ETV Bharat / city

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ಮತ ಹಾಕಬೇಡಿ: ಗಂಗಾಧರ

ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.

author img

By

Published : Nov 28, 2019, 8:06 PM IST

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ
ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ

ಧಾರವಾಡ: ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಿರಲಿ, ರೈತರ ಹಣ ಬಾಕಿ ಇಟ್ಟುಕೊಂಡವರಿಗೆ ಮತ ಹಾಕಬೇಡಿ. ಬಾಕಿ ಉಳಿಸಿಕೊಂಡಿರುವ ರೈತರ ಹಣ ಹಿಂತಿರುಗಿಸಲಿ. ಈ ಮೂಲಕ ರೈತರು ರಾಜಕಾರಣಿಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು.

ಧಾರವಾಡ: ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಿರಲಿ, ರೈತರ ಹಣ ಬಾಕಿ ಇಟ್ಟುಕೊಂಡವರಿಗೆ ಮತ ಹಾಕಬೇಡಿ. ಬಾಕಿ ಉಳಿಸಿಕೊಂಡಿರುವ ರೈತರ ಹಣ ಹಿಂತಿರುಗಿಸಲಿ. ಈ ಮೂಲಕ ರೈತರು ರಾಜಕಾರಣಿಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು.

Intro:ಧಾರವಾಡ: ರೈತರ ಕಬ್ಬಿನ ಬಾಕಿ ಉಳಿಸಿಕೊಂಡ ರಾಜಕಾರಣಿಗಳಿಗೆ ಓಟು ಹಾಕಬೇಡಿ ಎಂದು ರೈತ ಮುಖಂಡ ಕೆ ಟಿ ಗಂಗಾಧರ ಹೇಳಿದರು.

ಧಾರವಾಡದಲ್ಲಿ ಸಾಮೂಹಿಕ‌ ನಾಯಕತ್ವದಲ್ಲಿ ರೈತ ಸಂಘಟನೆಯ ಜಿಲ್ಲಾವಾರು ರೈತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಿರಲಿ, ರೈತ ಹಣ ಬಾಕಿ ಇಟ್ಟುಕೊಂಡವರಿಗೆ ಸೋಲಿಸಬೇಕು ಎಂದು ಮನವಿ ಮಾಡಿದರು.

ಇನ್ನು ರಾಜಕೀಯ ಥ್ರೆಟ್ಟೇ ಉತ್ತರ ಅದಕ್ಕೆ, ಅವನು ಸೋಲ್ತಾನೆ ಅಂತಾ ಗೊತ್ತಾದ್ರೆ ಮರ್ಯಾದೆಯಿಂದ ಆಡಳಿತ ಮಾಡ್ತಾನೆ, ಬಾಕಿ ಉಳಿಸಿಕೊಂಡ ಯಾವುದೇ ಪಕ್ಷದ ಕ್ಯಾಂಡಿಡೆಟ್ ಇರಲಿ, ಅವನ್ನ ಸೋಲಿಸುವ ಮೂಲಕ ರೈತರು ಉತ್ತರ ಕೊಡಬೇಕು ಎಂದು ರೈತರಿಗೆ ಎಚ್ಚರಿಸಿದರು. Body:
ಇನ್ನು ನ್ಯಾಯಾಲಯ ಈ ವ್ಯವಸ್ಥೆ ಬಗ್ಗೆ ಎಚ್ಚರ ಕೊಟ್ಟಿದೆ, ಇದಕ್ಕೆ ಉದಾಹರಣೆ ಮಹಾರಾಷ್ಟ್ರ ರಾಜಕಾರಣ ಎಂದ ಗಂಗಾಧರ, ಸುಪ್ರಿಂಕೊರ್ಟದಿಂದ ಪಾಠ ಮಾಡಿಸಿಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೆವೆ ಎಂದರೆ ೭೦ ವರ್ಷಗಳಲ್ಲಿ ರಾಜಕಾರಣಿಗಳು ಮಾಡಿರುವಂತಾ ಸೃಷ್ಟಿ ಇದು, ಇದಕ್ಕೆ ಶಾಸಕ ಹಾಗೂ ಸಂಸದರು ಉತ್ತರ ಕೊಡಬೇಕು ಎಂದು ಗಂಗಾಧರ ಹೇಳಿದರು.

ಬೈಟ್: ಕೆ.ಟಿ. ಗಂಗಾಧರ, ರೈತ ಮುಖಂಡConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.