ETV Bharat / city

ಸೇಬಿನ ಹಾರಗಳನ್ನ ಸರ್ಕಾರ ಬ್ಯಾನ್​​​ ಮಾಡಬೇಕು: ಬಸವರಾಜ​​ ಹೊರಟ್ಟಿ - ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಲೇಟೆಸ್ಟ್​ ಸುದ್ದಿ

ಬಿಜೆಪಿ ಎಂಟು ಸ್ಥಾನಕ್ಕಿಂತ ಹೆಚ್ಚು ಗೆದ್ದರೆ ಸರ್ಕಾರ ನಡೆಯುತ್ತೆ. ಗೆದ್ದವರೆಲ್ಲ ಮಂತ್ರಿಗಳಾಗುತ್ತಾರೆ. ಆಗ ಏನಾಗುತ್ತದೆಯೋ ದೇವರಿಗೆ ಗೊತ್ತು. ಅಕಸ್ಮಾತ್ ಎಂಟಕ್ಕಿಂತ ಕಡಿಮೆ ಗೆದ್ದರೆ ಜೆಡಿಎಸ್ ಜೊತೆ ಮೈತ್ರಿ ಆಗಬಹುದು. ಜೆಡಿಎಸ್-ಬಿಜೆಪಿ ಸೇರಿ ಸರ್ಕಾರ ರಚನೆಯಾದ್ರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಬಸವರಾಜ್ ಹೊರಟ್ಟಿ
author img

By

Published : Nov 18, 2019, 3:38 PM IST

ಧಾರವಾಡ: ಆ್ಯಪಲ್ ಹಾರಗಳನ್ನ ಸರ್ಕಾರ ಬ್ಯಾನ್​ ಮಾಡಬೇಕು. ಹಸಿದವರಿಗೆ ಕೊಟ್ಟರೆ ಎಷ್ಟೋ ಉಪಯೋಗ ಆಗತ್ತೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಂತವರು ಎಲ್ಲರೂ ಹಣ, ಸಾರಾಯಿ, ಸೀರೆ ಹಂಚುವುದು ಸೇರಿದಂತೆ ಎಲ್ಲ ಕೆಲಸವನ್ನೂ ಮಾಡುತ್ತಾರೆ‌. ಜನರು ಬುದ್ಧಿವಂತರಾಗುವವರೆಗೆ ಏನು ಮಾಡಲು ಆಗುವುದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಕೆಲಸ ಮಾಡಿದ್ದನ್ನು ಯಾರು ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಕುರಿತು ಮಾತನಾಡಿದ ಅವರು, ಘಟಬಂಧನ ಒಮ್ಮೆ ಆಗೊತ್ತೆ, ಒಮ್ಮೆ ಆಗೋದಿಲ್ಲ. ಏನಾಗುತ್ತದೆ ಅನ್ನೋದನ್ನ ವಿಚಾರ ಮಾಡಲು ಆಗೋದಿಲ್ಲ. ಅಚ್ಚರಿ ಪಡುವ ಸಂಗತಿಗಳು ನಡೆಯುತ್ತವೆ ಎಂದರು.

ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರ್ ಯಾರ್ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ. ಏನು ಆಗುತ್ತಾರೆ ಆಗಲಿ. ನಮ್ಮ ಮಾತಿಗೆ ಮಿತಿ ಇರಬೇಕು. ನಿಖಿಲ್ ಒಳ್ಳೆಯ ಹುಡುಗ ಇದ್ದಾನೆ. ರಾಜಕೀಯವಾಗಿ ಬೆಳೆಯಲಿ. ಆದರೆ ಅತಿಯಾದ ರಂಜಿತವಾದ ಕೆಲಸಗಳನ್ನು ಯಾರು ಮಾಡಬಾರದು ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸ್ಥಾನಗಳ ಕುರಿತು ನಾನು ಭವಿಷ್ಯ ಕೇಳಲ್ಲ, ಹೇಳೋದೂ ಇಲ್ಲ. ಗೆದ್ದಾಗ ಎಷ್ಟು ಸ್ಥಾನ ಗೆದ್ವಿ ಅನ್ನೋದನ್ನ ಹೇಳ್ತಿನಿ. ಇವತ್ತು ಬಿಜೆಪಿ ಎಂಟು ಸ್ಥಾನಕ್ಕಿಂತ ಹೆಚ್ಚು ಗೆದ್ದರೆ ಸರ್ಕಾರ ನಡೆಯುತ್ತೆ. ಗೆದ್ದವರೆಲ್ಲ ಮಂತ್ರಿಗಳಾಗುತ್ತಾರೆ. ಆಗ ಏನಾಗುತ್ತದೆಯೋ ದೇವರಿಗೆ ಗೊತ್ತು. ಅಕಸ್ಮಾತ್ ಎಂಟಕ್ಕಿಂತ ಕಡಿಮೆ ಗೆದ್ದರೆ ಜೆಡಿಎಸ್ ಜೊತೆ ಮೈತ್ರಿ ಆಗಬಹುದು. ಜೆಡಿಎಸ್-ಬಿಜೆಪಿ ಸೇರಿ ಸರ್ಕಾರ ರಚನೆಯಾದ್ರೆ ಅಚ್ಚರಿ ಪಡಬೇಕಾಗಿಲ್ಲ ಎಂದರು.

