ETV Bharat / city

ನೂರಕ್ಕೆ ನೂರು ಪಾಲಿಕೆ ಚುಕ್ಕಾಣಿ‌ ನಾವೇ ಹಿಡಿತಿವಿ: ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ - ಆಪರೇಶನ್ ಕಿಡ್ನಾಪ್ ಮಾಡಿದ ಕಾಂಗ್ರೆಸ್

ಆಪರೇಷನ್ ಕಿಡ್ನಾಪ್ ಮಾಡಿದ ಕಾಂಗ್ರೆಸ್​​ನವರ ಬಳಿ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ನೂರಕ್ಕೆ ನೂರರಷ್ಟು ಭರವಸೆ ಇದೆ. ನಾವೇ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಿಜೆಪಿ‌ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

KN_DVG_02_JADHAV_AVBB_KA10016
ನೂರಕ್ಕೆ ನೂರು ಪಾಲಿಕೆ ಚುಕ್ಕಾಣಿ‌ ಹಿಡಿತಿವಿ: ಯಶಂವಂತರಾವ್ ಜಾದವ್
author img

By

Published : Dec 2, 2019, 7:41 PM IST

ದಾವಣಗೆರೆ: ಆಪರೇಷನ್ ಕಿಡ್ನಾಪ್ ಮಾಡಿದ ಕಾಂಗ್ರೆಸ್​​ನವರ ಬಳಿ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ನೂರಕ್ಕೆ ನೂರರಷ್ಟು ಭರವಸೆ ಇದೆ. ನಾವೇ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಿಜೆಪಿ‌ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂರಕ್ಕೆ ನೂರು ಪಾಲಿಕೆ ಚುಕ್ಕಾಣಿ‌ ಹಿಡಿತಿವಿ: ಯಶಂವಂತರಾವ್ ಜಾಧವ್

ಕಾಂಗ್ರೆಸ್ ಆಡಳಿತ ವಿರೋಧಿಸಿ‌ ಜನ ತೀರ್ಪು ನೀಡಿದ್ದಾರೆ. ಈ‌ ಹಿನ್ನೆಲೆ ಬಿಜೆಪಿ ಆಡಳಿತ ನಡೆಸಲಿ ಎಂಬುದು ಜನರ ಬಯಕೆಯಾಗಿದೆ. ಆದರೆ ಸಂಖ್ಯೆ ಕಡಿಮೆ ಇದ್ದು, ವಿವಿಧ ರೀತಿಯಲ್ಲಿ ಚರ್ಚೆ ನಡೆಸಿ ಪಕ್ಷೇತರ ಸದಸ್ಯ, ಜೆಡಿಎಸ್ ಸದಸ್ಯರ ಮನವೊಲಿಸುತ್ತೇವೆ ಎಂದರು. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಆಪರೇಷನ್ ಕಿಡ್ನಾಪ್ ನಡೆದಿತ್ತು. ಇಂತಹ ಕಿಡ್ನಾಪರ್ಸ್ ಹತ್ತಿರ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾವ ರೀತಿಯಲ್ಲಿ ಪಾಲಿಕೆ ಅಧಿಕಾರ ಹಿಡಿಯಬೇಕು ಎಂಬುದನ್ನು ಚರ್ಚಿಸುತ್ತಿದ್ದೇವೆ. ನೂರಕ್ಕೆ ನೂರರಷ್ಟು ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ: ಆಪರೇಷನ್ ಕಿಡ್ನಾಪ್ ಮಾಡಿದ ಕಾಂಗ್ರೆಸ್​​ನವರ ಬಳಿ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ನೂರಕ್ಕೆ ನೂರರಷ್ಟು ಭರವಸೆ ಇದೆ. ನಾವೇ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಿಜೆಪಿ‌ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂರಕ್ಕೆ ನೂರು ಪಾಲಿಕೆ ಚುಕ್ಕಾಣಿ‌ ಹಿಡಿತಿವಿ: ಯಶಂವಂತರಾವ್ ಜಾಧವ್

