ETV Bharat / city

ನನ್ನನ್ನ ಎಂಎಲ್ ಸಿ ಮಾಡಿದ್ದು ಬೈರತಿ ಅಲ್ಲ ಕಾಂಗ್ರೆಸ್: ನಾರಾಯಣಸ್ವಾಮಿ ಟಾಂಗ್

ನನ್ನನ್ನ ಎಂಎಲ್​ಸಿ ಮಾಡಿದ್ದು ಭೈರತಿ ಬಸವರಾಜ್ ಅಲ್ಲ ಕಾಂಗ್ರೆಸ್ ಪಕ್ಷ, ಅವರು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾನು ರಾಜಕೀಯಕ್ಕೆ ಬಂದವನು ಎಂದು ಕೆ.ಆರ್‌.ಪುರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

author img

By

Published : Dec 2, 2019, 9:20 PM IST

Kn_bng_04_narayanaswamy_byte_krupuram_eletion_7202806
ನನ್ನನ್ನ ಎಂಎಲ್ ಸಿ ಮಾಡಿದ್ದು ಬೈರತಿ ಅಲ್ಲ ಕಾಂಗ್ರೆಸ್: ನಾರಾಯಣಸ್ವಾಮಿ ಟಾಂಗ್

ಬೆಂಗಳೂರು: ನನ್ನನ್ನ ಎಂಎಲ್​ಸಿ ಮಾಡಿದ್ದು ಭೈರತಿ ಬಸವರಾಜ್ ಅಲ್ಲ ಕಾಂಗ್ರೆಸ್ ಪಕ್ಷ, ಅವರು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾನು ರಾಜಕೀಯಕ್ಕೆ ಬಂದವನು ಎಂದು ಕೆ.ಆರ್‌.ಪುರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ನನ್ನನ್ನ ಎಂಎಲ್ ಸಿ ಮಾಡಿದ್ದು ಬೈರತಿ ಅಲ್ಲ ಕಾಂಗ್ರೆಸ್: ನಾರಾಯಣಸ್ವಾಮಿ ಟಾಂಗ್

ಬೈರತಿ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ನನ್ನನ್ನು ಯಾರು ಎಂಎಲ್​ಸಿ ಮಾಡಿಲ್ಲ, ಕಾಂಗ್ರೆಸ್ ಪಕ್ಷ ನನಗೆ ಎಂಎಲ್​ಸಿ‌ ಮಾಡಿದೆ. ಬಸವರಾಜ್ ಅವರು ದುರಾಂಕಾರದ ಹೇಳಿಕೆ ನೀಡುತ್ತಿದ್ದಾರೆ. ಮತದಾರರು ಡಿಸೆಂಬರ್ 9ಕ್ಕೆ ಇದಕ್ಕೆ ಉತ್ತರ ಕೊಡುತ್ತಾರೆ ಎಂದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಜನರೇ ಹಿಂದಿನ ಶಾಸಕರಿಗೆ ಪಾಠ ಕಲಿಸಲು ಸಿದ್ದವಾಗಿದ್ದಾರೆ‌. ನೂರಕ್ಕೆ ನೂರು ನಾನು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: ನನ್ನನ್ನ ಎಂಎಲ್​ಸಿ ಮಾಡಿದ್ದು ಭೈರತಿ ಬಸವರಾಜ್ ಅಲ್ಲ ಕಾಂಗ್ರೆಸ್ ಪಕ್ಷ, ಅವರು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾನು ರಾಜಕೀಯಕ್ಕೆ ಬಂದವನು ಎಂದು ಕೆ.ಆರ್‌.ಪುರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ನನ್ನನ್ನ ಎಂಎಲ್ ಸಿ ಮಾಡಿದ್ದು ಬೈರತಿ ಅಲ್ಲ ಕಾಂಗ್ರೆಸ್: ನಾರಾಯಣಸ್ವಾಮಿ ಟಾಂಗ್

