ETV Bharat / city

ಗುಜರಿ ವಸ್ತುಗಳಿಗೆ ಕಿಡಿಗೇಡಿಗಳಿಂದ ಬೆಂಕಿ... ಅಗ್ನಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ - Bangalore

ಗುಜರಿ ವಸ್ತುಗಳ ರಾಶಿಗೆ ಕಿಡಿಗೇಡಿಗಳು ಸಿಗರೇಟ್​ ಕಿಡಿ ಹೊತ್ತಿಸಿದ್ದು, ಬೆಂಕಿಯ ತೀವ್ರತೆಗೆ ರಾಶಿ ರಾಶಿ ಗುಜರಿ ವಸ್ತುಗಳು ಮತ್ತು ಒಂದು ಟೆಂಪೋ ಭಸ್ಮವಾಗಿದೆ.

ಗುಜರಿ ವಸ್ತು
author img

By

Published : Mar 15, 2019, 11:52 AM IST

ಬೆಂಗಳೂರು : ಖಾಲಿ ಜಾಗದಲ್ಲಿ ಹಾಕಿದ್ದ ಗುಜರಿ ವಸ್ತುಗಳ ರಾಶಿಗೆ ಕಿಡಿಗೇಡಿಗಳು ಸಿಗರೇಟ್​ ಕಿಡಿ ಹೊತ್ತಿಸಿದ್ದಾರೆ. ಬೆಂಕಿಯ ತೀವ್ರತೆಗೆ ರಾಶಿ ರಾಶಿ ಗುಜರಿ ವಸ್ತುಗಳು ಮತ್ತು ಒಂದು ಟೆಂಪೋ ಭಸ್ಮವಾಗಿರುವ ಘಟನೆ ಬನಶಂಕರಿ ಚಿಕ್ಕಲ್ಲಸಂದ್ರದ ರಾಮಚಂದ್ರಾಪುರದಲ್ಲಿ ನಡೆದಿದೆ.

fsdfsd


ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ‌. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು : ಖಾಲಿ ಜಾಗದಲ್ಲಿ ಹಾಕಿದ್ದ ಗುಜರಿ ವಸ್ತುಗಳ ರಾಶಿಗೆ ಕಿಡಿಗೇಡಿಗಳು ಸಿಗರೇಟ್​ ಕಿಡಿ ಹೊತ್ತಿಸಿದ್ದಾರೆ. ಬೆಂಕಿಯ ತೀವ್ರತೆಗೆ ರಾಶಿ ರಾಶಿ ಗುಜರಿ ವಸ್ತುಗಳು ಮತ್ತು ಒಂದು ಟೆಂಪೋ ಭಸ್ಮವಾಗಿರುವ ಘಟನೆ ಬನಶಂಕರಿ ಚಿಕ್ಕಲ್ಲಸಂದ್ರದ ರಾಮಚಂದ್ರಾಪುರದಲ್ಲಿ ನಡೆದಿದೆ.

fsdfsd


ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ‌. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KN_BNG_1_15_fair _7204498_Bhavya

ಭವ್ಯ ಶಿಬರೂರು

ಗುಜರಿ ವಸ್ತುಗಳಿಗೆ ಬೆಂಕಿ ಅವಘಡ
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಬನಶಂಕರಿ ಚಿಕ್ಕಲ್ಲಸಂದ್ರದ ಸಮೀಪದ ನಾಯ್ಡು ಲೇಔಟ್ ನ ರಾಮಚಂದ್ರಾಪುರದಲ್ಲಿ  ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ.

ಖಾಲಿ ಜಾಗದಲ್ಲಿ ಹಾಕಿದ್ದ ಗುಜರಿ ವಸ್ತುಗಳ ನಾಲ್ಕೈದು ರಾಶಿಗಳಿಗಳಿಗೆ ಯಾರೋ ಕಿಡಿಗೇಡಿಗಳು ಸಿಗರೇಟ್ ಸೇದಿ ಬೆಂಕಿ ಹಾಕಿದ್ದಾರೆ. ಬೆಂಕಿಯ ತೀವ್ರತೆಗೆ ರಾಶಿ ರಾಶಿ ಗುಜರಿ ವಸ್ತುಗಳು ಮತ್ತು ಒಂದು ಟೆಂಪೋ ಭಸ್ಮ ವಾಗಿದೆ. ಇನ್ನು ಘಟನೆ ವಿವರ ಸಿಕ್ಕಾಗ
ಕೂಡಲೇ ಸ್ಥಳಕ್ಕೆ ಹೋಗಿ  ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ‌.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ  ಎಂದು ತಿಳಿದು ಬಂದಿದೆ..ಇನ್ನು ಘಟನೆ ಸಂಬಂಧ ಬನಶಂಕರಿ ಪೊಲಿಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.