ETV Bharat / city

ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ: ಗಣಿನಾಡಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ - ಹಿಂದೂ ಮುಸ್ಲಿಮರಿಂದ ಮಸೀದಿ ನಿರ್ಮಾಣ

ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ-ಮುಸ್ಲೀಮರು ಚಾಲನೆ ನೀಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

mosque
ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ
author img

By

Published : Jan 23, 2020, 10:01 AM IST

Updated : Jan 23, 2020, 11:25 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ-ಮುಸ್ಲಿಂ ಬಾಂಧವರು ಚಾಲನೆ ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಸಿರುಗುಪ್ಪ ತಾಲೂಕಿನ ಟಿ‌.ರಾಂಪುರ ಗ್ರಾಮದ ಹೃದಯ ಭಾಗದಲ್ಲಿರುವ ಹಳೆ ಮಸೀದಿಯನ್ನು ನೆಲಸಮಗೊಳಿಸಿ, ಹೊಸದಾದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ ಧರ್ಮೀಯ ಮಠಾಧೀಶ ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದ್ರು.

ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಹಾಂತ ಸ್ವಾಮೀಜಿ

ನಿಚ್ಚಣಿಕೆ ಸಹಾಯದೊಂದಿಗೆ ಮಸೀದಿಯ ಮಹಡಿ ಮೇಲೆ ಹತ್ತಿದ ಮಹಾಂತ ಸ್ವಾಮೀಜಿ, ಹಳೆಯ ಮಸೀದಿಯ ಒಂದು ಭಾಗವನ್ನು ಹಾರೆಯಿಂದ ನೆಲಸಮಗೊಳಿಸಿ, ಹೊಸ ಮಸೀದಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಟ್ಟರು.

ಟಿ.ರಾಂಪುರ ಗ್ರಾಮದ ಮುಖಂಡರಾದ ಕಟ್ಟೆಮ್ಯಾಗಳ ರುದ್ರ ಗೌಡ, ಆರ್.ಜೆ.ಪಂಪನಗೌಡ, ತೊಂಡೆ ಹಾಳು ಮಲ್ಲನ ಗೌಡ, ಚಿಂಚೇರಿ ತಿಮ್ಮನ ಗೌಡ, ಶಿವನಪ್ಪ ಮಾಸ್ಟರ್, ಪ್ರಕಾಶ ಗೌಡ, ಆರ್.ಜೆ.ರಮೇಶಗೌಡ, ನಾಗರಾಜ ಗೌಡ, ವೀರನ ಗೌಡ, ಚಂದ್ರ ಗೌಡ, ಉಪ್ಪಳಪ್ಪ ಸೇರಿದಂತೆ ಗ್ರಾಮದ ಸರ್ವಧರ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ-ಮುಸ್ಲಿಂ ಬಾಂಧವರು ಚಾಲನೆ ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಸಿರುಗುಪ್ಪ ತಾಲೂಕಿನ ಟಿ‌.ರಾಂಪುರ ಗ್ರಾಮದ ಹೃದಯ ಭಾಗದಲ್ಲಿರುವ ಹಳೆ ಮಸೀದಿಯನ್ನು ನೆಲಸಮಗೊಳಿಸಿ, ಹೊಸದಾದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ ಧರ್ಮೀಯ ಮಠಾಧೀಶ ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದ್ರು.

ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಹಾಂತ ಸ್ವಾಮೀಜಿ

ನಿಚ್ಚಣಿಕೆ ಸಹಾಯದೊಂದಿಗೆ ಮಸೀದಿಯ ಮಹಡಿ ಮೇಲೆ ಹತ್ತಿದ ಮಹಾಂತ ಸ್ವಾಮೀಜಿ, ಹಳೆಯ ಮಸೀದಿಯ ಒಂದು ಭಾಗವನ್ನು ಹಾರೆಯಿಂದ ನೆಲಸಮಗೊಳಿಸಿ, ಹೊಸ ಮಸೀದಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಟ್ಟರು.

