ETV Bharat / city

ಗ್ರಾ.ಪಂ.ಚುನಾವಣೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ

author img

By

Published : Dec 20, 2020, 3:34 PM IST

ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಲಿಂಬೆಹಣ್ಣು, ಕರಿ ದಾರ, ಹೂವಿನ ಮಾಲೆ ಹಾಗು ವಿವಿಧ ಬಣ್ಣದ ದಾರಗಳ ಗಂಟುಗಳನ್ನಿಟ್ಟು ವಾಮಾಚಾರ ಮಾಡಿದ್ದಾರೆ.

diabolism on the election booth premises
ಗ್ರಾ.ಪಂ.ಚುನಾವಣೆ ಹಿನ್ನೆಲೆ: ಮತಗಟ್ಟೆ ಆವರಣದಲ್ಲಿ ವಾಮಾಚಾರ

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ವಾಮಾಚಾರ ಮಾಡಲಾಗಿದೆ.

ಮತಗಟ್ಟೆ ಆವರಣದಲ್ಲಿ ವಾಮಾಚಾರ

ಓದಿ: ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ!

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ವಾಮಾಚಾರಗಳು ಹೆಚ್ಚು ಕಂಡುಬರುತ್ತಿವೆ.

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಇರುವ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ವಾಮಾಚಾರ ಮಾಡಲಾಗಿದೆ.

ಮತಗಟ್ಟೆ ಆವರಣದಲ್ಲಿ ವಾಮಾಚಾರ

ಓದಿ: ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ!

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ವಾಮಾಚಾರಗಳು ಹೆಚ್ಚು ಕಂಡುಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.