ETV Bharat / city

ಸಂವಿಧಾನ ತೆಗೆದು ಹಾಕುವ ಆರ್​ಎಸ್​ಎಸ್​ ಪ್ರಯತ್ನವನ್ನು ವಿಫಲಗೊಳಿಸಬೇಕು: ಮಲ್ಲಿಕಾರ್ಜುನ ಖರ್ಗೆ

author img

By

Published : Jan 26, 2020, 3:16 PM IST

ಸಂವಿಧಾನವನ್ನು ತೆಗೆದು ಹಾಕುವುದಕ್ಕೆ ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಇದನ್ನು ವಿಫಲಗೊಳಿಸಿ, ಸಂವಿಧಾನವನ್ನು ಬಚಾವ್ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Mallikarjun Kharge
Mallikarjun Kharge

ಬೆಂಗಳೂರು: ಸಂವಿಧಾನವನ್ನು ತೆಗೆದುಹಾಕುವುದಕ್ಕೆ ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಇದನ್ನು ವಿಫಲಗೊಳಿಸಿ, ಸಂವಿಧಾನವನ್ನು ಬಚಾವ್ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಧರ್ಮದ ರಾಜಕೀಯದಲ್ಲಿ ಸಂವಿಧಾನವನ್ನ ತೆಗೆಯಬೇಕು. ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಈ ಸಂವಿಧಾನವನ್ನು ತೆಗೆಯಬೇಕು ಎಂದು ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಸಂವಿಧಾನದ ರಕ್ಷಣೆಗೆ ನಾವುಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇದಕ್ಕೆ ಎಲ್ಲಾ ಎನ್​ಜಿಒಗಳು, ಸಂಘಟನೆಗಳು ಒಂದಾಗಬೇಕು. ಸಿಎಎ, ಎನ್ ಆರ್ ಸಿ ಮೂಲಕ ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಬಡವರಿಗೆ, ದಲಿತರಿಗೆ , ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಅಂತ ಸಿಎಎ ಜಾರಿಗೆ ತರಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಮೋದಿ ಅವರು ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದ್ರೆ ಜಿಡಿಪಿ ಕುಸಿದಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.

ಬೆಂಗಳೂರು: ಸಂವಿಧಾನವನ್ನು ತೆಗೆದುಹಾಕುವುದಕ್ಕೆ ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಇದನ್ನು ವಿಫಲಗೊಳಿಸಿ, ಸಂವಿಧಾನವನ್ನು ಬಚಾವ್ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಧರ್ಮದ ರಾಜಕೀಯದಲ್ಲಿ ಸಂವಿಧಾನವನ್ನ ತೆಗೆಯಬೇಕು. ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಈ ಸಂವಿಧಾನವನ್ನು ತೆಗೆಯಬೇಕು ಎಂದು ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಸಂವಿಧಾನದ ರಕ್ಷಣೆಗೆ ನಾವುಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇದಕ್ಕೆ ಎಲ್ಲಾ ಎನ್​ಜಿಒಗಳು, ಸಂಘಟನೆಗಳು ಒಂದಾಗಬೇಕು. ಸಿಎಎ, ಎನ್ ಆರ್ ಸಿ ಮೂಲಕ ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಬಡವರಿಗೆ, ದಲಿತರಿಗೆ , ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಅಂತ ಸಿಎಎ ಜಾರಿಗೆ ತರಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಮೋದಿ ಅವರು ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದ್ರೆ ಜಿಡಿಪಿ ಕುಸಿದಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.