ಕಾಂಗ್ರೆಸ್ ಆಡಳಿತ ವಿರೋಧಿಸಿ‌ ಜನ ತೀರ್ಪು ನೀಡಿದ್ದಾರೆ. ಈ‌ ಹಿನ್ನೆಲೆ ಬಿಜೆಪಿ ಆಡಳಿತ ನಡೆಸಲಿ ಎಂಬುದು ಜನರ ಬಯಕೆಯಾಗಿದೆ. ಆದರೆ ಸಂಖ್ಯೆ ಕಡಿಮೆ ಇದ್ದು, ವಿವಿಧ ರೀತಿಯಲ್ಲಿ ಚರ್ಚೆ ನಡೆಸಿ ಪಕ್ಷೇತರ ಸದಸ್ಯ, ಜೆಡಿಎಸ್ ಸದಸ್ಯರ ಮನವೊಲಿಸುತ್ತೇವೆ ಎಂದರು. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಆಪರೇಷನ್ ಕಿಡ್ನಾಪ್ ನಡೆದಿತ್ತು. ಇಂತಹ ಕಿಡ್ನಾಪರ್ಸ್ ಹತ್ತಿರ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾವ ರೀತಿಯಲ್ಲಿ ಪಾಲಿಕೆ ಅಧಿಕಾರ ಹಿಡಿಯಬೇಕು ಎಂಬುದನ್ನು ಚರ್ಚಿಸುತ್ತಿದ್ದೇವೆ. ನೂರಕ್ಕೆ ನೂರರಷ್ಟು ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ನೂರಕ್ಕೆ ನೂರು ಪಾಲಿಕೆ ಚುಕ್ಕಾಣಿ‌ ಹಿಡಿತಿವಿ; ಜಾದವ್ ವಿಶ್ವಾಸ..

ದಾವಣಗೆರೆ;ಆಪರೇಶನ್ ಕಿಡ್ನಾಪ್ ಮಾಡಿದವರ ಬಳಿ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ನೂರಕ್ಕೆ ನೂರರಷ್ಟು ಭರವಸೆ ಇದೆ, ನಾವೇ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ ಎಂದು ಬಿಜೆಪಿ‌ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಹೇಳಿದ್ದಾರೆ..


Body:ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ವಿರೋಧಿಸಿ‌ ಜನ ತೀರ್ಪು ನೀಡಿದ್ದಾರೆ, ಈ‌ ಹಿನ್ನಲೆ ಬಿಜೆಪಿ ಆಡಳಿತ ನಡೆಸಲಿ ಎಂಬುದು ಜನರ ಬಯಕೆಯಾಗಿದೆ, ಆದರೆ ಕೆಲ ಸಂಖ್ಯೆಗಳು ಕಡಿಮೆ ಇವೆ, ಬಿಜೆಪಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಪ್ರೋ ಲಿಂಗಣ್ಣ ಅವರ ಮತ ಪಡೆಯಲು ವಿವಿಧ ರೀತಿಯಲ್ಲಿ ಚರ್ಚೆ ನಡಿಸಿದ್ದೇವೆ, ಇನ್ನೂ ಪಕ್ಷೇತರ ಸದಸ್ಯ, ಜೆಡಿಎಸ್ ಸದಸ್ಯರು ಕೂಡ ಸ್ಪಂದಿಸಿದ್ದಾರೆ ಎಂದರು..


Conclusion:ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಆಪರೇಶನ್ ಕಿಡ್ನಾಪ್ ನಡೆದಿತ್ತು, ಇಂತಹ ಕಿಡ್ನಾಪರ್ಸ್ ಹತ್ತಿರ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ, ಕಾಂಗ್ರೆಸ್ ದುರಾಡಳಿತ ವಿರುದ್ದ ಜನ ಮತ ಚಲಾಯಿಸಿದ್ದಾರೆ, ಈ ಹಿನ್ನಲೆ ಯಾವ ರೀತಿಯಲ್ಲಿ ಪಾಲಿಕೆ ಅಧಿಕಾರ ಹಿಡಿಯಬೇಕು ಎಂಬುದನ್ನು ಚರ್ಚಿಸುತ್ತಿದ್ದೇವೆ, ನೂರಕ್ಕೆ ನೂರರಷ್ಟು ಅಧಿಕಾರ ಹಿಡಿಯಲು ಪ್ರಯತ್ನಿಸಿದ್ದೇವೆ ಎಂದರು..

ಪ್ಲೊ.


ಬೈಟ್1 ; ಯಶವಂತರಾವ್ ಜಾದವ್..‌ಬಿಜೆಪಿ ಜಿಲ್ಲಾಧ್ಯಕ್ಷ..

ಬೈಟ್1 ; ಯಶವಂತರಾವ್ ಜಾದವ್..‌ಬಿಜೆಪಿ ಜಿಲ್ಲಾಧ್ಯಕ್ಷ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.