ETV Bharat / city

ಮೂರು ಸಾವಿರಮಠ ವಿವಾದ:  ಸತ್ಯದರ್ಶನಕ್ಕೆ ಅನುಮತಿ ಕೋರಿದ ಸ್ವಾಮೀಜಿ ಬೆಂಬಲಿಗರು - ದಿಂಗಾಲೇಶ್ವರ ಸ್ವಾಮೀಜಿಯವರ ಕುರಿತಾಗಿ ಅಪಪ್ರಚಾರ

ಉತ್ತರ ಕರ್ನಾಟಕದ ಪ್ರತಿಷ್ಟಿತ ಮೂರುಸಾವಿರ ಮಠದಲ್ಲಿ ನಾಳೆಯಿಂದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸತ್ಯದರ್ಶನ ಸಭೆಗೆ ಪೊಲೀಸರ ಅನುಮತಿ ಕೋರಿ ಸ್ವಾಮೀಜಿ ಬೆಂಬಲಿಗರು ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

Kn_hbl_05_police_manavi_7208089
ಮೂರು ಸಾವಿರಮಠ ವಿವಾದ, ಸತ್ಯದರ್ಶನಕ್ಕೆ ಅನುಮತಿ ಕೋರಿ ಆಯುಕ್ತರಿಗೆ ಮನವಿ ಸಲ್ಲಿಸಿದ ಸ್ವಾಮೀಜಿ ಬೆಂಬಲಿಗರು
author img

By

Published : Feb 22, 2020, 5:05 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಟಿತ ಮೂರುಸಾವಿರ ಮಠದಲ್ಲಿ ನಾಳೆಯಿಂದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸತ್ಯದರ್ಶನ ಸಭೆಗೆ ಪೊಲೀಸರ ಅನುಮತಿ ಕೋರಿ ಸ್ವಾಮೀಜಿ ಬೆಂಬಲಿಗರು ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರ ಕುರಿತಾಗಿ ಅಪಪ್ರಚಾರ ಮಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ಜನರಿಗೆ ಸತ್ಯ ದರ್ಶನ ಮಾಡಲು ಫೆಬ್ರವರಿ 23 ಭಾನುವಾರದಂದು ಸತ್ಯ ದರ್ಶನ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಈ ಕುರಿತು ಅವಕಾಶ ಹಾಗೂ ಅನುಮತಿ ಕಲ್ಪಿಸಬೇಕು ಎಂದು ಹು-ಧಾ ಮಹಾನಗರ ಪೊಲೀಸ್ ಉಪ ಆಯುಕ್ತ ಕೃಷ್ಣಕಾಂತ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಟಿತ ಮೂರುಸಾವಿರ ಮಠದಲ್ಲಿ ನಾಳೆಯಿಂದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸತ್ಯದರ್ಶನ ಸಭೆಗೆ ಪೊಲೀಸರ ಅನುಮತಿ ಕೋರಿ ಸ್ವಾಮೀಜಿ ಬೆಂಬಲಿಗರು ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರ ಕುರಿತಾಗಿ ಅಪಪ್ರಚಾರ ಮಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ಜನರಿಗೆ ಸತ್ಯ ದರ್ಶನ ಮಾಡಲು ಫೆಬ್ರವರಿ 23 ಭಾನುವಾರದಂದು ಸತ್ಯ ದರ್ಶನ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಈ ಕುರಿತು ಅವಕಾಶ ಹಾಗೂ ಅನುಮತಿ ಕಲ್ಪಿಸಬೇಕು ಎಂದು ಹು-ಧಾ ಮಹಾನಗರ ಪೊಲೀಸ್ ಉಪ ಆಯುಕ್ತ ಕೃಷ್ಣಕಾಂತ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.