ETV Bharat / city

ಪುಸ್ತಕಗಳನ್ನೂ ಅಗತ್ಯ ವಸ್ತುಗಳೆಂದು ಪರಿಗಣಿಸಿ: ಹಿರಿಯ ಸಾಹಿತಿ‌ ದೊಡ್ಡರಂಗೇಗೌಡ ಮನವಿ

author img

By

Published : Jun 15, 2021, 9:17 PM IST

ಪುಸ್ತಕಗಳನ್ನು ಅಗತ್ಯ ವಸ್ತುಗಳು ಎಂದು ಯಾಕೆ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿದ್ದು, ಜನರು ಖಿನ್ನತೆಗೆ ಒಳಗಾಗಿರ್ತಾರೆ. ಅವರಿಗೆ ಓದಲು ಪುಸ್ತಕ ಬೇಕು. ಆ ಮೂಲಕ ಅವರ ಮನಸ್ಸು ಶಾಂತವಾಗುತ್ತದೆ. ಅದಕ್ಕಾಗಿ ಪುಸ್ತಕಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ದೊಡ್ಡ ರಂಗೇಗೌಡರು ಸರ್ಕಾರವನ್ನು ಒತ್ತಾಯಿಸಿದರು.

consider-books-as-essential-items-and-allow-them-to-sell
ಹಿರಿಯ ಸಾಹಿತಿ‌ ದೊಡ್ಡರಂಗೇಗೌಡ

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ದಿನವಿಡೀ ಎಷ್ಟೂ‌ ಅಂತ ಟಿವಿ, ಮೊಬೈಲ್ ನೋಡೋಕೆ ಆಗುತ್ತೆ. ಅದಕ್ಕಾಗಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದಂತೆ ಪುಸ್ತಕ ಮಾರಾಟಕ್ಕೂ ಅವಕಾಶ ನೀಡಿ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪುಸ್ತಕ ಮಾರಾಟಕ್ಕೆ ಅವಕಾಶ ನೀಡುವಂತೆ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಮನವಿ

ಸರ್ಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದ್ರೆ ಪುಸ್ತಕಗಳನ್ನು ಅಗತ್ಯ ವಸ್ತುಗಳು ಎಂದು ಯಾಕೆ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿದ್ದು, ಜನರು ಖಿನ್ನತೆಗೆ ಒಳಗಾಗಿರ್ತಾರೆ. ಅವರಿಗೆ ಓದಲು ಪುಸ್ತಕ ಬೇಕು. ಆ ಮೂಲಕ ಅವರ ಮನಸ್ಸು ಶಾಂತವಾಗುತ್ತದೆ. ಅದಕ್ಕಾಗಿ ಪುಸ್ತಕಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ದೊಡ್ಡ ರಂಗೇಗೌಡರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ದಿನವಿಡೀ ಎಷ್ಟೂ‌ ಅಂತ ಟಿವಿ, ಮೊಬೈಲ್ ನೋಡೋಕೆ ಆಗುತ್ತೆ. ಅದಕ್ಕಾಗಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದಂತೆ ಪುಸ್ತಕ ಮಾರಾಟಕ್ಕೂ ಅವಕಾಶ ನೀಡಿ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪುಸ್ತಕ ಮಾರಾಟಕ್ಕೆ ಅವಕಾಶ ನೀಡುವಂತೆ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಮನವಿ

ಸರ್ಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದ್ರೆ ಪುಸ್ತಕಗಳನ್ನು ಅಗತ್ಯ ವಸ್ತುಗಳು ಎಂದು ಯಾಕೆ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿದ್ದು, ಜನರು ಖಿನ್ನತೆಗೆ ಒಳಗಾಗಿರ್ತಾರೆ. ಅವರಿಗೆ ಓದಲು ಪುಸ್ತಕ ಬೇಕು. ಆ ಮೂಲಕ ಅವರ ಮನಸ್ಸು ಶಾಂತವಾಗುತ್ತದೆ. ಅದಕ್ಕಾಗಿ ಪುಸ್ತಕಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ದೊಡ್ಡ ರಂಗೇಗೌಡರು ಸರ್ಕಾರವನ್ನು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.