ಧಾರವಾಡ: ಆ್ಯಪಲ್ ಹಾರಗಳನ್ನ ಸರ್ಕಾರ ಬ್ಯಾನ್​ ಮಾಡಬೇಕು. ಹಸಿದವರಿಗೆ ಕೊಟ್ಟರೆ ಎಷ್ಟೋ ಉಪಯೋಗ ಆಗತ್ತೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಂತವರು ಎಲ್ಲರೂ ಹಣ, ಸಾರಾಯಿ, ಸೀರೆ ಹಂಚುವುದು ಸೇರಿದಂತೆ ಎಲ್ಲ ಕೆಲಸವನ್ನೂ ಮಾಡುತ್ತಾರೆ‌. ಜನರು ಬುದ್ಧಿವಂತರಾಗುವವರೆಗೆ ಏನು ಮಾಡಲು ಆಗುವುದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಕೆಲಸ ಮಾಡಿದ್ದನ್ನು ಯಾರು ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಕುರಿತು ಮಾತನಾಡಿದ ಅವರು, ಘಟಬಂಧನ ಒಮ್ಮೆ ಆಗೊತ್ತೆ, ಒಮ್ಮೆ ಆಗೋದಿಲ್ಲ. ಏನಾಗುತ್ತದೆ ಅನ್ನೋದನ್ನ ವಿಚಾರ ಮಾಡಲು ಆಗೋದಿಲ್ಲ. ಅಚ್ಚರಿ ಪಡುವ ಸಂಗತಿಗಳು ನಡೆಯುತ್ತವೆ ಎಂದರು.

ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರ್ ಯಾರ್ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ. ಏನು ಆಗುತ್ತಾರೆ ಆಗಲಿ. ನಮ್ಮ ಮಾತಿಗೆ ಮಿತಿ ಇರಬೇಕು. ನಿಖಿಲ್ ಒಳ್ಳೆಯ ಹುಡುಗ ಇದ್ದಾನೆ. ರಾಜಕೀಯವಾಗಿ ಬೆಳೆಯಲಿ. ಆದರೆ ಅತಿಯಾದ ರಂಜಿತವಾದ ಕೆಲಸಗಳನ್ನು ಯಾರು ಮಾಡಬಾರದು ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸ್ಥಾನಗಳ ಕುರಿತು ನಾನು ಭವಿಷ್ಯ ಕೇಳಲ್ಲ, ಹೇಳೋದೂ ಇಲ್ಲ. ಗೆದ್ದಾಗ ಎಷ್ಟು ಸ್ಥಾನ ಗೆದ್ವಿ ಅನ್ನೋದನ್ನ ಹೇಳ್ತಿನಿ. ಇವತ್ತು ಬಿಜೆಪಿ ಎಂಟು ಸ್ಥಾನಕ್ಕಿಂತ ಹೆಚ್ಚು ಗೆದ್ದರೆ ಸರ್ಕಾರ ನಡೆಯುತ್ತೆ. ಗೆದ್ದವರೆಲ್ಲ ಮಂತ್ರಿಗಳಾಗುತ್ತಾರೆ. ಆಗ ಏನಾಗುತ್ತದೆಯೋ ದೇವರಿಗೆ ಗೊತ್ತು. ಅಕಸ್ಮಾತ್ ಎಂಟಕ್ಕಿಂತ ಕಡಿಮೆ ಗೆದ್ದರೆ ಜೆಡಿಎಸ್ ಜೊತೆ ಮೈತ್ರಿ ಆಗಬಹುದು. ಜೆಡಿಎಸ್-ಬಿಜೆಪಿ ಸೇರಿ ಸರ್ಕಾರ ರಚನೆಯಾದ್ರೆ ಅಚ್ಚರಿ ಪಡಬೇಕಾಗಿಲ್ಲ ಎಂದರು.

Intro:ಧಾರವಾಡ: ಅನರ್ಹರ ಶಾಸಕರ ಅದ್ದೂರಿ ನಾಮಪತ್ರ ಸಲ್ಲಿಕೆ ವಿಚಾರ ಆ್ಯಪಲ್ ಹಾರಗಳನ್ನು ಸರ್ಕಾರ ಬ್ಯಾನ್ ಮಾಡಬೇಕು. ಎರಡು, ಮೂರು ಕ್ವಿಂಟಾಲ್ ಆ್ಯಪಲ್ ಬಡವರಿಗೆ ಕೊಟ್ಟರೆ ಏನಾದರೂ ಆಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯದ ಬಗ್ಗೆ ಹೇಳಲಾಗುತ್ತಿಲ್ಲ. ಹೊರಗಿನ ಜನತೆಗೆ ಇಲ್ಲಿಯ ಸ್ಥಿತಿ ಹೇಳಿದ್ರೆ ಪರಿಣಾಮ ಬೀರುತ್ತದೆ ಎಂದರು..