ಬೈರತಿ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ನನ್ನನ್ನು ಯಾರು ಎಂಎಲ್​ಸಿ ಮಾಡಿಲ್ಲ, ಕಾಂಗ್ರೆಸ್ ಪಕ್ಷ ನನಗೆ ಎಂಎಲ್​ಸಿ‌ ಮಾಡಿದೆ. ಬಸವರಾಜ್ ಅವರು ದುರಾಂಕಾರದ ಹೇಳಿಕೆ ನೀಡುತ್ತಿದ್ದಾರೆ. ಮತದಾರರು ಡಿಸೆಂಬರ್ 9ಕ್ಕೆ ಇದಕ್ಕೆ ಉತ್ತರ ಕೊಡುತ್ತಾರೆ ಎಂದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಜನರೇ ಹಿಂದಿನ ಶಾಸಕರಿಗೆ ಪಾಠ ಕಲಿಸಲು ಸಿದ್ದವಾಗಿದ್ದಾರೆ‌. ನೂರಕ್ಕೆ ನೂರು ನಾನು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:Body:ನನ್ನನ್ನ ಎಂಎಲ್ ಸಿ ಮಾಡಿದ್ದು ಬೈರತಿ ಬಸವರಾಜ್ ಅಲ್ಲ
ಕಾಂಗ್ರೆಸ್: ಬೈರತಿಗೆ ತಿರುಗೇಟು ‌ನೀಡಿದ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ

ಬೆಂಗಳೂರು:
ನನ್ನನ್ನ ಎಂಎಲ್ ಸಿ ಮಾಡಿದ್ದು ಭೈರತಿ ಬಸವರಾಜ್ ಅಲ್ಲ ಕಾಂಗ್ರೆಸ್ ಪಕ್ಷ.. ಅಂದು 28 ಕ್ಷೇತ್ರದ ನಾಯಕರು ನನಗೆ ಸಹಾಯ ಮಾಡಿದ್ದು..ಬಸವರಾಜ್ ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾನು ರಾಜಕೀಯಕ್ಕೆ ಬಂದವನು ಎಂದು ಕೆ.ಆರ್‌.ಪುರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಮಮೂರ್ತಿ ನಗರ ವಾರ್ಡ್ ನಲ್ಲಿ ಇಂದು ಚುನಾವಣಾ ಪ್ರಚಾರದ ವೇಳೆ ನಾರಾಯಣಸ್ವಾಮಿ ಅವರನ್ನು ಎಂಎಲ್ ಸಿ‌‌ ಮಾಡಿದ್ದು‌ ನಾನೇ ಎಂಬ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ನನ್ನನ್ನು ಯಾರು ಎಂಎಲ್ ಸಿ ಮಾಡಿಲ್ಲ... ಕಾಂಗ್ರೆಸ್ ಪಕ್ಷ ನನಗೆ ಎಂಎಲ್ ಸಿ‌ ಮಾಡಿದೆ.. ಬಸವರಾಜ್ ಅವರು ದುರಹಂಕಾರ ಹೇಳಿಕೆ ನೀಡಿದ್ದಾರೆ‌. ಮತದಾರರು ಡಿಸೆಂಬರ್ 9ಕ್ಕೆ ಇದಕ್ಕೆ ಉತ್ತರ ಕೊಡುತ್ತಾರೆ..
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ.. ಇಲ್ಲಿ ವ್ಯಕ್ತಿ ಗೆಲ್ಲುವುದಿಲ್ಲ‌. ಕಾಂಗ್ರೆಸ್ ನಿಂದ ವ್ಯಕ್ತಿ ಗೆಲ್ಲೋದು.. ಜನರೇ ಹಿಂದಿನ ಶಾಸಕರಿಗೆ ಪಾಠ ಕಲಿಸಲು ಸಿದ್ದವಾಗಿದ್ದಾರೆ‌. ನೂರಕ್ಕೆ ನೂರು ನಾನು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.