್ನು‌ ತಿಳಿಸಿಕೊಡಬೇಕು‌. ಬಲಿಷ್ಠ ಭಾರತದ ನಿರ್ಮಾಣವೇ ನಮ್ಮ ಎಲ್ಲಾ ಹಬ್ಬಗಳ ಗುರಿಯಾಗಿದೆ ಎಂದರು.

ಪ್ರಕೃತಿ ವಿಕೋಪವಾದಂತಹ ಈ ಕಾಲಘಟ್ಟದಲ್ಲಿ ಯಾರೆಲ್ಲಾ ನೋವಿನಲ್ಲಿದ್ದಾರೆಯೋ, ಅವರ ನೋವೆಲ್ಲಾ ದೂರವಾಗಲು‌ ಮಂಗಳೂರು ಖಾಜಿಯವರು ವಿಶೇಷ ಪ್ರಾರ್ಥನೆಯನ್ನು ಮಾಡಿದ್ದಾರೆ. ಎಲ್ಲರ ಕಷ್ಟವೂ ದೂರವಾಗಿ ಸಂತೋಷ-ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಖಾದರ್ ಹಾರೈಸಿದರು.

ಮಂಗಳೂರು: ನಾಡಿನಾದ್ಯಂತ ಸಮಸ್ತ ಮುಸ್ಲಿಂ ಬಾಂಧವರು, ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಗರದ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಶಾಸಕ ಯು ಟಿ ಖಾದರ್ ಮಾತನಾಡಿ, ನಾಡಿನ ಸರ್ವ ಜನರಿಗೂ ಈದ್ ಹಬ್ಬದ ಶುಭಾಶಯಗಳು. ತ್ಯಾಗ, ಬಲಿದಾನ, ವಿಶ್ವಾಸದ ಮುಖಾಂತರ ನೆಮ್ಮದಿಯ ಜೀವನವನ್ನು ನಡೆಸುವ ಸಂದೇಶವನ್ನು ಈದ್ ಹಬ್ಬ ಕೊಡುತ್ತದೆ. ಈ ಪ್ರವಿತ್ರವಾದ ದಿನದಲ್ಲಿ ಪವಿತ್ರವಾದ ಮೆಕ್ಕಾ-ಮದೀನಾದಲ್ಲಿ ಹಜ್​ನ ನಿರ್ವಹಿಸಿದ ಸಂದರ್ಭದಲ್ಲಿ ಧಾರ್ಮಿಕವಾಗಿ ವಿಶ್ವಕ್ಕೆ ಇಂದು ಪವಿತ್ರವಾದ ಸಂದೇಶ ತಲುಪಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್..

ಎಲ್ಲರೂ ಶಾಂತಿ-ಸಹೋದರತೆಯಿಂದ, ಪ್ರೀತಿ-ವಿಶ್ವಾಸದಿಂದ, ಪರಸ್ಪರ ಮನುಷ್ಯತ್ವದ ಮುಖಾಂತರ ಜೀವನ ಸಾಗಿಸುವ ಮನೋಭಾವವನ್ನು ಈ ಹಬ್ಬವು ಕೊಡುತ್ತದೆ. ಆದ್ದರಿಂದ ನಮ್ಮ ಹಬ್ಬವನ್ನು ನಾವು ಆಚರಿಸಿ, ಇನ್ನಿತರ ಧರ್ಮದವರಿಗೂ ಇದರ ಸಂದೇಶದ ಸಾರವನ್ನು‌ ತಿಳಿಸಿಕೊಡಬೇಕು‌. ಬಲಿಷ್ಠ ಭಾರತದ ನಿರ್ಮಾಣವೇ ನಮ್ಮ ಎಲ್ಲಾ ಹಬ್ಬಗಳ ಗುರಿಯಾಗಿದೆ ಎಂದರು.

ಪ್ರಕೃತಿ ವಿಕೋಪವಾದಂತಹ ಈ ಕಾಲಘಟ್ಟದಲ್ಲಿ ಯಾರೆಲ್ಲಾ ನೋವಿನಲ್ಲಿದ್ದಾರೆಯೋ, ಅವರ ನೋವೆಲ್ಲಾ ದೂರವಾಗಲು‌ ಮಂಗಳೂರು ಖಾಜಿಯವರು ವಿಶೇಷ ಪ್ರಾರ್ಥನೆಯನ್ನು ಮಾಡಿದ್ದಾರೆ. ಎಲ್ಲರ ಕಷ್ಟವೂ ದೂರವಾಗಿ ಸಂತೋಷ-ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಖಾದರ್ ಹಾರೈಸಿದರು.