ಉಪ ಚುನಾವಣೆಯಲ್ಲಿ ಹಣ ಹಂಚುವ ವಿಚಾರಕ್ಕೆ ಮಾತನಾಡಿದ ಅವರು, ತುಡುಗಿನಿಂದ ಹಂಚುವವರು ಬೇರೆ, ಡೈರಕ್ಟಾಗಿ ಹಂಚುವವರು ಬೇರೆ ಇದ್ದಾರೆ. ಚುನಾವಣೆಗೆ ನಿಂತವರು ಎಲ್ಲರೂ ಈ ಕೆಲಸ ಮಾಡುತ್ತಾರೆ. ಹಣ, ಸಾರಾಯಿ ಸೇರಿದಂತೆ ಎಲ್ಲವನ್ನೂ ಮಾಡುತ್ತಾರೆ‌. ಜನರು ಬುದ್ದಿವಂತರಾಗುವವರೆಗೆ ಏನು ಮಾಡಲು ಆಗುವುದಿಲ್ಲ, ಸೀರೆ, ಹಂಚವುದು ಅಪರಾಧ, ಕೆಲಸ ಮಾಡಿದ್ದನ್ನು ಯಾರು ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏನು ಮಾಡುತ್ತಿದ್ದಾರೆ ಅನ್ನೋದನ್ನ ಜನ ನೋಡುವ ಪರಿಸ್ಥಿತಿ ನಿರ್ಮಾಣ ಆಗಿದೆ.‌ ಒಳ್ಳೆಯ ಕೆಲಸ ಮಾಡುವವರನ್ನು ಆರಿಸಿ ಕಳಿಸುವುದು ಆಗಬೇಕು. ಎಲ್ಲದರಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಒಂದಕ್ಕೊಂದು ಪೈಪೋಟಿ ಮೇಲೆ ನಡೆದಿದೆ ಎಂದರು.

ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯ ಬದಲಾವಣೆ ವಿಚಾರಕ್ಕೆ ಮಾತನಾಡಿದ ಅವರು, ಘಟಬಂಧನ ಒಮ್ಮೆ ಆಗೊತ್ತೆ, ಒಮ್ಮೆ ಆಗೋದಿಲ್ಲ, ಏನಾಗುತ್ತದೆ ಅನ್ನೋದನ್ನ ವಿಚಾರ ಮಾಡಲು ಆಗೋದಿಲ್ಲ, ಅಚ್ಚರಿ ಪಡುವ ಸಂಗತಿಗಳು ನಡೆಯುತ್ತವೆ ಎಂದರು.

ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ವಿಚಾರ ಯಾರ್ ಯಾರ್ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ, ಏನು ಆಗುತ್ತಾರೆ ಆಗಲಿ, ನಮ್ಮ ಮಾತಿಗೆ ಮಿತಿ ಇರಬೇಕು. ನಿಖಿಲ್ ಒಳ್ಳೆಯ ಹುಡುಗ ಇದ್ದಾನೆ ರಾಜಕೀಯವಾಗಿ ಬೆಳೆಯಲಿ ಆದರೆ ಅತಿಯಾದ ರಂಜಿತವಾದ ಕೆಲಸಗಳನ್ನು ಯಾರು ಮಾಡಬಾರದು ಎಂದು ತಿಳಿಸಿದ್ದಾರೆ.Body:
ಉಪ ಚುನಾವಣೆ ಜೆಡಿಎಸ್ ಗೆಲ್ಲುವ ಸ್ಥಾನಗಳ ವಿಚಾರ ನಾನು ಭವಿಷ್ಯ ಕೇಳೊಲ್ಲ, ಹೇಳೋದು ಇಲ್ಲ ಗೆದ್ದಾಗ ಎಷ್ಟು ಸ್ಥಾನ ಗೆದ್ವಿ ಅನ್ನೋದನ್ನ ಹೇಳ್ತಿನಿ ಇವತ್ತು ಬಿಜೆಪಿ ಎಂಟು ಸ್ಥಾನಕ್ಕಿಂತ ಹೆಚ್ಚು ಗೆದ್ದರೆ, ಸರ್ಕಾರ ನಡೆಯುತ್ತೆ. ಗೆದ್ದವರೆಲ್ಲ ಮಂತ್ರಿಗಳಾಗುತ್ತಾರೆ, ಆಗ ಏನಾಗುತ್ತದೆಯೋ ದೇವರಿಗೆ ಗೊತ್ತು, ಆಕಸ್ಮಾತ್ ಎಂಟಕ್ಕಿಂತ ಕಡಿಮೆ ಗೆದ್ದರೆ, ಜೆಡಿಎಸ್ ಜೊತೆ ಮೈತ್ರಿ ಆಗಬಹುದು ಜೆಡಿಎಸ್ ಬಿಜೆಪಿ ಕೂಡಿ ಸರ್ಕಾರ ರಚನೆಯಾದ್ರೆ ಅಚ್ಚರಿಪಡಬೇಕಾಗಿಲ್ಲ ಎಂದು ಭವಿಷ್ಯ ನುಡಿದರು...

ಬೈಟ್: ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.