ಬೆಂಗಳೂರು: ನಗರದ ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಬೈರತಿ ಸುರೇಶ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂ ಮಾತನಾಡಿ, ಸುರೇಶ್ ಬೈರತಿ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಯಾರ ಸರ್ಕಾರದಲ್ಲಿ, ಹೇಗೆ ಕೆಲಸ ಮಾಡಬೇಕೆಂದು ಗೊತ್ತಿದೆ. ಸರ್ಕಾರದಲ್ಲಿ ಸಿದ್ದರಾಮಣ್ಣ ಇದ್ದಾಗ ಜೇಬಿಗೆ ಕೈ ಹಾಕಿ ತೆಗೆಯುತ್ತಿದ್ದರು. ಈಗ ಜೇಬಿಗೆ ಕೈಹಾಕುವುದು, ಗೊತ್ತಾಗದಂತೆ ತೆಗೆಯುತ್ತಿದ್ದಾರೆ ಎಂದರು.
ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಪ್ರತಿಮೆ ಅನಾವರಣ ಸಿಎಂ
ಬೆಂಗಳೂರಿನ ಆರ್.ಟಿ.ನಗರ ಬಡಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವೀಂದ್ರನಾಥ ಠಾಗೋರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
![ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಪ್ರತಿಮೆ ಅನಾವರಣ ಸಿಎಂ Rabindranath nath tagore statue inauguration by cm bommai](https://etvbharatimages.akamaized.net/etvbharat/prod-images/768-512-13133401-1027-13133401-1632258877607.jpg?imwidth=3840)
ರವೀಂದ್ರನಾಥ ಟ್ಯಾಗೋರ್ ಅವರು, ಗಾಂಧೀಜಿಯವರ ಜೊತೆಗೆ ಒಡನಾಟದಲ್ಲಿದ್ದರು ಎಂದ ಅವರು ನಗರಗಳ ಅಭಿವೃದ್ಧಿ ಕೆಲಸವಾಗಲಿದೆ. ರಸ್ತೆ ಮತ್ತು ಸ್ಲಂಗಳ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ
ಬೆಂಗಳೂರು: ನಗರದ ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಬೈರತಿ ಸುರೇಶ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂ ಮಾತನಾಡಿ, ಸುರೇಶ್ ಬೈರತಿ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಯಾರ ಸರ್ಕಾರದಲ್ಲಿ, ಹೇಗೆ ಕೆಲಸ ಮಾಡಬೇಕೆಂದು ಗೊತ್ತಿದೆ. ಸರ್ಕಾರದಲ್ಲಿ ಸಿದ್ದರಾಮಣ್ಣ ಇದ್ದಾಗ ಜೇಬಿಗೆ ಕೈ ಹಾಕಿ ತೆಗೆಯುತ್ತಿದ್ದರು. ಈಗ ಜೇಬಿಗೆ ಕೈಹಾಕುವುದು, ಗೊತ್ತಾಗದಂತೆ ತೆಗೆಯುತ್ತಿದ್ದಾರೆ ಎಂದರು.
ರವೀಂದ್ರನಾಥ ಟ್ಯಾಗೋರ್ ಅವರು, ಗಾಂಧೀಜಿಯವರ ಜೊತೆಗೆ ಒಡನಾಟದಲ್ಲಿದ್ದರು ಎಂದ ಅವರು ನಗರಗಳ ಅಭಿವೃದ್ಧಿ ಕೆಲಸವಾಗಲಿದೆ. ರಸ್ತೆ ಮತ್ತು ಸ್ಲಂಗಳ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