ಟಿ.ರಾಂಪುರ ಗ್ರಾಮದ ಮುಖಂಡರಾದ ಕಟ್ಟೆಮ್ಯಾಗಳ ರುದ್ರ ಗೌಡ, ಆರ್.ಜೆ.ಪಂಪನಗೌಡ, ತೊಂಡೆ ಹಾಳು ಮಲ್ಲನ ಗೌಡ, ಚಿಂಚೇರಿ ತಿಮ್ಮನ ಗೌಡ, ಶಿವನಪ್ಪ ಮಾಸ್ಟರ್, ಪ್ರಕಾಶ ಗೌಡ, ಆರ್.ಜೆ.ರಮೇಶಗೌಡ, ನಾಗರಾಜ ಗೌಡ, ವೀರನ ಗೌಡ, ಚಂದ್ರ ಗೌಡ, ಉಪ್ಪಳಪ್ಪ ಸೇರಿದಂತೆ ಗ್ರಾಮದ ಸರ್ವಧರ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Intro:ಟಿ.ರಾಂಪುರ ಗ್ರಾಮದಲಿ ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ: ಹಿಂದೂ- ಮುಸ್ಲಿಂ ಬಾಂಧವರ ಭಾವೈಕ್ಯತೆ
ಮೆರೆದ ಗ್ರಾಮಸ್ಥರು!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ
ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡೊ ಮೂಲಕ
ಹಿಂದೂ- ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ.
ಸಿರುಗುಪ್ಪ ತಾಲೂಕಿನ ಟಿ‌.ರಾಂಪುರ ಗ್ರಾಮದ ಹೃದಯ ಭಾಗದಲ್ಲಿರೊ ಹಳೆಯದಾದ ಮಸೀದಿಯನ್ನು ನೆಲಸಮ
ಗೊಳಿಸಿ ಹೊಸದಾದ ಕಟ್ಟಡ ನಿರ್ಮಾಣಕಾರ್ಯಕ್ಕೆ ಹಿಂದೂ ಧರ್ಮೀಯ ಮಠಾಧೀಶರಾದ ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದ್ರು.
ನಿಚ್ಚಿಣಿಕೆ ಸಹಾಯದೊಂದಿಗೆ ಮಸೀದಿಯ ಮಹಡಿ ಮೇಲೆ ಹತ್ತಿದ ಮಹಾಂತಸ್ವಾಮೀಜಿಯವ್ರು ಹಳೆಯ ಮಸೀದಿ ಒಂದು ಭಾಗದಲ್ಲಿ ಹಾರೆಯಿಂದ ಮಸೀದಿ ನೆಲಸಮಗೊಳಿಸಿ ಹೊಸ ಮಸೀದಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ರು. ಟಿ.ರಾಂಪುರ ಗ್ರಾಮದ ಮುಖಂಡ ರಾದ ಕಟ್ಟೆಮ್ಯಾಗಳ ರುದ್ರಗೌಡ, ಆರ್.ಜೆ.ಪಂಪನಗೌಡ, ತೊಂಡೆ ಹಾಳು ಮಲ್ಲನಗೌಡ, ಚಿಂಚೇರಿ ತಿಮ್ಮನಗೌಡ, ಶಿವನಪ್ಪ ಮಾಸ್ಟರ್, ಪ್ರಕಾಶಗೌಡ, ಆರ್.ಜೆ.ರಮೇಶಗೌಡ, ನಾಗರಾಜ
ಗೌಡ, ವೀರನಗೌಡ, ಚಂದ್ರಗೌಡ, ಉಪ್ಪಳಪ್ಪ ಸೇರಿದಂತೆ ಗ್ರಾಮದ ಸರ್ವಧರ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Body:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್ ಸಿಆರ್, ಎನ್ ಆರ್ ಪಿ ಕಾಯಿದೆಗಳ ಬಿಸಿಯೂ ಈ ಗ್ರಾಮಕ್ಕೆ ತಟ್ಟಲೇ ಇಲ್ಲ.‌ ಹಿಂದೂ- ಮುಸ್ಲಿಂ ಬಾಂಧವರೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ್ರು. ವಿಶೇಷವೆಂದರೆ ಹಿಂದೂಗಳೇ ಈ ಮಸೀದಿ ನಿರ್ಮಾಣಕ್ಕೆ
ಮುಂದಾಗಿರೋದು. ಅವರ ಸಹಾಯಹಸ್ತದೊಂದಿಗೆ ಈ ಧಾರ್ಮಿಕ ಕಾರ್ಯ ನಡೆಯುತ್ತಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_NEW_MASJID_BUILT_IN_T.RAMPUR_VLG_VSL_7203310
Last Updated : Jan 23, 2020, 11:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.