Intro:ಮಂಗಳೂರು: ನಾಡಿನಾದ್ಯಂತ ಸಮಸ್ತ ಮುಸ್ಲಿಂ ಬಾಂಧವರು ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದ.ಕ.ಜಿಲ್ಲೆಯ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಶಾಸಕ ಯು.ಟಿ.ಖಾದರ್ ಮಾತನಾಡಿ, ನಾಡಿನ ಸರ್ವ ಜನರಿಗೂ ಈದ್ ಹಬ್ಬದ ಶುಭಾಶಯಗಳು. ತ್ಯಾಗ, ಬಲಿದಾನ, ವಿಶ್ವಾಸದ ಮುಖಾಂತರ ನೆಮ್ಮದಿಯ ಜೀವನವನ್ನು ನಡೆಸುವ ಸಂದೇಶವನ್ನು ಈದ್ ಹಬ್ಬ ಕೊಡುತ್ತದೆ. ಈ ಪ್ರವಿತ್ರವಾದ ದಿನದಲ್ಲಿ ಪವಿತ್ರವಾದ ಮೆಕ್ಕಾ-ಮದೀನಾದಲ್ಲಿ ಹಜ್ ನ್ನು ನಿರ್ವಹಿಸಿದ ಸಂದರ್ಭದಲ್ಲಿ ಧಾರ್ಮಿಕವಾಗಿ ವಿಶ್ವಕ್ಕೆ ಇಂದು ಪವಿತ್ರವಾದ ಸಂದೇಶ ತಲುಪಿದೆ ಎಂದು ಹೇಳಿದರು.


Body:ಎಲ್ಲರೂ ಶಾಂತಿಯಿಂದ ಸಹೋದರತೆಯಿಂದ ಪ್ರೀತಿ ವಿಶದವಾಸದಿಂದ ಪರಸ್ಪರ ಮನುಷ್ಯತ್ವದ ಮುಖಾಂತರ ಜೀವನ ಸಾಗಿಸುವ ಮನೋಭಾವವನ್ನು ಈ ಹಬ್ಬವು ಕೊಡುತ್ತಿದೆ. ಆದ್ದರಿಂದ ನಮ್ಮ ಹಬ್ಬವನ್ನು ನಾವು ಆಚರಿಸಿ ಇನ್ನಿತರ ಧರ್ಮದವರಿಗೂ ಇದರ ಸಂದೇಶದ ಸಾರವನ್ನು‌ ತಿಳಿಸಿಕೊಡಬೇಕು‌. ಅವರು ನಮ್ಮ ಹಬ್ಬಗಳಲ್ಲಿ ನಾವು ಅವರ ಹಬ್ಬಗಳಲ್ಲಿ ಭಾಗವಹಿಸುವ ಮುಖಾಂತರ ಪರಸ್ಪರ ವಿಶ್ವಾಸಯುಕ್ತವಾದ ಸಮಾಜ ಅಭಿವೃದ್ಧಿಯ ಕರ್ನಾಟಕ ಹಾಗೂ ಬಲಿಷ್ಠವಾದ ಭಾರತದ ನಿರ್ಮಾಣವೇ ನಮ್ಮ ಎಲ್ಲಾ ಹಬ್ಬಗಳ ಗುರಿಯಾಗಿದೆ. ಪ್ರಕೃತಿ ವಿಕೋಪವಾದಂತಹ ಈ ಕಾಲಘಟ್ಟದಲ್ಲಿ ಯಾರೆಲ್ಲಾ ನೋವಿನಲ್ಲಿದ್ದಾರಾ ಅವರ ನೋವೆಲ್ಲಾ ದೂರವಾಗಲು‌ ಮಂಗಳೂರು ಖಾಜಿಯವರು
ವಿಶೇಷವಾದ ಪ್ರಾರ್ಥನೆಯನ್ನು ಮಾಡಿದ್ದಾರೆ. ಎಲ್ಲರೂ ಕಷ್ಟವು ದೂರವಾಗಿ ಸಂತೋಷದ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಯು.ಟಿ.ಖಾದರ್ ಹಾರೈಸಿದರು.

Reporyer_Vishwanath Panjimogaru


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.