Intro:newsBody:ಸಂವಿಧಾನ ತೆಗೆದುಹಾಕುವ ಆರೆಸ್ಸೆಸ್ ಪ್ರಯತ್ನ ತಡೆಯುವ ದೊಡ್ಡ ಸವಾಲು ನಮ್ಮ ಮುಂದಿದೆ: ಖರ್ಗೆ

ಬೆಂಗಳೂರು: ಸಂವಿಧಾನವನ್ನು ತೆಗೆದುಹಾಕುವುದಕ್ಕೆ ಏನ್ ಪ್ಲಾನ್ ಆರ್ ಎಸ್ ಎಸ್ ನಿಂದ ನಡಿತಿದೆ ಅದರಿಂದ ಬಚಾವ್ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಧರ್ಮದ ರಾಜಕೀಯದಲ್ಲಿ ಸಂವಿಧಾನವನ್ನ ತೆಗೆಯಬೇಕು. ಬಡವರಿಗೆ , ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಸಂವಿಧಾನವನ್ನು ತೆಗೆಯಬೇಕು ಎಂದುಕೊಂಡಿದ್ದಾರೆ. ಸಂವಿಧಾನದ ರಕ್ಷಣೆಗೆ ನಾವುಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಎಲ್ಲಾ ಎನ್ ಜಿ ಓ ಗಳು ಸಂಘಟನೆಗಳು ಒಂದಾಗಬೇಕು. ಸಿಎಎ, ಎನ್ ಆರ್ ಸಿ ಹೋರಾಟಗಳನ್ನು ಹಿಂಸಾತ್ಮಕಗೊಳಿಸಿದ್ದಾರೆ. ಅವರು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡಲು ಮನೆ ಮನೆಗೆ ತೆರಳಿ ಹೇಳುತ್ತಿದ್ದಾರೆ ಎಂದರು.
ಗುಡ್ಡಗಾಡಿನಲ್ಲಿ ಇರುವ ಜನರಿಗೆ ದಾಖಲೆಗಳು ಇರುವುದಿಲ್ಲ. ಅವನಿಗೆ ಕುಂಡಲಿ ಬರೆಯುವುದಕ್ಕೆ ಯಾರೂ ಇರುವುದಿಲ್ಲ. ಇನ್ನು ಎಲ್ಲಿಂದ ತರುತ್ತಾರೆ? ಇದು ಸಾಮಾನ್ಯ ಜನರಿಗೆ ತೊಂದರೆ ಕೊಡಲು ಹೀಗೆ ಮಾಡುತ್ತಿದ್ದಾರೆ. ಇದನ್ನು ಮಾಡುತ್ತಿರುವುದು ಬಡ ಜನರಿಗೆ , ದಲಿತರಿಗೆ , ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಅಂತ ಮಾಡಿದ್ದಾರೆ. ಇದಕ್ಕೆ ಕಲಬುರಗಿಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿದೆ. ಮೋದಿ ಅವರು ಉದ್ಯೋಗ ಕೊಡುತ್ತೇನೆ ಎಂದು ಹೇಳಿದರು , ಜಿಡಿಪಿ ಕುಸಿದಿದೆ. ಅವರ ಆರ್ಥಿಕ ತಜ್ಞರು ದೇಶದ ಆರ್ಥಿಕ ಸ್ಥಿತಿ ಇಲ್ಲ ಎನ್ನುತ್ತಾರೆ. ಅದರಲ್ಲೂ ನೊಬೆಲ್ ಪ್ರಶಸ್ತಿ ಪಡೆದವರು ಹೇಳಿದ್ರು ಸುಳ್ಳು ಎನ್ನುತ್ತಿದ್ದಾರೆ. ಅಂತರಾಷ್ಟ್ರೀಯ ಎಕನಾಮಿಕ್ಸ್ ಕಂಪನಿಗಳು ಹೇಳಿದ್ರು ಕೇಳಲ್ಲ. ಇವರಿಗೆ ಮತ್ತಿನ್ಯಾರು ಹೇಳಬೇಕು ಎಂದು ಪ್ರಶ್ನೆ ಹಾಕಿದರು.
ಇವರ ಮಾತುಗಳನ್ನು ಯಾರು ಕೇಳಲ್ಲ , ಯುವಕರು , ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ. ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ರು ಆದ್ರೆ ಆದ್ರೆ ಇದ್ದ ಉದ್ಯೋಗ ಹೋದವು. ಜನರು ರೊಚ್ಚಿಗೆದ್ದಿದ್ದಾರೆ ಎಂದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.